ಹೊನ್ನಾವರ ; ಪಟ್ಟಣ ಪಂಚಾಯತದಿಂದ ಬಡ ವಿಕಲಚೇತನರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಮತ್ತು ವೀಲ್ ಚೇರ್ ವಿತರಿಸಲಾಯಿತು.2020-21ನೇ ಸಾಲಿನ ಎಸ್. ಎಫ್. ಸಿ ಶೇ5% ವಿಕಲಚೇತನರಿಗೆ ಸೌಲಭ್ಯ ನೀಡುವ ಯೋಜನೆಯಲ್ಲಿ 49439 ರೂ. ವೆಚ್ಚದಲ್ಲಿ ಬಡ ವಿಕಲಚೇತನರಿಗೆ ವಿದ್ಯುತ ಚಾಲಿತ ಹೊಲಿಗೆ ಯಂತ್ರ 4 ಫಲಾನುಭವಿಳಾದ ಪ್ರಭಾತನಗರದ ಸುಲೋಚನ ನಾಗಪ್ಪ ಮೇಸ್ತ, ಚರ್ಚ ರಸ್ತೆಯ ಸವಿತಾ ವೆಂಕಟೇಶ ಮೇಸ್ತ, ಫಾರೆಸ್ಟ ಕಾಲೋನಿಯ ವನಿತಾ ಗಜಾನನ ನಾಯ್ಕ, ರಮಿಜಾ ಅಬ್ದುಲ್ ಖಾದರ … [Read more...] about ಬಡ ವಿಕಲಚೇತನರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಮತ್ತು ವೀಲ್ ಚೇರ್ ವಿತರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ರಾತ್ರೊ ರಾತ್ರಿ ಅರಣ್ಯ ಇಲಾಖೆಯಿಂದ ಗಣೇಶೊತ್ಸವ ಶಡ್ ತೆರವು ಹಿನ್ನಲೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ ; ಪಟ್ಟಣದ ಪ್ರಭಾತನಗರದ ರಜತಗಿರಿ ಕಾಲೋನಿಯ ನಿವಾಸಿಗಳು ಕಳೆದ ಮೂರು ವರ್ಷದಿಂದ ಸಾರ್ವಜನಿಕ ಗಣೆಶೊತ್ಸವ ಆಚರಿಸುತ್ತಿದ್ದರು. ಇಲಾಖೆಯ ಸ್ಥಳದಲ್ಲಿ ಐದು ದಿನಗಳ ಗಣಪತಿ ಪ್ರತಿಷ್ಟಾಪಿಸಿ ಪೂಜೆಸುತ್ತಿದ್ದರು. ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಹಿನ್ನಲೆ ಈ ಬಾರಿ ಶಡ್ ನಿರ್ಮಾಣ ಮಾಡಿ ಪ್ರತುಷ್ಟಾಪಿಸಲು ಮುಂದಾಗಿ ವಾರದ ಹಿಂದೆಯೆ ಶಡ್ ನಿರ್ಮಿಸಿದ್ದರು.ಅರಣ್ಯ ಇಲಾಖೆಯ ಯಾವುದೆ ಗಿಡಮರಗಳು ಇಲ್ಲದಿರುವ ಕಲ್ಲುಬಂಡೆಯ ಸ್ಥಳವಾಗಿರುದರಿಂದ ಇಲ್ಲಿನ ನಿವಾಸಿಗಳ … [Read more...] about ರಾತ್ರೊ ರಾತ್ರಿ ಅರಣ್ಯ ಇಲಾಖೆಯಿಂದ ಗಣೇಶೊತ್ಸವ ಶಡ್ ತೆರವು ಹಿನ್ನಲೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ಶಾಸಕ ದಿನಕರ ಶೆಟ್ಟಿ
ರಮೇಶ ಭಂಡಾರಿಗೆ ಕಣ್ಣಿ , ಭಾಸ್ಕರ ಜೋಶಿ ಶಿರಳಗಿ ಅಭಿನೇತ್ರಿ ಪ್ರಶಸ್ತ್ರಿ
