ಹೊನ್ನಾವರ : ಕಿಡ್ನಿ ವೈಪಲ್ಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಡ ರೋಗಿಗಳ ಪಾಲಿಗೆ ವರವಾಗಿದ್ದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು ಆಳುವ ಸರ್ಕಾರದ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಯನ್ನು ತಲುಪಿವೆ.ಸರ್ಕಾರದ ಸೂಕ್ತ ಸ್ಪಂದನೆ ಇಲ್ಲದ ಕಾರಣ ಡಯಾಲಿಸಿಸ್ ಘಟಕಗಳ ನಿರ್ವಹಣೆಯಿಂದ ಬಿ.ಆರ್.ಶೆಟ್ಟಿ ಗ್ರೂಪ್ ಹಿಂದೆ ಸರಿದ ನಂತರ ಕಳೆದ ಮೇ ತಿಂಗಳಿಂದ ಕರ್ತವ್ಯದಲ್ಲಿದ್ದ ಯಾವೊಬ್ಬ ಸಿಬ್ಬಂದಿಗೂ ಸರ್ಕಾರ ಸಂಬಳ ನೀಡಿಲ್ಲ. ವ್ಯವಸ್ಥೆ ಇಂದು ಸರಿಯಾಗಬಹುದು ನಾಳೆ … [Read more...] about ಡಯಾಲಿಸಿಸ್ ಸಿಬ್ಬಂದಿಗಳಿಂದ ರಾಜಿನಾಮೆ – ಮುಚ್ಚುವ ಸ್ಥಿತಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನಿವೃತ್ತ ಟಿ ಎನ್ ನಾಯ್ಕರಿ ಗೆ ಬಿಳ್ಕೋಡುಗೆ
ಕಳೆದ 23 ವರ್ಷಗಳಿಂದ ತಮ್ಮ ಪ್ರಾಮಾಣಿಕ ಸೇವೆಯಿಂದ ಪಾಲಕರ ಹಾಗೂ ನಾಗರೀಕರ ಪ್ರೀತಿ ಪಾತ್ರರಾದ ಹೊನ್ನಾವರ ತಾಲ್ಲೂಕಿನ ಅನಂತವಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಫಾಧ್ಯಾಯರಾದ ಟಿ ಎನ್ ನಾಯ್ಕರವರ ನಿವೃತ್ತಿ ಬಿಳ್ಕೋಡುಗೆ ಸಮಾರಂಭ ಅತ್ಯಂತ ಹೃದಯ ಸ್ಪರ್ಶಿಯಾಗಿ ನಡೆಯಿತು.ಶಾಲಾ ಅಭಿವೃದ್ಧಿ ಸಮಿತಿ,ಹಳೆಯ ವಿದ್ಯಾರ್ಥಿಗಳ ಸಂಘ, ಸ್ಪೂರ್ತಿ ಯುವಕ ಸಂಘ,ಪಾಲಕರು ಹಾಗೂ ಊರಿನ ನಾಗರೀರಕರ ಸಂಯುಕ್ತ ಆಶ್ರಯದಲ್ಲಿ ನಡೆದ ಗುರು ಗೌರವಾರ್ಪಣೆ ಮತ್ತು ಬೀಳ್ಕೋಡುಗೆ … [Read more...] about ನಿವೃತ್ತ ಟಿ ಎನ್ ನಾಯ್ಕರಿ ಗೆ ಬಿಳ್ಕೋಡುಗೆ
ಹಡಿನಬಾಳ ಪ್ರೌಡಶಾಲೆಯಲ್ಲಿ ವನಮಹೊತ್ಸವ ಕಾರ್ಯಕ್ರಮಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ
ಹೊನ್ನಾವರ: ತಾಲೂಕಿನಲ್ಲಿ ಹಲವು ಸಾಧನೆ ಮುಡಿಗೇರಿಸಿಕೊಂಡ ಹಡಿನಬಾಳ ಸರ್ಕಾರಿ ಪ್ರೌಡಶಾಲೆಯಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ವನಮಹೊತ್ಸವಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿ ಈ ಪ್ರೌಡಶಾಲೆ ಶೈಕ್ಷಣಿಕ ಹಾಗೂ ಪಠೈತರ ವಿಷಯದಲ್ಲಿ ಹಲವು ಸಾಧನೆ ಮಾಡಿದೆ.