ಹೊನ್ನಾವರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,(ರಿ) ತಾಲೂಕು ಘಟಕ ಹೊನ್ನಾವರ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸ.ಹಿ.ಪ್ರಾ.ಶಾಲೆ ಉರ್ದು ಹಿರೇಮಠ ಶಾಲಾ ಆವರಣದಲ್ಲಿ ಆಚರಿಸಿದರು.ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ|| ಸವಿತಾ ನಾಯಕ ಮಾತನಾಡಿ, ಪರಿಸರ ಕಾಳಜಿ ಬಹಳ ಮಹತ್ವದ್ದು, ಪರಿಸರ ಚೆನ್ನಾಗಿದ್ದರೆ ಮನುಕುಲ ಚೆನ್ನಾಗಿ ಬಾಳಿ ಬದುಕಲು … [Read more...] about ವಿಶ್ವ ಪರಿಸರ ದಿನ; ವನಮಹೋತ್ಸವ ಆಚರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಜೇನು ಸಾಕುವವರ ಸೂಸೈಟಿ ಯ ಶ್ರೀಧರ ಹೆಗಡೆಗೆ ಬೀಳ್ಕೊಡುಗೆ
ಹೊನ್ನಾವರ: ತಾಲೂಕಿನ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ಸುಧಿರ್ಘ ಅವಧಿ ಸೇವೆ ಸಲ್ಲಿಸಿÀ ನೀವೃತ್ತರಾದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ಇವರಿಗೆ ಸೂಸೈಟಿ ಆವರಣದಲ್ಲಿ ಗೌರವಯುತವಾಗಿ ಬಿಳ್ಕೋಡಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ದಿನಕರ ಶೆಟ್ಟಿ ಮಾತನಾಡಿ ಜೇನು ಸೊಸೈಟಿ ಬಾಗಿಲು ಮುಚ್ಚುವ ಹಂತದಲ್ಲಿ ಸಂಸ್ಥೆಯನ್ನು ಆರ್ಥಿಕ ಲಾಭದತ್ತ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲು ಶ್ರೀಧರ ಹೆಗಡೆಯವರು ಮುಂಚೂಣಿ ಪಾತ್ರ ವಹಿಸಿದ್ದರು.ಇವರ … [Read more...] about ಜೇನು ಸಾಕುವವರ ಸೂಸೈಟಿ ಯ ಶ್ರೀಧರ ಹೆಗಡೆಗೆ ಬೀಳ್ಕೊಡುಗೆ
ಶ್ರೀಧರ ಹೆಗಡೆ ನಿವೃತ್ತಿ
ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ 80 ವರ್ಷಗಳಿಂದ ಜೇನುಕೃಷಿಕರಿಗೆ ಸೇವೆ ಸಲ್ಲಿಸುತ್ತಿರುವ ಹೊನ್ನಾವರ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ದಿನಾಂಕ 31ರಂದು ನಿವೃತ್ತರಾದರು.ಗಾಂಧೀಜಿ ಪ್ರೇರಣೆಯಂತೆ ಅಹಿಂಸಾತ್ಮಕ ಜೇನುಸಂಗ್ರಹಿಸುವ ಪೆಟ್ಟಿಗೆ ಜೇನುಕೃಷಿ ಮಾಡುವವರ ಅನುಕೂಲಕ್ಕಾಗಿ ಎಸ್.ಕೆ. ಕಲ್ಲಾಪುರ ಧಾರವಾಡ ಎಂಬ ಹಿರಿಯ ನ್ಯಾಯವಾದಿಗಳಿಂದ ಆರಂಭವಾಗಿದ್ದ ಸಂಘ ಅಡಿಕೆ, ತೆಂಗು … [Read more...] about ಶ್ರೀಧರ ಹೆಗಡೆ ನಿವೃತ್ತಿ
ಮಿನಿ ವಿಧಾನಸೌದಕ್ಕೆ ಕುಡಿಯುವ ನೀರಿನ ಪಿಲ್ಟರ್ ವಿತರಿಸಿದ ಶ್ರೀಕಾಂತ ನಾಯ್ಕ
ಹೊನ್ನಾವರ: ಪಟ್ಟಣಕ್ಕೆ ಮಿನಿವಿಧಾನಸೌದಕ್ಕೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ನಾಯ್ಕ ಸಾರ್ವಜನಿಕರ ಅನೂಕೂಲಕ್ಕಾಗಿ ಕುಡಿಯುವ ನೀರಿನ ಪಿಲ್ಟರ್ ಕೊಡುಗೆ ನೀಡಿದರು. ಈ ಹಿಂದಿನಿಂದಲೂ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.ಈ ಹಿಂದೆ ಕೊರೋನಾ ಸಮಯದಲ್ಲಿ ಬಡ ಕುಟುಂಬಗಳಿಗೆ ಕಿಟ್ ಹಾಗೂ ಅನೇಕ ಶಾಲಾ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಚಿಕಿತ್ಸೆ ಪಡೆಯುತ್ತಿದ್ದ ವಿವಿಧ ರೋಗಿಗಳಿಗೆ ಆಸ್ಪತ್ರೆಯ ಬಿಲ್ ಸಹಾಯ ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆಗೆ … [Read more...] about ಮಿನಿ ವಿಧಾನಸೌದಕ್ಕೆ ಕುಡಿಯುವ ನೀರಿನ ಪಿಲ್ಟರ್ ವಿತರಿಸಿದ ಶ್ರೀಕಾಂತ ನಾಯ್ಕ
ರಂಗಮಹೊತ್ಸವ; ರಮೇಶ ಭಂಡಾರಿ ಭಾಸ್ಕರ ,ಜೋಶಿ ಪ್ರಶಸ್ತಿ ಪ್ರಧಾನ
ಹೊನ್ನಾವರ: ಅಭಿನೇತ್ರಿ ಆಟ್ರ್ಸ್ ಟ್ರಸ್ಟ ನಿಲ್ಕೋಡ್ ಇವರು ಆಯೋಜಿಸಿದ ರಂಗ ಸಂಗ ಇದರ ರಂಗಮಹೊತ್ಸವ ಸಮಾರೋಪ ಸಮಾರಂಭ ಎಸ್.ಡಿ.ಎಂ.ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಡಗುತಿಟ್ಟಿನ ಹಾಸ್ಯ ಕಲಾವಿದ ರಮೇಶ ಭಂಡಾರಿ ಇವರಿಗೆ ಕಣ್ಣಿ ಪ್ರಶಸ್ತ್ರಿ ಹಾಗೂ ಅಭಿನೇತ್ರಿ ಪ್ರಶಸ್ತಿಯನ್ನು ಸ್ತ್ರೀ ವೇಷದಾರಿ ಭಾಸ್ಕರ ಜೋಶಿ ಇವರಿಗೆ ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ರಾಮ ಹೆಗಡೆ ಇವರಿಗೆ ಸಂಘಟಕರು ಆರ್ಥಿಕವಾಗಿ ನೆರವು … [Read more...] about ರಂಗಮಹೊತ್ಸವ; ರಮೇಶ ಭಂಡಾರಿ ಭಾಸ್ಕರ ,ಜೋಶಿ ಪ್ರಶಸ್ತಿ ಪ್ರಧಾನ




