ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿಯಲ್ಲಿ ನಿರ್ಮಾಣವಾದ ಕಸವಿಲೇವಾರಿ ಘಟಕದ ವಿಷಯ ಮತ್ತೊಮ್ಮೆ ಸುದ್ದಿಯಲ್ಲಿದ್ದು ಉದ್ಘಾಟನೆಯನ್ನು ಹೈಕೊರ್ಟ ತೀರ್ಪು ಬಳಿಕವೇ ಮಾಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.ಆಡಳಿತಧಿಕಾರಿಗಳ ನೇಮಕವಾದ ಅವಧಿಯಲ್ಲಿ ಹಲವು ವಿವಾದಗಳ ನಡುವೆಯ ಚಾಲನೆ ದೊರೆತ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ಮುಗಿದಿದ್ದು, ಹೈರ್ಕೊಟನಲ್ಲಿ ಪ್ರಕರಣ ತಿರ್ಮಾನವಾಗುವರೆಗೂ ಉದ್ಘಾಟನೆ ಮಾಡಲೇಬಾರದು.ಕಾನೂನನ್ನು ಉಲ್ಲಂಘಿಸಿ ಉದ್ಘಾಟನೆ … [Read more...] about ಸ್ಥಳಿಯ ವಿರೋಧದ ನಡುವೆ ನಿರ್ಮಾಣವಾದ ಕಸವಿಲೇವಾರಿ ಘಟಕಕ್ಕೆ ನ್ಯಾಯಲಯದ ತೀರ್ಪು ಬರುವ ಮೊದಲು ಉದ್ಘಾಟನೆಗೆ ತರಾತುರಿ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪಟ್ಟಣದ ಗಾಂಧಿನಗರದ ಪುರಭವನ ಕಿಟ್ ವಿತರಣೆಗೆ ಜನಸಂದಣಿ. ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರ ಆಕ್ರೋಶ
ಹೊನ್ನಾವರ ಪಟ್ಟಣದ ಗಾಂಧಿನಗರದ ಪುರಭವನದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊಡಲಾಗುವ ಕಿಟ್ ವಿತರಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಎರಡು ದಿನದ ಹಿಂದೆ ಕೋವಿಡ್ ಹೆಚ್ಚಳದ ಹಿನ್ನಲೆ ಸಭೆ ಸಮಾರಂಭ ಪ್ರತಿಭಡನೆಗೆ ಕಠಿಣ ನಿಯಮ ಜಾರಿಗೆ ತಂದಿದ್ದಾರೆ.ಮದುವೆಗೆ ಗರಿಷ್ಟ ೫೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ನಿಯಮ ಜನಸಾಮನ್ಯರಿಗೆ ಮಾತ್ರ ಅನ್ವಯವಾ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಅನ್ವಯಿಸುದಿಲ್ಲವಾ ಎನ್ನುವ ಪ್ರಶ್ನೆ ಮನೆ ಮಾಡಿದೆ. … [Read more...] about ಪಟ್ಟಣದ ಗಾಂಧಿನಗರದ ಪುರಭವನ ಕಿಟ್ ವಿತರಣೆಗೆ ಜನಸಂದಣಿ. ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರ ಆಕ್ರೋಶ
ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಉಪಾಧ್ಯಕ್ಷರಾಗಿ ಬಾಲಚಂದ್ರ ಗೌಡ ಆಯ್ಕೆ
