ಹೊನ್ನಾವರ : ತಾಲೂಕಿನ ಗೇರುಸೊಪ್ಪ, ಮಾಸ್ತಿಮನೆ, ಬಂಗಾರ ಕುಸುಮ ಹತ್ತಿರ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಸುಬ್ರಹ್ಮಣ್ಯ ಕೃಷ್ಣಯ್ಯ ಕೊವುರು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರನ್ನು ಚಾಲಕ ಬಿ. ಅಯ್ಯಪ್ಪರೆಡ್ಡಿ ರಾಮಕೃಷ್ಣ ಬಂಡಾರು ಚಲಾಯಿಸುತ್ತಿದ್ದಾಗ ಈ ಅವಘಡ ನಡೆದಿದೆ. ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಪಲ್ಟಿಯಾಗಿದೆ. … [Read more...] about ಕಾರ್ ಪಲ್ಟಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಗುದ್ದಿದ ಲಾರಿ
ಹೊನ್ನಾವರ: ತಾಲೂಕಿನ ಕರ್ಕಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಲಾರಿ ಗುದ್ದಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕರ್ಕಿ ನಾಕಾ ಬಳಿ ನಡೆದಿದೆ.ಸರಕು ತುಂಬಿದ ಕಂಟೆನರ್ ಲಾರಿ ನಿಯಂತ್ರಣ ತಪ್ಪಿ ಅಂಗಡಿಗೆ ಗುದ್ದಿದ್ದು, ಅಪಘಾತದ ರಭಸಕ್ಕೆ ಅಂಗಡಿಯ ಗೋಡೆ ಕುಸಿದು ಅಂಗಡಿಗೆ ಹಾನಿ ಸಂಭವಿಸಿದೆ. ಬಾಬುರಾಯ್ ನಾಯ್ಕ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದೆ.ವಾಹನ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ಸಂಭವಿಸಿದೆ. … [Read more...] about ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಗುದ್ದಿದ ಲಾರಿ
ಸಾರಿಗೆ ಬಸ್ ಗಳ ಅಡ್ಡಾದಿಡ್ಡಿ ನಿಲುಗಡೆ ಯಿಂದ ಸಮಸ್ಯೆ ; ತಹಶೀಲ್ದಾರ್ ರ ಗಮನಕ್ಕೆ ತಂದ ಕರುನಾಡ ವಿಜಯ ಸೇನೆ
ಹೊನ್ನಾವರ ;ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಪರದಾಟ ಹಾಗೂ ಟ್ರಾಫಿಕ್ ಸಮಸ್ಯೆ ಎಲ್ಲ ಕಡೆ ಬಸ್ ನಿಲುಗಡೆಯ ಬಗ್ಗೆ ಕರುನಾಡ ವಿಜಯ ಸೇನೆ ತಾಲೂಕ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ವರ್ಷದಿಂದ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕವಾಗಿ ಬಸ್ಸುಗಳ ನಿಲ್ಲಿಸಲು ಒಂದು ಸ್ಥಳವನ್ನು ಸೂಚಿಸಿದರು.ಆ ಸ್ಥಳವನ್ನು ಬಸ್ಸ ಚಾಲಕರು ಹಾಗೂ ಕಂಟ್ರೋಲರ್ ಸರಿಯಾದ ಕ್ರಮದಲ್ಲಿ ಬಸ್ಸನ್ನು ಇಡದೆ … [Read more...] about ಸಾರಿಗೆ ಬಸ್ ಗಳ ಅಡ್ಡಾದಿಡ್ಡಿ ನಿಲುಗಡೆ ಯಿಂದ ಸಮಸ್ಯೆ ; ತಹಶೀಲ್ದಾರ್ ರ ಗಮನಕ್ಕೆ ತಂದ ಕರುನಾಡ ವಿಜಯ ಸೇನೆ
ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು;ಶಾಸಕ ಸುನೀಲ ನಾಯ್ಕ
ಹೊನ್ನಾವರ: ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು ನೀಡುತ್ತೀದ್ದು, ಸರ್ಕಾರದಿಂದ ಸಿಗುವ ಸೌಲಭ್ಯ ಫಲಾನುಭವಿಗಳಿಗೆ ತರುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಸುನೀಲ ನಾಯ್ಕ ಹೇÉಳಿದರು.ಶಾಸಕರ ಕಛೇರಿಯ ಮುಂಭಾಗದಲ್ಲಿ ಪರಿಶಿಷ್ಟ ವರ್ಗದ ಮೀನುಗಾರರಿಗೆ ಸರ್ಕಾರದಿಂದ ಮಂಜೂರಾದ ಮೀನುಗಾರಿಕಾ ಸಲಕರಣೆಯನ್ನು ವಿತರಿಸಿದ ಬಳಿಕ ಮಾತನಾಡಿ ಸರ್ಕಾರ ಮೀನುಗಾರರಿಗೆ ವಿಶೇÉಷ ಪ್ಯಾಕೇಜ್ ನೀಡುವ ಮೂಲಕ ಪೋತ್ಸಾಹ ನೀಡುತ್ತಿದೆ.ಇಂದು ಮೀನುಗಾರರಿಗೆ ಬಲೆ, ಲೈಪ್ ಜಾಕೇಟ್ … [Read more...] about ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು;ಶಾಸಕ ಸುನೀಲ ನಾಯ್ಕ
ಡಯಾಲಿಸಿಸ್ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿಗಳಿಂದ ಶಾಸಕರಿಗೆ ಮನವಿ
ಹೊನ್ನಾವರ: ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿಗಳು ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಈ ಹಿಂದೆಯೆ ಮುಂದಿನ ತಿಂಗಳಿನಿಂದ ಸೇವೆಯನ್ನು ನಿಲ್ಲಿಸುದಾಗಿ ತಿಳಿಸಿದ್ದರು. ಇದರಂತೆ ಶಾಸಕ ಸುನೀಲ ನಾಯ್ಕ ಭೇಟಿಯಾಗಿ ಮನವಿ ಸಲ್ಲಿಸಿದರು.ಕಲೆದ 8 ತಿಂಗಳಿನಿಂದ ಪಿ.ಎಫ್ ಹಣ ಹಾಗೂ ನಾಲ್ಕು ತಿಂಗಳೀನಿಂದ ವೇತ ನೀಡಿಲ್ಲ. ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದರೂ ಯಾವುದೇ ಭತ್ಯೆ ನೀಡಿಲ್ಲ. ವೇತನವಿಲ್ಲದೇ ದುಡಿಯುವುದು ಕಷ್ಟ ಸಾಧ್ಯವಾಗಿದ್ದು, … [Read more...] about ಡಯಾಲಿಸಿಸ್ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿಗಳಿಂದ ಶಾಸಕರಿಗೆ ಮನವಿ




