ಹೊನ್ನಾವರ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿ ತಂದೆ ತಾಯಿಯವರಿಂದ ಆಶಿರ್ವಾದ ಪಡೆದರು. ತಂದೆ ಕಮಲಾಕರ ಮೇಸ್ತರವರೊಂದಿಗೆ ಮಾತನಾಡಿ ಮಗನ ಸಾವಿನ ಬಗ್ಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮುಖಂಡರಾದ ಲೋಕೆಶ್ ಮೇಸ್ತ, ಮಹೇಶ್ ಮೇಸ್ತ, ಶ್ರೀಧರ ಸಾರಂಗ್, ಉಮೇಶ್ ಸಾರಂಗ್, ಉಮೇಶ್ ಮೇಸ್ತ,ಉಮೇಶ್ ನಾಯ, ್ಕ ಇತತರು ಉಪಸ್ಥಿತರಿದ್ದರು. … [Read more...] about ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನಮ್ಮ ತಾಯಿ ಭಾಷೆಯನ್ನು ಪೀತಿಸುವುದರ ಜೊತೆಗೆ ಎಲ್ಲಾ ಭಾಷೆಯನ್ನು ಪ್ರೀತಿಸಬೇಕು ;ಕೃಷ್ಣಮೂರ್ತಿ ಹೆಬ್ಬಾರ್
ಹೊನ್ನಾವರ:ಸಂಸ್ಕ್ರತ ಭಾರತಿ, ಸಂಸ್ಕ್ರತ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಸಿಲೆಕ್ಟ್ ಫೌಂಡೆಶನ್ ಗೆರುಸೊಪ್ಪಾ ಇವರ ಸಹಯೋಗದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕ್ರತ ಭಾಷಾ ಭೋದನ ವರ್ಗ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಆಗಮಿಸಿದ್ದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ, ಭಾಷೆ ಎನ್ನುವುದು ಮನುಷ್ಯನ ಮೊದಲ ಸಂಸ್ಕ್ರತಿ, ಸಂಸ್ಕ್ರತ ಎನ್ನುವುದು ಪಕ್ವಗೊಂಡ ಭಾಷೆ,ನಾವು ನಮ್ಮ ತಾಯಿ ಭಾಷೆಯನ್ನು … [Read more...] about ನಮ್ಮ ತಾಯಿ ಭಾಷೆಯನ್ನು ಪೀತಿಸುವುದರ ಜೊತೆಗೆ ಎಲ್ಲಾ ಭಾಷೆಯನ್ನು ಪ್ರೀತಿಸಬೇಕು ;ಕೃಷ್ಣಮೂರ್ತಿ ಹೆಬ್ಬಾರ್
ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ
ಹೊನ್ನಾವರ: ಒಕ್ಕಲಿಗ ಯುವ ವೇದಿಕೆ ಹಾಗೂÀ ಗ್ರಾಮ ಸಮಿತಿ ಗುಣವಂತೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾಕ್ಟರ್ ಸತೀಶ ಶೇಟ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಶೈಕ್ಷಣಿÉಕ ಮಾಹಿತಿ ಒದಗಿಸುವ ಅನೇಕ ಕಾರ್ಯಕ್ರಮಗಳು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತದೆ ಆದರೆ … [Read more...] about ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ
Apmc market report 23-5-2018
1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Maize Hybrid/Local Average 100 Quintal 1000 1000 1000Paddy Paddy Medium Variety Average 220 Quintal 1600 1650 1630 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 23-5-2018
ವಿಜೃಂಭಣೆಯಿಂದ ನಡೆದ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಾಲಯದ ವಾರ್ಷಿಕ ಜಾತ್ರಾ ಉತ್ಸವ (ಬಂಡಿಹಬ್ಬ)
ಹೊನ್ನಾವರ: ತಾಲೂಕಿನ ಅನಿಲಗೋಡದ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಾಲಯದ ವಾರ್ಷಿಕ ಜಾತ್ರಾ ಉತ್ಸವ (ಬಂಡಿಹಬ್ಬ) ಸೋಮವಾರ ವಿಜ್ರಂಭಣೆಯಿಂದ ನಡೆಯಿತು. ವಿವೀ ಭಾಗಗಳಿಂದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರಿಗೆ ಸೇವೆ ಸಮರ್ಪಿಸಿದರು. ಸಂಪ್ರದಾಯದಂತೆ ಅನಿಲಗೋಡ ಕಳ್ಳರು ಎಂದು ಕರೆಯಲ್ಪಡುವ ಹರಕೆ ಹೊತ್ತ ಭಕ್ತರು ವಿವಿಧ ವೇಷಭೂಷಣಗಳಿಂದ ಶೃಂಗರಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. … [Read more...] about ವಿಜೃಂಭಣೆಯಿಂದ ನಡೆದ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಾಲಯದ ವಾರ್ಷಿಕ ಜಾತ್ರಾ ಉತ್ಸವ (ಬಂಡಿಹಬ್ಬ)




