ಕಾರವಾರ: ಟಿಪ್ಪು ಜಯಂತಿ ಆಮಂತ್ರಣ ಪದ್ರಿಕೆ ಮುದ್ರಣವಾದ ನಂತರ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸದಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಹೀಗಾಗಿ ಕೊನೆಗಳಿಗೆಯಲ್ಲಿ ಇನ್ನೊಂದು ಆಮಂತ್ರಣ ಪತ್ರಿಕೆಯನ್ನು ಜಿಲ್ಲಾಡಳಿತ ಮುದ್ರಿಸಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಬರೆಯದಂತೆ ಸೂಚಿಸಿದ್ದರು. ರಾಜ್ಯ ಸರ್ಕಾರದಿಂದ … [Read more...] about ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆ ಮುದ್ರಿಣದ ನಂತರ ತನ್ನ ಹೆಸರು ಹಾಕದಂತೆ ಸೂಚಿಸಿದ ಶಾಸಕ ಕಾಗೇರಿ – ಜಿಲ್ಲಾಡಳಿತದಿಂದ ಮರು ಮುದ್ರಣ
Karwar News
karwar Movies as on 10-11-2017
Geethanjali Theatre DJ Duvvada Jagannadham (ua) hindi 3 pm6 pm9 pm … [Read more...] about karwar Movies as on 10-11-2017
karwar Movies as on 10-11-2017
Arjun Theatre Adirindi (UA) Telugu 12369 … [Read more...] about karwar Movies as on 10-11-2017
ವಿದ್ಯುತ್ ಅವಘಡ ;ಹೆಸ್ಕಾಂ ಸಿಬ್ಬಂದಿ ಅಸ್ವಸ್ಥ
ಕಾರವಾರ: ವಿದ್ಯುತ್ ಅವಘಡದಿಂದ ಹೆಸ್ಕಾಂ ಸಿಬ್ಬಂದಿ ಅಸ್ವಸ್ಥಗೊಂಡ ಘಟನೆ ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಕ್ರಾಸ್ ಬಳಿ ನಡೆದಿದೆ. ಗಾಳಿ ಹಾಗೂ ಮಳೆಗೆ ಹರಿದಿದ್ದ ವಿದ್ಯುತ್ ತಂತಿ ಜೋಡಿಸುತ್ತಿದ್ದ ವೇಳೆ ಕಿಡಿಗೇಡಿಗಳು ಪ್ಯೂಜ್ ಅವಳವಡಿಸಿದ ಕಾರಣ ಅವಘಡ ಸಂಭವಿಸಿದೆ. ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ ಹರಿದಿದ್ದು, ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದಿತ್ತು. ಈ ದೂರು ಆಲಿಸಿದ ಹೆಸ್ಕಾಂ … [Read more...] about ವಿದ್ಯುತ್ ಅವಘಡ ;ಹೆಸ್ಕಾಂ ಸಿಬ್ಬಂದಿ ಅಸ್ವಸ್ಥ
ಸಮುದ್ರ ಮಾರ್ಗವಾಗಿ ಗೋವಾಗೆ ತೆರಳಿದ ರೈಲ್ವೇ ಇಂಜಿನ್
ಕಾರವಾರ: ಕಳೆದ ಐದು ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದ್ದ 138 ಟನ್ ಭಾರದ ರೈಲ್ವೇ ಇಂಜಿನ್ನನ್ನು ಬಾರ್ಜ ಮೂಲಕ ಬಂದರಿಗೆ ಸಾಗಿಸಿ ಅಲ್ಲಿಂದ ಗೋವಾಗೆ ಸಾಗಿಸಲಾಯಿತು. ಜೂನ್ 15ರಂದು ಬೆಂಗಳೂರಿನಿಂದ ಇನ್ಲ್ಯಾಂಡ್ ಟ್ರಾನ್ಸಪೋರ್ಟ ಎಂಬ ಕಂಪನಿಯೂ ಈ ರೈಲ್ವೇ ಇಂಜಿನ್ನ್ನು ರಸ್ತೆ ಮಾರ್ಗದ ಮೂಲಕ ಗೋವಾಗೆ ಸಾಗಿಸಲು ಪ್ರಯತ್ನಿಸಿತ್ತು. ಆದರೆ, ಅತಿ ಬಾರದ ಇಂಜಿನ್ ಸಾಗಿಸಲು ಗೋವಾ ಸರ್ಕಾರ ಪರವಾನಿಗೆ ನೀಡಿರಲಿಲ್ಲ. ಬಾರದ ಇಂಜಿನ್ ಬಂದರೆ ಸೇತುವೆಗೆ … [Read more...] about ಸಮುದ್ರ ಮಾರ್ಗವಾಗಿ ಗೋವಾಗೆ ತೆರಳಿದ ರೈಲ್ವೇ ಇಂಜಿನ್




