29 ವರ್ಷಗಳ ಕಾಲ ಹೊನ್ನಾವರ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಗುಮಾಸ್ಥ, ಮೇಲ್ವಿಚಾರಕ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀ ಲಕ್ಷ್ಮೀನಾರಾಯಣ (ಲಕ್ಕಿ) ಶೇಷಗಿರಿ ಸಾಲೇಹಿತ್ತಲ, ಗುಣಗುಣಿಕೇರಿ, ಹೊನ್ನಾವರ ಇವರಿಗೆ ಬ್ಯಾಂಕಿನ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸದರು.ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿ. ಎನ್. ಭಟ್ಟ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತಿ ಹೊಂದಿದ ಲಕ್ಕಿಯವರ … [Read more...] about ಹೊನ್ನಾವರ ಪಿ. ಎಲ್. ಡಿ. ಬ್ಯಾಂಕಿನಲ್ಲಿ ಸೇವಾ ನಿವೃತ್ತಿ ಹೊಂದಿದ ಲಕ್ಷ್ಮೀನಾರಾಯಣ ಎಸ್. ಸಾಳೇಹಿತ್ತಲ ರವರಿಗೆ ಬೀಳ್ಕೊಡುಗೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಕಿ ಪಟ್ಟಣ ಪಂಚಾಯತದಲ್ಲಿ ಅಜಾದಿಕಾ ಅಮೃತ್ ಮಹೋತ್ಸವ ಕಾರ್ಯಕ್ರಮ
ಹೊನ್ನಾವರ :ಪಟ್ಟಣ ಪಂಚಾಯತ್ ಮಂಕಿ ಹಾಗೂ ವಿವಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಕಿಯಲ್ಲಿ, ಅಜಾದಿಕ ಅಮೃತ ಮಹೋತ್ಸವ ಕಾರ್ಯಕ್ರಮ ತಹಶೀಲ್ದಾರ ನಾಗರಾಜ್ ನೈಕಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಂಕಿ ವ್ಯಾಪ್ತಿಯ ಸಪಾಯಿ ಮಿತ್ರ ಸನ್ಮಾನ ಕಾರ್ಯಕ್ರಮದಲ್ಲಿ 8 ಸಪಾಯಿ ಕರ್ಮಚಾರಿಗಳನ್ನು ಗುರುತಿಸಿ ಗೌರವಿ ಸಲಾಯಿತು.ಮಂಕಿ ಪಟ್ಟಣ ವ್ಯಾಪ್ತಿಯ ತ್ಯಾಜ್ಯಗಳನ್ನು ಪುನರ್ಬಳಕೆಮಾಡುವ ತ್ಯಾಜ್ಯ ಉದ್ಯಮಿಗಳನ್ನು ಗುರುತಿಸಿ … [Read more...] about ಮಂಕಿ ಪಟ್ಟಣ ಪಂಚಾಯತದಲ್ಲಿ ಅಜಾದಿಕಾ ಅಮೃತ್ ಮಹೋತ್ಸವ ಕಾರ್ಯಕ್ರಮ
ನೆಹರು ಯುವ ಕೇಂದ್ರದ ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಗೋಪಾಲಕೃಷ್ಣ ಭಟ್ ಆಯ್ಕೆ
ಕೇಂದ್ರ ಸರ್ಕಾರದ ಯುವ ಕಾರ್ಯ ಸಚಿವಾಲಯದ ನೆಹರು ಯುವ ಕೇಂದ್ರದ ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ.ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಆಯ್ಕೆ ಮಾಡಿ ಕಾರವಾರದ ಯುವ ಕೇಂದ್ರದ ಯಶವಂತ್ ಯಾದವ್ ಆದೇಶ ಹೊರಡಿಸಿದ್ದಾರೆ.