ಹೊನ್ನಾವರ: ಅಭಿನೇತ್ರಿ ಆಟ್ಸ ಟ್ರಸ್ಟ ನಿಲ್ಕೋಡ ವತಿಯಿಂದ ಕಲಾರಂಗದಲ್ಲಿ ಮಿಂಚಿಮರೆಯಾದ ಕಣ್ಣಿ ನೆನಪಿನಲ್ಲಿ ಪ್ರತಿ ವರ್ಷ ಕಣ್ಣಿ ಪ್ರಶಸ್ತಿ ನೀಡುವ ಜೊತೆ ಕಲಾವಿದರಿಗೆ ಸಹಾಯಧನ ನೀಡಿ ಪೋತ್ಸಾಹಿಸುವ ಉದ್ದೇಶ ಹೊಂದಿದ್ದೇವೆ ಎಂದು ಟ್ರಸ್ಟನ ಅಧ್ಯಕ್ಷ ಶಂಕರ ಹೆಗಡೆ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು.ತೃತೀಯ ವರ್ಷವಾದ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಆನಲೈನ್ ಮೂಲಕ ರಂಗಸಂಗವನ್ನು ಜುಲೈ 23ರಿಂದ ಜುಲೈ 29ರವರೆಗೆ ಪ್ರತಿದಿನ 6:30ರಿಂದ 9:30ರವೆಗೆ ಯಕ್ಷ … [Read more...] about ರಮೇಶ ಭಂಡಾರಿಗೆ ಕಣ್ಣಿ , ಭಾಸ್ಕರ ಜೋಶಿ ಶಿರಳಗಿ ಅಭಿನೇತ್ರಿ ಪ್ರಶಸ್ತ್ರಿ
ರಾಣಿ ಚೆನ್ನಭೈರಾದೇವಿಯ ಸಾಹಸ ಸಾರುವ ಶಾಶ್ವತ ಚಿತ್ರಣ ನಿರ್ಮಾಣ ಮಾಡಲು ಸಹಕಾರ ನೀಡುದಾಗಿ ಡಾ. ವೀರೇಂದ್ರ ಹೆಗ್ಗಡೆ ಭರವಸೆ
ಹೊನ್ನಾವರ: 54 ವರ್ಷ ಆಳಿದ್ದ ಚೆನ್ನಭೈರಾದೇವಿಯು ಆಡಳಿತದಲ್ಲಿ ಕಾಳುಮೆಣಸು ರಾಣಿ ಎಂದೆ ಚಿರಪರಿಚಿತರಾಗಿದ್ದಾರೆ. ನಾಡನ್ನು ಆಳಿ ಹೋದ ಹಲವು ರಾಣಿಯರ ಸಾಹಸ, ಶೌರ್ಯವನ್ನು, ಆಡಳಿತವನ್ನು ನೆನಪಿಸುವ ಉತ್ಸವಗಳು ನಡೆಯುತ್ತಿದೆ. ಹಲವರ ಮೂರ್ತಿಗಳ ಸ್ಥಾಪನೆಯಾಗಿದೆ. ಇವರ ಆಳ್ವಿಕೆಯ ಕಥಾಸಾರವನ್ನು ಪಠ್ಯಪುಸ್ತಕದಲ್ಲಿ ಪ್ರಕಟವಾಗಿ ವಿದ್ಯಾರ್ಥಿಗಳಿಗೆ ಒಂದು ತರಗತಿಯ ವಿಷಯವಾಗಿದೆ. ಇವರ ಸಾಧನೆಯ ಕವಿತೆಗಳು ಬಂದಿವೆ.ಆದರೆ 52 ವರ್ಷಕಾಲ ಕರಾವಳಿಯ ಬಹುಭಾಗ ಮತ್ತು … [Read more...] about ರಾಣಿ ಚೆನ್ನಭೈರಾದೇವಿಯ ಸಾಹಸ ಸಾರುವ ಶಾಶ್ವತ ಚಿತ್ರಣ ನಿರ್ಮಾಣ ಮಾಡಲು ಸಹಕಾರ ನೀಡುದಾಗಿ ಡಾ. ವೀರೇಂದ್ರ ಹೆಗ್ಗಡೆ ಭರವಸೆ
ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ನೆರಹಾವಳಿ ಎದುರಿಸಲು 4 ನಾಡದೋಣಿ ಸಿದ್ದ
ಹೊನ್ನಾವರ: ತಾಲೂಕಿನ ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ಗುಂಡಬಾಳ ನದಿಪ್ರವಾಹ ಬಂದು ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ನಾಡದೋಣಿ ಇದ್ದಲ್ಲಿ ಪ್ರವಾಹ ಬಂದಾಗ ಕಾಳಜಿ ಕೇಂದ್ರ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸಾಧ್ಯ ಎಂದು ಮನವಿ ಮಾಡಿದ್ದರು.ಪಂಚಾಯತಿಯಿಂದ ಕ್ರೀಯಾಯೋಜನೆ ಮಾಡಲು ಆಗಲ್ಲೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಇದರಂತೆ ಪಂಚಾಯತಿ ಅನುದಾನದಲ್ಲಿ 4 ನಾಡದೋಣಿ … [Read more...] about ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ನೆರಹಾವಳಿ ಎದುರಿಸಲು 4 ನಾಡದೋಣಿ ಸಿದ್ದ