ಇದೀಗ ವನಮಹೊತ್ಸವದ ಮೂಲಕ ಪರಿಸರ ಕಾಳಜಿ ತೋರುತ್ತಿದೆ ಇದು ಇತರ ಪ್ರೌಡಶಾಲೆಗೆ ಮಾದರಿ ಎಂದರು. ಈ ವೇಳೆ ಪ್ರೌಡಶಾಲೆಯ ಪ್ರಾರ್ಚಾಯ ಆರ್.ಟಿ.ನಾಯ್ಕ, ಸಿಪಿಐ ಶ್ರೀಧರ ಎಸ್.ಆರ್. … [Read more...] about ಹಡಿನಬಾಳ ಪ್ರೌಡಶಾಲೆಯಲ್ಲಿ ವನಮಹೊತ್ಸವ ಕಾರ್ಯಕ್ರಮಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ
ವಯಕ್ತಿಕವಾಗಿ ದೋಣಿ ವಿತರಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ
ಹೊನ್ನಾವರ : ತಾಲೂಕಿನ ನೆರೆಪೀಡಿತ ಪ್ರದೇಶವಾದ ಖರ್ವಾ ಮತ್ತು ಹಡಿನಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆರೆ ಹಾವಳಿ ಸಮಯದಲ್ಲಿ ತುರ್ತು ಕಾರ್ಯಾಚರಣೆಗೆ ಭಟ್ಕಳ ಶಾಸಕ ಸುನೀಲ ನಾಯ್ಕ ಎರಡು ದೋಣಿಯನ್ನು ವೈಯಕ್ತಿಕವಾಗಿ ನೀಡಿದರು.ದೋಣಿ ಹಸ್ತಾಂತರದ ಬಳಿಕಹಡಿನಬಾಳ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ ಈ ಭಾಗದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡು ಮಾಡುವುದು ನೆರೆಹಾವಳಿ.ಕಳೆದ ವರ್ಷ ನೆರೆ ಬಂದಾಗ ಟೊಂಕದಿಂದ … [Read more...] about ವಯಕ್ತಿಕವಾಗಿ ದೋಣಿ ವಿತರಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ
ವಾಕ್ಸಿನೇಷನ್ ಪಡೆಯಲು ಮುಗಿಬಿದ್ದ ಸಾರ್ವಜನಿಕರು
ಹೊನ್ನಾವರ: ತಾಲೂಕಿನಲ್ಲಿ ಕೋವಿಡ್ ವಾಕ್ಸಿನೇಷನ್ ಪಡೆಯಲು ಸಾರ್ವಜನಿಕರು ಕೋವಿಡ್ ಭಯ ಮರೆತು ಗುಂಪುಗುಂಪಾಗಿ ಆಗಮಿಸಿ ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂತು. ಬಹುದಿನಗಳಿಂದ ನೂರು ಎರಡುನೂರು ಲಸಿಕೆ ಬಂದು ವಿತರಣೆಯಾಗುತ್ತಿತ್ತು. ಸೋಮವಾರ 2500 ಲಸಿಕೆ ಹಾಕುವ ಯೋಜನೆ ಇಲಾಖೆ ತೋರಿ ವಿವಿಧ ಭಾಗಗಳೀಗೆ ಹಂಚಿಕೆ ಮಾಡಿತ್ತು.ತಾಲೂಕಾ ಆಸ್ಪತ್ರೆಯಲ್ಲಿ-200. ಪಟ್ಟಣ ವ್ಯಾಪ್ತಿಯಲ್ಲಿ-400. ಅಲ್ಲದೆ ಗ್ರಾಮೀಣ ಪ್ರದೇಶವಾದ ಹಳದಿಪುರ ಪ್ರಾಥಮಿಕ ಆರೋಗ್ಯ … [Read more...] about ವಾಕ್ಸಿನೇಷನ್ ಪಡೆಯಲು ಮುಗಿಬಿದ್ದ ಸಾರ್ವಜನಿಕರು




