• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಕಾರ್ ಪಲ್ಟಿ

August 30, 2021 by Vishwanath Shetty Leave a Comment

ಹೊನ್ನಾವರ : ತಾಲೂಕಿನ ಗೇರುಸೊಪ್ಪ, ಮಾಸ್ತಿಮನೆ, ಬಂಗಾರ ಕುಸುಮ ಹತ್ತಿರ  ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಸುಬ್ರಹ್ಮಣ್ಯ ಕೃಷ್ಣಯ್ಯ ಕೊವುರು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರನ್ನು ಚಾಲಕ ಬಿ. ಅಯ್ಯಪ್ಪರೆಡ್ಡಿ ರಾಮಕೃಷ್ಣ ಬಂಡಾರು ಚಲಾಯಿಸುತ್ತಿದ್ದಾಗ ಈ ಅವಘಡ ನಡೆದಿದೆ. ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಪಲ್ಟಿಯಾಗಿದೆ. … [Read more...] about ಕಾರ್ ಪಲ್ಟಿ

ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಗುದ್ದಿದ ಲಾರಿ

August 30, 2021 by Vishwanath Shetty Leave a Comment

ಹೊನ್ನಾವರ:  ತಾಲೂಕಿನ ಕರ್ಕಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಿರಾಣಿ  ಅಂಗಡಿಗೆ ಲಾರಿ ಗುದ್ದಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕರ್ಕಿ  ನಾಕಾ ಬಳಿ ನಡೆದಿದೆ.ಸರಕು ತುಂಬಿದ ಕಂಟೆನರ್ ಲಾರಿ ನಿಯಂತ್ರಣ ತಪ್ಪಿ ಅಂಗಡಿಗೆ ಗುದ್ದಿದ್ದು, ಅಪಘಾತದ ರಭಸಕ್ಕೆ ಅಂಗಡಿಯ ಗೋಡೆ ಕುಸಿದು ಅಂಗಡಿಗೆ ಹಾನಿ ಸಂಭವಿಸಿದೆ. ಬಾಬುರಾಯ್ ನಾಯ್ಕ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದೆ.ವಾಹನ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ  ಈ ಘಟನೆ ಸಂಭವಿಸಿದೆ. … [Read more...] about ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಗುದ್ದಿದ ಲಾರಿ

ಸಾರಿಗೆ ಬಸ್ ಗಳ ಅಡ್ಡಾದಿಡ್ಡಿ ನಿಲುಗಡೆ ಯಿಂದ ಸಮಸ್ಯೆ ; ತಹಶೀಲ್ದಾರ್ ರ ಗಮನಕ್ಕೆ ತಂದ ಕರುನಾಡ ವಿಜಯ ಸೇನೆ

August 30, 2021 by Vishwanath Shetty Leave a Comment

ಹೊನ್ನಾವರ ;ಪಟ್ಟಣದ  ಬಸ್ ನಿಲ್ದಾಣದಲ್ಲಿ  ಸಾರ್ವಜನಿಕರ ಪರದಾಟ ಹಾಗೂ ಟ್ರಾಫಿಕ್ ಸಮಸ್ಯೆ ಎಲ್ಲ ಕಡೆ ಬಸ್ ನಿಲುಗಡೆಯ ಬಗ್ಗೆ ಕರುನಾಡ ವಿಜಯ ಸೇನೆ ತಾಲೂಕ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ವರ್ಷದಿಂದ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕವಾಗಿ ಬಸ್ಸುಗಳ ನಿಲ್ಲಿಸಲು ಒಂದು ಸ್ಥಳವನ್ನು ಸೂಚಿಸಿದರು.ಆ ಸ್ಥಳವನ್ನು ಬಸ್ಸ ಚಾಲಕರು ಹಾಗೂ ಕಂಟ್ರೋಲರ್ ಸರಿಯಾದ ಕ್ರಮದಲ್ಲಿ ಬಸ್ಸನ್ನು ಇಡದೆ … [Read more...] about ಸಾರಿಗೆ ಬಸ್ ಗಳ ಅಡ್ಡಾದಿಡ್ಡಿ ನಿಲುಗಡೆ ಯಿಂದ ಸಮಸ್ಯೆ ; ತಹಶೀಲ್ದಾರ್ ರ ಗಮನಕ್ಕೆ ತಂದ ಕರುನಾಡ ವಿಜಯ ಸೇನೆ

ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು;ಶಾಸಕ ಸುನೀಲ ನಾಯ್ಕ

August 29, 2021 by Vishwanath Shetty Leave a Comment

ಹೊನ್ನಾವರ: ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು ನೀಡುತ್ತೀದ್ದು, ಸರ್ಕಾರದಿಂದ ಸಿಗುವ ಸೌಲಭ್ಯ ಫಲಾನುಭವಿಗಳಿಗೆ ತರುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಸುನೀಲ ನಾಯ್ಕ ಹೇÉಳಿದರು.ಶಾಸಕರ ಕಛೇರಿಯ ಮುಂಭಾಗದಲ್ಲಿ ಪರಿಶಿಷ್ಟ ವರ್ಗದ ಮೀನುಗಾರರಿಗೆ ಸರ್ಕಾರದಿಂದ ಮಂಜೂರಾದ ಮೀನುಗಾರಿಕಾ ಸಲಕರಣೆಯನ್ನು ವಿತರಿಸಿದ ಬಳಿಕ ಮಾತನಾಡಿ ಸರ್ಕಾರ ಮೀನುಗಾರರಿಗೆ ವಿಶೇÉಷ ಪ್ಯಾಕೇಜ್ ನೀಡುವ ಮೂಲಕ ಪೋತ್ಸಾಹ ನೀಡುತ್ತಿದೆ.ಇಂದು ಮೀನುಗಾರರಿಗೆ ಬಲೆ, ಲೈಪ್ ಜಾಕೇಟ್ … [Read more...] about ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು;ಶಾಸಕ ಸುನೀಲ ನಾಯ್ಕ

ಡಯಾಲಿಸಿಸ್ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿಗಳಿಂದ ಶಾಸಕರಿಗೆ ಮನವಿ

August 29, 2021 by Vishwanath Shetty Leave a Comment

ಹೊನ್ನಾವರ: ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿಗಳು ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಈ ಹಿಂದೆಯೆ ಮುಂದಿನ ತಿಂಗಳಿನಿಂದ ಸೇವೆಯನ್ನು ನಿಲ್ಲಿಸುದಾಗಿ ತಿಳಿಸಿದ್ದರು. ಇದರಂತೆ ಶಾಸಕ ಸುನೀಲ ನಾಯ್ಕ ಭೇಟಿಯಾಗಿ ಮನವಿ ಸಲ್ಲಿಸಿದರು.ಕಲೆದ 8 ತಿಂಗಳಿನಿಂದ ಪಿ.ಎಫ್ ಹಣ ಹಾಗೂ ನಾಲ್ಕು ತಿಂಗಳೀನಿಂದ ವೇತ ನೀಡಿಲ್ಲ. ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದರೂ ಯಾವುದೇ ಭತ್ಯೆ ನೀಡಿಲ್ಲ. ವೇತನವಿಲ್ಲದೇ ದುಡಿಯುವುದು ಕಷ್ಟ ಸಾಧ್ಯವಾಗಿದ್ದು, … [Read more...] about ಡಯಾಲಿಸಿಸ್ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿಗಳಿಂದ ಶಾಸಕರಿಗೆ ಮನವಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,366 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar