ಶರಾವತಿ ಯೋಜನೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಮೀಟರ ಆಗಿದ್ದು. ಗುರುವಾರ ಬೇಳ್ಳಿಗೆ 8 ಗಂಟೆಗೆ 1806.20 ಮೀಟರ್ ತುಂಬಿದೆ.ಒಳಹರಿವಿನ ಪ್ರಮಾಣ ಸುಮಾರು 18552 ಕ್ಯೂಸೆಕ್ಗಳಿದ್ದು, ಹೀಗೆ ನೀರಿನ ಒಳಹರಿವು ಮುಂದುವರೆದರೆ ಆಣೆಕಟ್ಟಿನ ಸುರಕ್ಷಾತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುತ್ತದೆ. ಎಂದು ಲಿಂಗನಮಕ್ಕಿ ಜಲಾಶಯದ … [Read more...] about ಲಿಂಗನಮಕ್ಕಿ ಜಲಾಶಯ ಭರ್ತಿ ಹಂತಕ್ಕೆ ; ನೀರು ಬಿಡುವ ಸೂಚನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ರಸ್ತೆಗೆ ತೆರಳಲು ಅಳವಡಿಸಿದ್ದ ಕಬ್ಬಿಣದ ಪೈಪಿಗೆ ಕಾಲು ಸಿಲುಕಿ ಒದ್ದಾಡುತ್ತಿದ್ದ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ವಂದಿಗಳು
ಹೊನ್ನಾವರ ತಾಲೂಕಿನ ಕರ್ಕಿನಾಕ ಬಳಿ ಇರುವ ಸುಜಕಿ ಶೊರೂಮ್ ಸಮೀಪದಲ್ಲಿ ರಸ್ತೆಗೆ ಕಬ್ಬಿಣದ ಪೈಪು ಅಳವಡಿಸಿದ್ದರು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯುವಕನ ಕಾಲು ಆಕಸ್ಮಿಕವಾಗಿ ಕಬ್ಬಿಣದ ಪೈಪಿಗೆ ಸಿಕ್ಕಿಹಾಕಿಕೊಂಡಿತ್ತು.ರಾತ್ರಿ ಸಮಯವಾಗಿರುದರಿಂದ ಜನಸಂಚಾರವು ವಿರಳವಾಗಿತ್ತು. ಸ್ಥಳಿಯರು ಇದನ್ನು ಗಮನಿಸಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸಂಕಷ್ಟದಲ್ಲಿದ್ಸ ನವೀನ್ ರಘುನಾಥ್ ಭಂಡಾರಿ ಎನ್ನುವ … [Read more...] about ರಸ್ತೆಗೆ ತೆರಳಲು ಅಳವಡಿಸಿದ್ದ ಕಬ್ಬಿಣದ ಪೈಪಿಗೆ ಕಾಲು ಸಿಲುಕಿ ಒದ್ದಾಡುತ್ತಿದ್ದ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ವಂದಿಗಳು
ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ
ಹೊನ್ನಾವರ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಾದ ಅಡಿಕೆ ತೆಂಗು ಬಾಳೆ ಸಸಿಗಳಿಗೆ ಕಾಡುಹಂದಿಯಿಂದ ಉಂಟಾಗುವ ಹಾನಿ ಹಿನ್ನಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಕಿಸಾನ್ ಸಂಘದ ಮಾಳ್ಕೋಡ್ ಘಟಕದಿಂದ ಮನವಿ ಸಲ್ಲಿಸಿದರು.ಕಳೆದ ಕೆಲವು ವರ್ಷಗಳಿಂದ ಕಾಡುಹಂದಿಗಳೂ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸಿ ಅಡಿಕೆ, ತೆಂಗು ಬಾಳೆ, ವಿಳ್ಳದೆಲೆ ಬಳ್ಳಿಗಳನ್ನು ಹಾನಿ ಮಾಡುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಂದ ರೈತನಿಗೆ … [Read more...] about ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ
ಮೃತ ಸದಸ್ಯರ ಕುಟುಂಬಕ್ಕೆ ಜೀವನ ಮೌಲ್ಯ ನಿಧಿ ಚೆಕ್ ವಿತರಿಸಿದ ಸೇಪ್ ಸ್ಟಾರ್ ಸೌಹಾರ್ಧ
ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಖ್ಯಾತ ಸಹಕಾರಿಗಳಲ್ಲೊಂದಾಗಿರುವ ಸೇಪ್ ಸ್ಟಾರ್ ಸೌಹಾರ್ಧ ತನ್ನ ಗ್ರಾಹಕ ಸದಸ್ಯರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ.ಸೇಪ್ ಸ್ಟಾರ್ ಸೌಹಾರ್ಧದ ಅಳ್ಳಂಕಿ ಶಾಖೆಯಲ್ಲಿ ಸದಸ್ಯರಾಗಿದ್ದ ಮಾಬ್ಲೇಶ್ವರ ನಾರಾಯಣ ನಾಯ್ಕ ಎಂಬರು ಇತ್ತೀಚೆಗೆ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು. ಮೃತರ ವಾರಸುದಾರರಾದ ಮಡದಿ ರೋಹಿಣಿ ಮಾಬ್ಲೇಶ್ವರ ನಾಯ್ಕ ಇವರಿಗೆ ಸಹಕಾರಿ ಸೌಲಭ್ಯಗಳಲ್ಲೊಂದಾದ ಜೀವನ ಮೌಲ್ಯ ನಿಧಿಯಿಂದ 50 ಸಾವಿರ ರೂಪಾಯಿ ಚೆಕ್ … [Read more...] about ಮೃತ ಸದಸ್ಯರ ಕುಟುಂಬಕ್ಕೆ ಜೀವನ ಮೌಲ್ಯ ನಿಧಿ ಚೆಕ್ ವಿತರಿಸಿದ ಸೇಪ್ ಸ್ಟಾರ್ ಸೌಹಾರ್ಧ
ಗುಂಡಬಾಳ ದಲ್ಲಿ ಗೂಳಿ ಕಾಟ
ಹೊನ್ನಾವರ;ಗುಂಡಬಾಳ ದೇವಸ್ಥಾನ ಹಾಗೂ ಕೋಟೆ ಭಾಗಗಳಲ್ಲಿ ಗೂಳಿಯೊಂದರ ಕಾಟದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಗೂಳಿಯನ್ನು ಹಿಡಿದು ತಮಗೆ ರಕ್ಷಣೆ ನೀಡಬೇಕು ಎಂದು ಭಾಗದ ಕೆಲವರು ಸ್ಥಳೀಯ ಚಿಕ್ಕನ ಕೋಡ್ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದಾರೆ.ಗೂಳಿ ಸಿಕ್ಕವರನ್ನು ತಿಳಿಯುತ್ತಿದೆ. ದ್ವಿಚಕ್ರವಾಹನಗಳನ್ನು ಬೆನ್ನಟ್ಟಿ ಬೀಳುವಂತೆ ಮಾಡುತ್ತದೆ . ಈಗಾಗಲೇ ಗೂಳಿ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ. … [Read more...] about ಗುಂಡಬಾಳ ದಲ್ಲಿ ಗೂಳಿ ಕಾಟ




