ಕಾರವಾರ:ಸಮಾನತೆ-ಸಹಬಾಳ್ವೆಯ ಮೂಲಸಂದೇಶ ಹೊತ್ತ ಬುದ್ಧ ಧರ್ಮ ಸಮಾಜದಲ್ಲಿ ಶಾಂತಿ ಕಾಪಾಡುವ ಮೂಲ ಉದ್ದೇಶ ಹೊಂದಿದ್ದು, ಬಿ.ಆರ್.ಅಂಬೇಡ್ಕರ್ ಕೂಡ ಇದೇ ಧರ್ಮದತ್ತ ಸಾಗಲು ಪ್ರೇರಣೆಯಾಗಿತ್ತು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕೆ ಅಭಿಪ್ರಾಯಪಟ್ಟರು. ಭರತೀಯ ಬೌದ್ಧ ಮಹಾಸಭಾದ ಉತ್ತರ ಕನ್ನಡ ಜಿಲ್ಲಾ ಘಟಕ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬುದ್ಧ ಬೆಳದಿಂಗಳು ಯುವ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ರಾಜ್ಯ … [Read more...] about ಸಮಾನತೆ-ಸಹಬಾಳ್ವೆಯ ಮೂಲಸಂದೇಶ ಹೊತ್ತ ಬುದ್ಧ ಧರ್ಮ
Karwar News
ಕಡಲತೀರದಲ್ಲಿ ನಡೆದ ಸ್ವಚ್ಚತಾ ಕಾರ್ಯ
ಕಾರವಾರ:ಇಲ್ಲಿನ ರವಿಂದ್ರನಾಥ ಟಾಗೋರ ಕಡಲ ತೀರದಲ್ಲಿ 8ನೇ ಕರ್ನಾಟಕ ನೇವಲ ಬಟಾಲಿಯನ್ ವತಿಯಿಂದ ಅಂತರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ನಿಮಿತ ಕಡಲ ತೀರದ ಸ್ವಚತಾ ಕಾರ್ಯ ನಡೆಯಿತು. ಎನ್.ಸಿ.ಸಿ ಲೆಪ್ಟನೆಂಟ್ ಕಮಾಂಡಿಂಗ್ ಯು.ಎಚ್. ಸಿಸ್ತಾ ಆದೇಶದ ಮೆರೆಗೆ ಸೇಂಟ್ಜೋಸೆಫ್ಸ ಹೈ ಸ್ಕೂಲ್, ಹಿಂದು ಹೈ ಸ್ಕೂಲ್, ಬಾಪೂಜಿ ಪ. ಪೂ ಮಹಾವಿದ್ಯಾಲಯ ಸದಾಶಿವಗಡದ ವಿದ್ಯಾರ್ಥಿಗಳು ಕಡಲತೀರ ಸ್ವಚ್ಚಗೊಳಿಸಿದರು. ಸೆಂಟ್ಜೋಸೆಫ್ಸ ಹೈ ಸ್ಕೂಲಿನ ಎನ್.ಸಿ.ಸಿ ಚೀಫ್ ಆಫೀಸರ್ ಅನಿಲ್ … [Read more...] about ಕಡಲತೀರದಲ್ಲಿ ನಡೆದ ಸ್ವಚ್ಚತಾ ಕಾರ್ಯ
ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆ
ಕಾರವಾರ:ಗೋವಾದ ಸಿಪ್ಲಾ ಔಷಧ ಕಂಪೆನಿಯ ವಿವಿಧ ಹುದ್ದೆಗಳ ಭರ್ತಿಗೆ ನಗರದ ಹಿಂದು ಹೈಸ್ಕೂಲನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆಯಾಗಿದ್ದಾರೆ. ಗೋವಾದ ಸಿಪ್ಲಾ ಕಂಪೆನಿ ಹಾಗೂ ಲಾಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಸುಮಾರು 381 ಜನರು ಭಾಗವಹಿಸಿದ್ದರು. ಕಂಪೆನಿಗೆ ಅವಶ್ಯವಿದ್ದ 100 ಅಭ್ಯರ್ಥಿಗಳಲ್ಲಿ 91 ಜನರು ಆಯ್ಕೆಯಾಗಿದ್ದು, ಅದರಲ್ಲಿ 47 ಪುರುಷರು ಹಾಗೂ 44 ಮಹಿಳೆಯರು … [Read more...] about ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆ
karwar Movies as on 21-09-2017
Arjun Theatre Jai Lava Kusa (UA) Telugu 12369 … [Read more...] about karwar Movies as on 21-09-2017
ಪ್ರಥಮ ಸ್ಥಾನ ಪಡೆದಿರುವ ಪೂರ್ವಿ ರಾಜೇಶ್
ಕಾರವಾರ:ಸೆಂಟ್ ಮೈಕಲ್ ಕಾನ್ವೆಂಟ್ನ 7ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ರಾಜೇಶ್ ಕಾಮತ್ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಹಿರಿಯರ ವಿಭಾಗದ ಲಘು ಸಂಗೀತ ಹಾಗೂ ಆಶುಭಾಷಣದಲ್ಲಿ ಪ್ರಥಮ ಸ್ಥಾನ ಪಡೆದಿರುವ ಪೂರ್ವಿ ರಾಜೇಶ್ ಕಾಮತ್ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಈಕೆಯ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕಿ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು. … [Read more...] about ಪ್ರಥಮ ಸ್ಥಾನ ಪಡೆದಿರುವ ಪೂರ್ವಿ ರಾಜೇಶ್




