ಹೊನ್ನಾವರ: ಬಸ್ ನಿಲ್ದಾಣ ಸಮೀಪದ ತಹಶೀಲ್ದಾರ ಕಛೇರಿಯ ಹಳೇ ಕಟ್ಟಡದಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ನೂತನ ಕಛೇರಿ ಉದ್ಘಾಟನೆ ನೇರವೇರಿತು.ಆವರಣದಲ್ಲಿ ತೆಂಗಿನ ಸಸಿ ನಾಟಿ ಮಾಡಿ ನೂತನ ಕಛೇರಿಯನ್ನು ಶಾಸಕರು ಉದ್ಘಾಟಿಸಿದರು. ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕ್ಷೇತ್ರದ ಸಾರ್ವಜನಿಕರಿಗೆ ಅನೂಕೂಲವಾಗಲು ಈ ಕಛೇರಿಯನ್ನು ಆರಂಭಿಸಿದ್ದು, ಪ್ರತಿ ಸೋಮವಾರ ಇಲ್ಲಿಯೇ ಇದ್ದು ಸಮಸ್ಯೆ … [Read more...] about ಶಾಸಕ ಸುನೀಲ ನಾಯ್ಕರ ನೂತನ ಕಛೇರಿ ಉದ್ಘಾಟನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಡಿಕ್ಕಿ
ಹೊನ್ನಾವರ ;ತಾಲೂಕಿನ ಕರ್ಕಿಯ ರೈಸ್ ಮಿಲ್ ಸಮೀಪ ರಸ್ತೆಯಲ್ಲಿದ್ದ ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಗುದ್ದಿದ ಪರಿಣಾಮ ಜಾನುವಾರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಎರಡು ಗೋವುಗಳು ರಸ್ತೆ ದಾಟುವಾಗ ಸರ್ಕಾರಿ ಬಸ್ ವೇಗದಿಂದ ಬಂದ ಪರಿಣಾಮವಾಗಿ ನಿಯಂತ್ರಣಕ್ಕೆ ಬಾರದೆ ಗೋವುಗಳಿಗೆ ಗುದ್ದಿದೆ. ಪರಿಣಾಮವಾಗಿ ಒಂದು ಆಕಳು ಗಂಭೀರ ಗಾಯಗೊಂಡು ನಡೆಯಲಾರದ ಸ್ಥಿತಿಯಲ್ಲಿ ರಸ್ತೆಯ ಪಕ್ಕ ಬಿದ್ದಿತ್ತು.ಯುವ ಬ್ರಿಗೇಡ್ ಕಾರ್ಯಕರ್ತ ರಂಜಿತಕುಮಾರ್ … [Read more...] about ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಡಿಕ್ಕಿ
ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಇಡಗುಂಜಿ ಭೇಟಿ; ಬಳ್ಕೂರ ಕ್ರಾಂತಿರಂಗ ಸಂಘಟನೆಯಿಂದ ಸನ್ಮಾನ
ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ದ ಇಡಗುಂಜಿಗೆ ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಭೇಟಿ ನೀಡಿ ಶ್ರೀ ಮಹಾಗಣಪತಿ ದರ್ಶನ ಪಡೆದರು. ನಂತರ ಕರ್ನಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಸನ್ಮಾನ ಸ್ವೀಕರಿಸಿದರು. ಈ ಹಿಂದೆ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕಲಿವಿರ ಚಿತ್ರ ಬಿಡುಗಡೆಯಾದ ಬಳಿಕ ಆಗಮಿಸುತ್ತೇನೆ ಎಂದು ನೀಡಿದ ಭರವಸೆಯಂತೆ ಶುಕ್ರವಾರ ಗ್ರಾಮಕ್ಕೆ ಆಗಮಿಸಿದ್ದರು.ಇದೇ ವೇಳೆ ಕರ್ನಾಟಕ ಕ್ರಾಂತಿರಂಗದ ಸದಸ್ಯರು ಮತ್ತು ಗ್ರಾಮದ ಯುವಕರು … [Read more...] about ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಇಡಗುಂಜಿ ಭೇಟಿ; ಬಳ್ಕೂರ ಕ್ರಾಂತಿರಂಗ ಸಂಘಟನೆಯಿಂದ ಸನ್ಮಾನ
ಬಾಳೆಗದ್ದೆ ತಿರುವಿನಲ್ಲಿ ಮತ್ತೊಂದು ಅಪಘಾತ – ಲಾರಿ ಪಲ್ಟಿ, ಚಾಲಕ ಪ್ರಾಣಾಪಾಯದಿಂದ ಪಾರು
ಹೊನ್ನಾವರ : ತಾಲೂಕಿನ ಅಪಘಾತವಲಯವಾಗಿ ಕುಖ್ಯಾತಿ ಗಳಿಸುತ್ತಿರುವ ಮುಗ್ವಾ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆ ತಿರುವಿನಲ್ಲಿ ಗುರುವಾರ ತಡ ರಾತ್ರಿ ಮತ್ತೊಂದು ಲಾರಿ ಮಗುಚಿಬಿದ್ದಿದೆ.ಮೆಕ್ಕೆಜೋಳ ತುಂಬಿಕೊಂಡು ಸಾಗರ ಕಡೆಯಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿ ಪಲ್ಟಿಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಕ್ಕೆಜೋಳ ತುಂಬಿದ ಚೀಲಗಳು ಚೆಲ್ಲಾಪಿಲ್ಲಿಯಾಗಿದೆ. ಅಪಘಾತವಾದ ಸ್ಥಳಕ್ಕೆ ಹೊನ್ನಾವರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು. … [Read more...] about ಬಾಳೆಗದ್ದೆ ತಿರುವಿನಲ್ಲಿ ಮತ್ತೊಂದು ಅಪಘಾತ – ಲಾರಿ ಪಲ್ಟಿ, ಚಾಲಕ ಪ್ರಾಣಾಪಾಯದಿಂದ ಪಾರು
ನಂದಿನಿ ಹಾಲಿನ ಪಾರ್ಲರ್ ಉದ್ಘಾಟನೆ
ಹೊನ್ನಾವರ: ತಾಲೂಕಿನ ಮಂಕಿ ಆಸ್ಪತ್ರೆ ಆವರಣದಲ್ಲಿ ನಂದಿನಿ ಹಾಲಿನ ಪಾರ್ಲರನ್ನು ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಪಿ.ವಿ.ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ ಸೆಪ್ಟೆಂಬರ್ 3ವರೆಗೆ 10% ರಿಯಾಯತಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳು ದೊರೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಗುಣಮಟ್ಟದ ನಂದನಿ ಉತ್ಪನ್ನಗಳು ರಿಯಾಯತಿ ದರದಲ್ಲಿ ಈ ಮಳಿಗೆಯಲ್ಲಿ ದೊರಯಲಿದೆ. ರಾಜ್ಯದಲ್ಲಿ ನಂದನಿ ಉತ್ಪನ್ನಗಳನ್ನು … [Read more...] about ನಂದಿನಿ ಹಾಲಿನ ಪಾರ್ಲರ್ ಉದ್ಘಾಟನೆ




