ಹೊನ್ನಾವರ ;ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯೋರ್ವಳು ಗಾಯಗೊಂಡಿರುವ ಘಟನೆ ತಾಲೂಕಿನ ಬಾಳೆಗದ್ದೆ ತಿರುವಿನಲ್ಲಿ ನಡೆದಿದೆ ಹಡಿನಬಾಳ ದೀಪಿಕಾ ಭಟ್ ಗಾಯ ಗೊಂಡ ಕೆ. ಬಾಳೆಗದ್ದೆ ರಸ್ತೆಯು ಅಪಾಯಕಾರಿ ತಿರುವಿನಿಂದ ಕೂಡಿದ್ದರೂ ಸಹಿತ ಚಾಲಕ ಬಸ್ಸನ್ನು ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದೇನೆ ಎನ್ನಲಾಗಿದೆ.ಬಸ್ಸಿನ ನಿರ್ವಾಹಕ ಬಸ್ ಬಾಗಿಲನ್ನು ಸರಿಯಾಗಿ ಹಾಕದೆ ನಿರ್ಲಕ್ಷತನ ತೋರಿದ ಕಾರಣದಿಂದ ವಿದ್ಯಾರ್ಥಿನಿ ಬಿದ್ದು ತಲೆಗೆ … [Read more...] about ಬಸ್ ನಿಂದ ಬಿದ್ದು ವಿದ್ಯಾರ್ಥಿನಿಗೆ ಗಾಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೋವಿಡ್ ಮಾರ್ಗ ಸೂಚಿಯಂತೆ ಹಬ್ಬ ಆಚರಣೆಗೆ ಸೂಚನೆ
ಹೊನ್ನಾವರ : ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಕುರಿತು ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ತಾಲೂಕಾ ವ್ಯಾಪ್ತಿಗಳಲ್ಲಿ ಯಾವುದೇ ಹಬ್ಬಗಳನ್ನು ಜನ ಸೇರದಂತೆ ಸಾಂಕೇತಿಕವಾಗಿ ಆಚರಿಸಬೇಕಿದೆ ಎಂದು ತಹಶೀಲ್ದಾರ್ ನಾಗರಾಜ್ ನಾಯ್ಕಡ್ ತಿಳಿಸಿದ್ದಾರೆ.ರಾಜ್ಯದಲ್ಲಿ ಹೊಸ ನಿಯಮ ಜಾರಿಯಾಗಿದ್ದು, ಜ.13 ರ ಹುರುವಾರದಿಂದ ಮುಂದಿನ ಆದೇಶದವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿAದ ಬೆಳಿಗ್ಗೆ 5 ಗಂಟೆಯ … [Read more...] about ಕೋವಿಡ್ ಮಾರ್ಗ ಸೂಚಿಯಂತೆ ಹಬ್ಬ ಆಚರಣೆಗೆ ಸೂಚನೆ
ವಿಷ ಸೇವಿಸಿದ್ದ ಅಕ್ಕ – ತಂಗಿಯರು ಚಿಕಿತ್ಸೆ ಫಲಿಸದೇ ಸಾವು
ಹೊನ್ನಾವರ : ತಾಲೂಕಿನ ಇಡಗುಂಜಿ ಕುಳಮನೆಯಲ್ಲಿಈರ್ವರು ಯುವತಿಯರು ವಿಷ ಸೇವಿಸಿ ಆತ್ಮಹತ್ಯೆಗೆಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಗದೆ ಮೃತಪಟ್ಟ ಘಟನೆ ನಡೆದಿದೆ.ಮೇಘಶ್ರೀ ನಾಯ್ಕ (22) ಮತ್ತು ಭಾಗ್ಯಶ್ರೀ ನಾಯ್ಕ (22)ಅವಳಿ - ಜವಳಿ ಅಕ್ಕ - ತಂಗಿಯರು ಮೃತಪಟ್ಟವರು. ಸೋಮವಾರದಂದು ಇವರು ವಿಷ ಸೇವಿಸಿದ್ದರು. ನಂತರ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ … [Read more...] about ವಿಷ ಸೇವಿಸಿದ್ದ ಅಕ್ಕ – ತಂಗಿಯರು ಚಿಕಿತ್ಸೆ ಫಲಿಸದೇ ಸಾವು
ಯುವ ಪ್ರಶಸ್ತಿಗೆ ಅರ್ಜಿ
ಹೊನ್ನಾವರ : ತಾಲೂಕಾ ಪಂಚಾಯತ ಹೊನ್ನಾವರ ಯುವ ಸಬಲೀಕರಣ ಕ್ರೀಡಾ ಇಲಾಖೆ, ತಾಲೂಕು ಯುವ ಒಕ್ಕೂಟ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ತಾಲೂಕಿನ ನೋಂದಾಯಿತ ಒಂದು ಕ್ರೀಯಾಶೀಲ ಸಂಘ ಹಾಗೂ ಯುವಕ ಸಂಘದ ಮೂಲಕ ಅತ್ಯಂತ ಕ್ರೀಯಾಶೀಲವಾಗಿ ಸಮಾಜಿಕ ಸೇವೆ, ಸಾಂಸ್ಕೃತಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಯುವಕ ಯುವತಿಯರಿಗೆ ಸ್ವಾಮೀ ವಿವೇಕಾನಂದ ತಾಲೂಕ ಯುವ ವಯಕ್ತಿಕ ಪ್ರಶಸ್ತಿ … [Read more...] about ಯುವ ಪ್ರಶಸ್ತಿಗೆ ಅರ್ಜಿ
ಟೆಂಪೋ ಪಲ್ಟಿ ಓರ್ವ ಯುವತಿ ಸಾವು, ಏಳು ಜನರಿಗೆ ಗಾಯ
ಹೊನ್ನಾವರ : ತಾಲೂಕಿನ ಮಾಗೋಡ ಗ್ರಾಮದ ಕುಚ್ಚೋಡಿ ಕ್ರಾಸ್ ಬಳಿ ಭಾನುವಾರ ರಾತ್ರಿ ಟೆಂಪೋವೊAದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಓರ್ವ ಯುವತಿ ಮೃತಪಟ್ಟ ಘಟನೆ ನಡೆದಿದೆ.ಇಡಗುಂಜಿ ನಗರಬಸ್ತಿಕೇರಿ ರಸ್ತೆಯ ಮೂಲಕ ಸಂಶಿಯ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತನ್ನ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಿರುವಿಗೆ ತೆಗೆದುಕೊಂಡಿದ್ದಾನೆ. ಇದರಿಂದ ಟೆಂಪೋ … [Read more...] about ಟೆಂಪೋ ಪಲ್ಟಿ ಓರ್ವ ಯುವತಿ ಸಾವು, ಏಳು ಜನರಿಗೆ ಗಾಯ

