ಹೊನ್ನಾವರ: ಜಿಲ್ಲೆಯ ವಿವಿಧ ಭಾಗದಲ್ಲಿ ನಡೆದ ಕಾರ್ಮಿಕ ಕಿಟ್ ವಿಚಾರ ಪ್ರತಿಭಟನೆಯ ಕಾವು ಹೊನ್ನಾವರಕ್ಕೂ ತಪ್ಪಿಲ್ಲ. ಅಧಿಕಾರಿಗಳ ದ್ವಂದ ನಿಲುವಿನಿಂದ ಕಾರ್ಮಿಕರು ಕಾದು ಕಿಟ್ ಸಿಗದೇ ಮಿನಿವಿಧಾನಸೌದಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.ತಾಲೂಕಿನಲ್ಲಿ ನೊಂದಾಯಿತ 14 ಸಾವಿರ ಕಟ್ಟಡ ಕಾರ್ಮಿಕರಿದ್ದು ಸರ್ಕಾರ ಕಾರ್ಮಿಕರಿಗೆ ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ … [Read more...] about ಕಾರ್ಮಿಕ ಕಿಟ್ ವಿಚಾರ ಹೊನ್ನಾವರದಲ್ಲಿ ಕಾರ್ಮಿಕ ಅಧಿಕ್ಷಕಿ ಘೇರಾವ್; ತಹಶೀಲ್ದಾರರಿಂದ ಸ್ಪಂದನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪದವಿ ವಿದ್ಯಾರ್ಥಿಗಳ ಮುಗಿಯದ ಪರೀಕ್ಷಾ ಗೊಂದಲ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಹೊನ್ನಾವರದಲ್ಲಿ ಮತ್ತೆ ಮನವಿ ಸಲ್ಲಿಕೆ
ಹೊನ್ನಾವರ: ಕೋರೋನಾ ಕಾರಣ ನೀಡಿ ಎಸ್.ಎಸ.ಎಲ್.ಸಿ ಮತ್ತು ದ್ವೀತೀಯ ಪಿಯುಸಿ ವಿದ್ಯಾರ್ಥಿಗಳ ತೆರ್ಗಡೆ ಮಾಡುವ ಸರ್ಕಾರ, ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸಮಯವಕಾಶ ನೀಡಲು ಮುಂದಾಗದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರಲು ಮೂಂದಾಗಿದೆ ಎಂದು ಪದವಿ ವಿದ್ಯಾರ್ಥಿಗಳು ತಹಶೀಲ್ದಾರ ಕಛೇರಿಯ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು.ಎಸ್.ಡಿ.ಎಂ. ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ ವಿಶ್ವವಿದ್ಯಾಲಯದ ಆದೇಶದಂತೆ ಬಹು ಆಯ್ಕೆಯ … [Read more...] about ಪದವಿ ವಿದ್ಯಾರ್ಥಿಗಳ ಮುಗಿಯದ ಪರೀಕ್ಷಾ ಗೊಂದಲ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಹೊನ್ನಾವರದಲ್ಲಿ ಮತ್ತೆ ಮನವಿ ಸಲ್ಲಿಕೆ
ಕಾಂಗ್ರೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ನಾರಾಯಣ ನಾಯ್ಕ ಆಯ್ಕೆ
ಹೊನ್ನಾವರ: ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾವರದ ಕೃಷ್ಣ ನಾರಾಯಣ ನಾಯ್ಕ ಮಾರಿಮನೆ ಆಯ್ಕೆಯಾಗಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೇಸ್ ಸೇವಾದಳ ಅಧ್ಯಕ್ಷರಾದ ಪ್ಯಾರಿಜಾನ್ ರವರ ನಿರ್ದೇಶನದ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಆರ್. ಎಚ್. ನಾಯ್ಕ ರವರು ಕೃಷ್ಣ ನಾರಾಯಣ ನಾಯ್ಕ ಮಾರಿಮನೆ, ಹೊನ್ನಾವರ ಅವರನ್ನು ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಪ್ರಧಾನ … [Read more...] about ಕಾಂಗ್ರೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ನಾರಾಯಣ ನಾಯ್ಕ ಆಯ್ಕೆ
ಆಷಾಢಶುದ್ಧ ಏಕಾದಶಿಯಿಂದ ಕಾರ್ತಿಕಶುದ್ಧ ಏಕಾದಶಿಯವರೆಗೆ ಚಾತುರ್ಮಾಸ್ಯ ವೃತ
ಉಪವಾಸ, ಧ್ಯಾನ, ತಪಸ್ಸು, ಆರಾಧನೆ ಮೊದಲಾದ ವಿಧಾನಗಳಿಂದ ಆತ್ಮದರ್ಶನ ಮಾಡಿಕೊಳ್ಳುವುದರ ಜೊತೆಗೆ ಭಕ್ತರನ್ನು ಉದ್ಧರಿಸುವ, ಆಧ್ಯಾತ್ಮಿಕ ಚೈತನ್ಯ ಪಡೆಯುವುದನ್ನು ಎಲ್ಲ ಧರ್ಮದಲ್ಲೂ ಹೇಳಲಾಗಿದೆ. ಕೆಲವು ಸಮಯದ ಆರಾಧನೆಯಾದರೆ, ಕೆಲವು ತಿಂಗಳುಗಟ್ಟಲೆ ನಡೆಯುವ ಆರಾಧನೆಗಳು.ಹಿಂದು, ಜೈನ, ಮೊದಲಾದ ಧರ್ಮಗಳಲ್ಲಿ ಹೇಳಲಾದ ಚಾತುರ್ಮಾಸ್ಯ ವೃತಾಚರಣೆ ವೃತಗಳಲ್ಲಿಯೇ ದೀರ್ಘಕಾಲ ನಡೆಯುವಂತಹದು. ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗಿನ ಅವಧಿಯ ನಾಲ್ಕು … [Read more...] about ಆಷಾಢಶುದ್ಧ ಏಕಾದಶಿಯಿಂದ ಕಾರ್ತಿಕಶುದ್ಧ ಏಕಾದಶಿಯವರೆಗೆ ಚಾತುರ್ಮಾಸ್ಯ ವೃತ
ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ
ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯಘಾತದ ಸಾವು ತಪ್ಪಿಸಲು ಅಥವಾ ಕಡಿಮೆಮಾಡಲು ಕೂಡಲೇ ಕ್ಯಾಥ್ಲ್ಯಾಬ್ ಆರಂಭವಾಗಬೇಕು ಎಂದು ಹಿರಿಯ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತವಾದರೆ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಟೈಮ್ ಎಂದು ಕರೆಯುವ ಒಂದೆರಡು ಘಂಟೆಯಲ್ಲಿ ಸ್ಟಂಟ್ ಅಳವಡಿಸುವ ಕ್ಯಾಥ್ಲ್ಯಾಬ್ಗಳು ಇಲ್ಲ. ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಗೋವಾ, ಶಿವಮೊಗ್ಗಾಕ್ಕೆ ಹೋಗಲು ಕನಿಷ್ಠ 2-3 ಗಂಟೆ ಬೇಕು. … [Read more...] about ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ




