ಹೊನ್ನಾವರ; ಬಿಜೆಪಿ ಸರಕಾರ ಜನಪ್ರಿಯ ಕೆಲಸಗಳನ್ನು ಮಾಡುತ್ತಿದೆ. ಬಿಜೆಪಿ ಸರಕಾರ ಮಾಡಿದ ಕೆಲಸವನ್ನು ನಾವು ಹೆಮ್ಮೆಯಿಂದ ಹೇಳಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಹೊನ್ನಾವರದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯ ಮಂತ್ರಿಗಳು ಜಿಲ್ಲೆಗೆ ಬಂದಾಗ ಮೀನುಗಾರರು ನಮ್ಮ ಪಕ್ಷದ ಬೆಂಬಲಿಗರು ಮೀನುಗಾರರಿಗೆ ಬೇರೆ ಜಿಲ್ಲೆ ಮತ್ತು ರಾಜ್ಯಕ್ಕೆ ಮೀನುಗಾರಿಕೆ ಕೆಲಸಕ್ಕೆ ಹೋಗಲು ವ್ಯಾಕ್ಸಿನ್ ತೆಗೆದುಕೊಳ್ಳದೆ ಇರುವುದರಿಂದ ತೊಂದರೆಯಾಗುತ್ತಿದೆ. … [Read more...] about 48 ಗಂಟೆಯಲ್ಲಿ ಮೀನುಗಾರರಿಗೆ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದೆ ಇದು ಬಿಜೆಪಿ ಸರ್ಕಾರದ ತಾಕತ್ತು ಶಾಸಕ ದಿನಕರ ಶೆಟ್ಟಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗುಂಡಬಾಳ ನದಿಯಲ್ಲಿ ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರುಪಾಲು ಮುಂದುವರೆದ ಶೋಧಕಾರ್ಯ
ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಹಾಡಗೇರಿಯ ಶೃತಿ ರಮೇಶ ನಾಯ್ಕ ಇವರು ಮನೆ ಸಮೀಪದ ಗುಂಡಬಾಳ ನದಿ ತೀರದಲ್ಲಿ ಬಟ್ಟೆ ತೊಳೆಯಲು ಆಗಮಿಸಿದ್ದರು.ತಾಯಿಯೊಂದಿಗೆ ಆಗಮಿಸಿದ ಒಂದುವರೆ ವರ್ಷದ ಕಾರ್ತಿಕ ನಾಯ್ಕ ಆಕಸ್ಮೀಕವಾಗಿ ನದಿಯಲ್ಲಿ ಮುಳುಗಿದ್ದಾನೆ. ವಿಷಯ ತಿಳಿದ ಹೊನ್ನಾವರ ಪೋಲಿಸ್ ಠಾಣಿಯ ಸಿಪಿಐ ಶ್ರೀಧರ ಎಸ್.ಆರ್ ಹಾಗೂ ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಭದ … [Read more...] about ಗುಂಡಬಾಳ ನದಿಯಲ್ಲಿ ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರುಪಾಲು ಮುಂದುವರೆದ ಶೋಧಕಾರ್ಯ
ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಗಸ್ಟ ೨ ಮತ್ತು ೫ ರಂದು ಚಾಲನೆ
ಹೊನ್ನಾವರ ; ತಾಲೂಕಿನ 'ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಗಸ್ಟ ೨ ಮತ್ತು ೫ ರಂದು ಶಾಸಕರಾದ ಸುನೀಲ ನಾಯ್ಕ ಹಾಗೂ ದಿನಕರ ಶೆಟ್ಟಿ ಚಾಲನೆ ನೀಡಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು, ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯಲು ಅವಶ್ಯವಿರುವ ತಂತ್ರಜ್ಞಾನ ತಲುಪಿಸಿ, ಏಕಗವಾಕ್ಷಿ ವಿಸ್ತರಣಾ … [Read more...] about ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಗಸ್ಟ ೨ ಮತ್ತು ೫ ರಂದು ಚಾಲನೆ
ಮೀನುಗಾರಿಗೆ ವಿಶೇಷ ಕೋವಿಡ್ ವಾಕ್ಸಿನ್ ಲಸಿಕಾ ಅಭಿಯಾನ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಶಿವರಾಜ ಮೇಸ್ತ
ಹೊನ್ನಾವರ; ಜಿಲ್ಲೆಯ ಮೀನುಗಾರರು ಸಮುದ್ರದ ಮೂಲಕ ರಾಜ್ಯದ ವಿವಿಧ ಭಾಗ ಅಷ್ಟೆ ಅಲ್ಲದೇ ಹೊರ ರಾಜ್ಯಕ್ಕೂ ಹೋಗುವುದರಿಂದ ಮೀನುಗಾರರ ಆರೊಗ್ಯದ ಬಗ್ಗೆ ಕಾಳಜಿ ವಹಿಸಿ ಶಾಸಕ ದಿನಕರ ಶೆಟ್ಟಿ ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾ ಪ್ರವಾಸದ ವೇಳೆ ಮನವಿ ಮಾಡಿದ್ದರು. ಶಾಸಕರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಕೋಡಲೇ ಸ್ಪಂದಿಸಿದ್ದರು.ಇದರಿಂದ ಜಿಲ್ಲೆಯ ನಾಲ್ಕು ತಾಲೂಕಿಗೆ ತಲಾ ಮೂರು ಸಾವಿರದಂತೆ ಲಸಿಕೆ ನೀಡುವ … [Read more...] about ಮೀನುಗಾರಿಗೆ ವಿಶೇಷ ಕೋವಿಡ್ ವಾಕ್ಸಿನ್ ಲಸಿಕಾ ಅಭಿಯಾನ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಶಿವರಾಜ ಮೇಸ್ತ
ದೈಹಿಕ ಶಿಕ್ಷಕ ಸಂಘದಿಂದ ಗಣೇಶ ನಾಯ್ಕರಿಗೆ ಬೀಳ್ಕೊಡುಗೆ
ಹೊನ್ನಾವರ; ತಾಲೂಕಿನ ಮಂಕಿ ಪಬ್ಲಿಕ್ ಸ್ಕೂಲನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ ನಾಯ್ಕರನ್ನು ದೈಹಿಕ ಶಿಕ್ಷಕ ಸಂಘದಿಂದ ಆತ್ಮಿಯವಾಗಿ ಬಿಳ್ಕೋಡಲಾಯಿತು. ೩೦ ವರ್ಷಗಳಇಂದ ದೈಹಿಕ ಶಿಕ್ಷಕರಾಗಿ ತಾಲೂಕಿನ ವಿವಿಧಡೆ ಸಲ್ಲಿಸಿ ಸೇವಾ ನೀವೃತ್ತರಾದ ದೈಹಿಕ ಶಿಕ್ಷಕರನ್ನು ಸಂಘಟನೆಯಿಂದ ಶಾಲೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಅರುಣ ನಾಯ್ಕ, ಶೈಲಾ ಭಟ್, ಪ್ರೌಡ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ … [Read more...] about ದೈಹಿಕ ಶಿಕ್ಷಕ ಸಂಘದಿಂದ ಗಣೇಶ ನಾಯ್ಕರಿಗೆ ಬೀಳ್ಕೊಡುಗೆ