ಮೂಲತಃ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮದ ನಿವಾಸಿಯಾಗಿದ್ದಾರೆ.ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ಹೊನ್ನಾವರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ … [Read more...] about ನೆಹರು ಯುವ ಕೇಂದ್ರದ ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಗೋಪಾಲಕೃಷ್ಣ ಭಟ್ ಆಯ್ಕೆ
ಸ್ವಚ್ಚಹೊನ್ನಾವರಕ್ಕೆ ಸಾರ್ವಜನಿಕರು ಕೈ ಜೊಡಿಸಿ ; ಶಿವರಾಜ ಮೇಸ್ತ ಮನವಿ
ಹೊನ್ನಾವರ: ಸ್ವಚ್ಚಹೊನ್ನಾವರ ಮಾಡಲು ಸಂಘಸಂಸ್ಥೆಯವರು, ಸಾರ್ವಜನಿಕರು ಪಟ್ಟಣ ಪಂಚಾಯತಿಯೊಂದಿಗೆ ಕೈ ಜೊಡಿಸುವಂತೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಮನವಿ ಮಾಡಿದ್ದಾರೆ.ಪಟ್ಟಣ ಪಂಚಾಯತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಹಲವಾರು ಸಂಘಟನೆಗಳಿವೆ.ಸ್ವಚ್ಚ ಹೊನ್ನಾವರ ಪರಿಕಲ್ಪನೆಗೆ ಈಗಾಗಲೇ ಹಲವು ಸಂಘಟನೆ ಕೈಜೋಡಿಸಿದೆ. ಯುವಬ್ರೀಗೆಡ್ ಪ್ರಭಾತನಗರದ ಪುರಭವನ ಸ್ವಚ್ಚತಾ ಕಾರ್ಯ ನಡೆಸಿದೆ. ಅಕ್ಟೋಬರ್ ೨ರ ಗಾಂಧೀಜಯಂತಿಯಿಂದ ಆರಂಭವಾಗುವ ಸ್ವಚ್ಚತಾ … [Read more...] about ಸ್ವಚ್ಚಹೊನ್ನಾವರಕ್ಕೆ ಸಾರ್ವಜನಿಕರು ಕೈ ಜೊಡಿಸಿ ; ಶಿವರಾಜ ಮೇಸ್ತ ಮನವಿ
‘ಕ್ಯಾಂಪ್ಕೋ’ ಸಂಸ್ಥೆ ವತಿಯಿಂದ ನೀಡಿದ ‘ಸ್ಮಾರ್ಟ ಟಿ.ವಿ’ ಹಸ್ತಾಂತರ
ಹೊನ್ನಾವರ: ಗ್ರಾಮೀಣ ಭಾಗದ ಶಾಲೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಸಹಭಾಗಿತ್ವದಲ್ಲಿ ಶಾಲೆಯು ಅಭಿವೃದ್ಧಿಪಥದತ್ತ ದಾಪುಗಾಲಿಡುತ್ತಿರುವದು ಶ್ಲಾಘನೀಯ.ತಂತ್ರಜ್ಞಾನ ಸದ್ಬಳಕೆ ಮಾಡುವ ಮೂಲಕ ಯಲಕೊಟ್ಟಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯ ಮಾದರಿ ಶಾಲೆಯಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆ, ಮಂಗಳೂರು ಇದರ ನಿರ್ದೇಶಕ ಶಂಭುಲಿಂಗ .ಜಿ. ಹೆಗಡೆ ಹೇಳಿದರು. ತಾಲೂಕಿನ ಯಲಕೊಟ್ಟಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 'ಕ್ಯಾಂಪ್ಕೋ' ಸಂಸ್ಥೆ ವತಿಯಿಂದ ನೀಡಿದ … [Read more...] about ‘ಕ್ಯಾಂಪ್ಕೋ’ ಸಂಸ್ಥೆ ವತಿಯಿಂದ ನೀಡಿದ ‘ಸ್ಮಾರ್ಟ ಟಿ.ವಿ’ ಹಸ್ತಾಂತರ