ಹೊನ್ನಾವರ: ತಾಲೂಕಿನ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ.ಹೊನ್ನಾವರ ತಾಲೂಕ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾಗಿ ಶ್ರೀ ಶಂಕರ ಗೌಡ ಗುಣವಂತೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹೊನ್ನಾವರ ಇದರ ಸಹ ಕಾರ್ಯದರ್ಶಿಯಾಗಿ, ಅರಸುವೇದಿಕೆಯ ಪ್ರಮುಖ ಸದಸ್ಯರಾಗಿ, ಗುಣವಂತೆ ಸುಭಾಷ್ ಯುವಕ ಮಂಡಳದ ಅಧ್ಯಕ್ಷರಾಗಿ ಇರುವ ಇವರು ಯುವ ಕವಿ ಬರಹಗಾರರಾಗಿದ್ದಾರೆ.ಕೋರೋನಾ ಸಮಯದಲ್ಲಿ ಕಿಟ್ ಹಾಗೂ ಲಾಕ್ ಡೌನ್ … [Read more...] about ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಉಪಾಧ್ಯಕ್ಷರಾಗಿ ಬಾಲಚಂದ್ರ ಗೌಡ ಆಯ್ಕೆ
ಹಣಕಾಸಿನ ವ್ಯವಹಾರಕ್ಕೆ ಸಂಭದಿಸಿದಂತೆ ತಮ್ಮನನ್ನು ಕಿಡ್ನಾಪ್ ಮಾಡಲಾಗಿದೆ ಅಣ್ಣನಿಂದ ಪೋಲಿಸ್ ಠಾಣಿಯಲ್ಲಿ ದೂರು ದಾಖಲು
ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಟ್ಕಳ ಮೂಲದ ಇರ್ವರು ತಮ್ಮನನ್ನ ಅಪಹರಣ ಮಾಡಿದ್ದಾರೆ ಎಂದು ಅಣ್ಣ ಮಹಮ್ಮದ್ ರಿಯಾಜ್ ಖಾಜಿ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆಮಹ್ಮಮದ್ ಸಾಹೈಲ್ಪೆಶವಾವ ಆರೋಪಿತನಾಗಿದ್ದಾನೆ.ಯಾಸೀರ್ ಖಾಜಿಯು ಮಹ್ಮದ್ ಸಾಹೆಲ್ ಪೆಶಮಾಮ್ ಜೊತೆ 4 ಲಕ್ಷ ಹಣ ಪಡೆದಿದ್ದು, ಕೇವಲ ಒಂದುವರೆ ಲಕ್ಷ ವಾಪಾಸ್ಸು ನೀಡುವುದಿತ್ತು. ಅದರ ಸಲುವಾಗಿ ಸೋಮವಾರ ಮನೆಯಹತ್ತಿರ ಬಂದು ಹಣವನ್ನು ಕೇಳಿದ್ದಾರೆ. ಸ್ವಲ್ಪ ದಿನ ಬಿಟ್ಟು … [Read more...] about ಹಣಕಾಸಿನ ವ್ಯವಹಾರಕ್ಕೆ ಸಂಭದಿಸಿದಂತೆ ತಮ್ಮನನ್ನು ಕಿಡ್ನಾಪ್ ಮಾಡಲಾಗಿದೆ ಅಣ್ಣನಿಂದ ಪೋಲಿಸ್ ಠಾಣಿಯಲ್ಲಿ ದೂರು ದಾಖಲು
ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಹಲ್ಲೆ
ಹೊನ್ನಾವರ ಅ. 04 : ಹೊನ್ನಾವರ ಮಂಕಿ ಮೂಲದ ಸದ್ಯ ಬಾಗಲಕೋಟದಲ್ಲಿ ಕೆವಿಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೇವಿದಾಸ ಚಿಕ್ಕರಮನೆ ಮತ್ತು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಇವರ ಮೇಲೆ ನಿನ್ನೆ ರಾತ್ರಿ ಪ್ರಾಣಾಂತಿಕ ಹಲ್ಲೆ ಮಾಡಲಾಗಿದೆ.ಇಂದು ಬೆಳಿಗ್ಗೆ ಮಾಮೂಲಿನಂತೆ ಅವರ ಭಾವ ಡಾ. ರಾಜೇಶ ಕಿಣಿ ದಂಪತಿಗಳು ಫೋನ್ ಮಾಡಿದಾಗ ಆ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ … [Read more...] about ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಹಲ್ಲೆ




