ಕಾರವಾರ:ನಾಗರಮುಡಿ ಜಲಪಾತದಲ್ಲಿ ಗೋವಾದ ಆರು ಪ್ರವಾಸಿಗರು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾರವಾರದ ಜನತೆಯನ್ನು ನಿಂದಿಸಿದ್ದಾರೆ. ಈ ಸಂಬಂಧ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಹಿಳೆ ವಿರುದ್ದ ದೂರು ನೀಡಿದರು. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಕಾಣಕೋಣದ ಅಂಜಲಿನಾ ಫನಾಂಡಿಸ್ ಎಂಬಾಕೆ ಕಾರವಾರದ ಜನರು ಡ್ಯಾಂ ನೀರನ್ನು ಬಿಟ್ಟು ಗೋವಾದವರನ್ನು ಕೊಂದಿದ್ದಾರೆ ಎಂದು ಬರೆದಿದ್ದಾರೆ. ಈ … [Read more...] about ಸಾಮಾಜಿಕ ತಾಣಗಳಲ್ಲಿ ಕಾರವಾರ ಜನತೆ ವಿರುದ್ದ ಅವಹೇಳನಕಾರಿ ಹೇಳಿಕೆ; ಗೋವಾ ಮಹಿಳೆ ವಿರುದ್ದ ದೂರು
Karwar News
ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟಂಬರ್ 30 ರವರೆಗೆ ವಿಸ್ತರಣೆ
ಕಾರವಾರ: 2017-18 ನೇ ಸಾಲಿಗೆ "ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ", "ಶುಲ್ಕ ವಿನಾಯಿತಿ", ವಿದ್ಯಾಸಿರಿ-"ಊಟ ಮತ್ತು ವಸತಿ ಸಹಾಯ ಯೋಜನೆ" ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್ಸೈಟ್ www.backwardclassess.kar.nic.in ಮತ್ತು ದೂರವಾಣಿ ಸಂಖ್ಯೆ:08382-226588 ಸಂಪರ್ಕಿಸಬಹುದೆಂದು ಜಿಲ್ಲಾ ಹಿಂದುಳಿದ … [Read more...] about ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟಂಬರ್ 30 ರವರೆಗೆ ವಿಸ್ತರಣೆ
ಮತದಾರರ ಪಟ್ಟಿಯಲ್ಲಿ ಹೆಸರು ಸೆರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರ ಹೆಸರನ್ನು ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿ ಕಾರ್ಯಕ್ರಮ
ಕಾರವಾರ: ಮತದಾರರ ಪಟ್ಟಿಯಲ್ಲಿ ಹೆಸರು ಸೆರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರ ಹೆಸರನ್ನು ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಮತದಾರರು ಸೆಪ್ಟಂಬರ 23 ರೊಳಗಾಗಿ ಸಂಬಂಧಿಸಿದ ಮತಗಟ್ಟಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರುಗಳು ನೊಂದಾವಣಿಯಾಗಿರುವ ಬಗ್ಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು/ತಹಶೀಲ್ದಾರರ ಕಛೆರಿಗಳಿಗೆ ಸಂಪರ್ಕಿಸಿ ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಂಡು, ಒಂದಕ್ಕಿಂತ ಹೆಚ್ಚಿನ … [Read more...] about ಮತದಾರರ ಪಟ್ಟಿಯಲ್ಲಿ ಹೆಸರು ಸೆರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರ ಹೆಸರನ್ನು ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿ ಕಾರ್ಯಕ್ರಮ
ಲೈಂಗಿಕ ದೌರ್ಜನ್ಯದ ಸಕಾರಾತ್ಮಕ ನಿರ್ವಹಣೆಯ ಬಗ್ಗೆ ಪಾಲಕರಿಗಾಗಿ ಕಾರ್ಯಾಗಾರ
ಕಾರವಾರ:ರೋಟರಿ ಸಂಸ್ಥೆ ವತಿಯಿಂದ ಮಕ್ಕಳಿಗೆ ಆಗುವ ಲೈಂಗಿಕ ದೌರ್ಜನ್ಯದ ಸಕಾರಾತ್ಮಕ ನಿರ್ವಹಣೆಯ ಬಗ್ಗೆ ಪಾಲಕರಿಗಾಗಿ ಕಾರ್ಯಾಗಾರ ನಡೆಸಲಾಯಿತು. ಸ್ತ್ರೀರೋಗ ತಜ್ಞೆ ಡಾ. ರಾಜಲಕ್ಷ್ಮಿ ಉಪನ್ಯಾಸ ನೀಡಿದರು. ಹೆಣ್ಣು ಮಕ್ಕಳಿಗಾಗುವ ಲೈಂಗಿಕ ದೌರ್ಜನ್ಯ, ಪಾಲಕರಿಗೆ ಮಾರ್ಗದರ್ಶನ, ಸೈಬರ ಅಪರಾಧ ಹಾಗೂ ಹೆಣ್ಣು ಮಕ್ಕಳ ಋತು ನೈರ್ಮಲ್ಯದ ನಿರ್ವಹಣೆಯ ಬಗ್ಗೆ "ಸ್ಲೈಡ್ ಶೋ" ಮೂಲಕ ತರಬೇತಿಯನ್ನು ನೀಡಿದರು. ರೋಟರಿ ಕ್ಲಬ್ ಪದಾಧಿಕಾರಿಗಳಾದ ಎಮ್. ಪಿ. ಕಾಮತ, ರಾಜೇಶ ವರ್ಣೇಕರ, … [Read more...] about ಲೈಂಗಿಕ ದೌರ್ಜನ್ಯದ ಸಕಾರಾತ್ಮಕ ನಿರ್ವಹಣೆಯ ಬಗ್ಗೆ ಪಾಲಕರಿಗಾಗಿ ಕಾರ್ಯಾಗಾರ
130 ವಿದ್ಯಾರ್ಥಿಗಳ ದಂತ ತಪಾಸಣೆ
ಕಾರವಾರ:ರೋಟರಿ ಕ್ಲಬ್ ವತಿಯಿಂದ ನ್ಯೂ ಪಾಪುಲರ ಇಂಗ್ಲೀಷ ಮಾಧ್ಯಮಿಕ ಶಾಲೆಯ 130 ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಿ, ದಂತ ಸ್ವಚ್ಚತೆಯ ಕುರಿತು ಅರಿವು ಮೂಡಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ನಾಯಕ, ರೋಟರಿ ಅಧ್ಯಕ್ಷ ರಾಜೇಶ ವೇರ್ಣೇಕರ, ಪ್ರಮುಖರಾದ ಕೃಷ್ಣಾನಂದ ಬಾಂದೇಕರ, ತೇಜಸ್ವನಿ ಜಿ. ತೋಡರ, ನಾಗರಾಜ ಡಿ. ಪಡ್ತಿ, ಕೃತಿಕಾ ಕೆ. ನಾಯ್ಕ, ಸುಮುಖ ಎಸ್. ನಾಯ್ಕ, ನಿಸರ್ಗಾ ಡಿ. ಅರ್ಗೇಕರ, ಪದ್ಮಶ್ರೀ ಕೆ. ನಾಯ್ಕ, ಇತರರಿದದ್ದರು. … [Read more...] about 130 ವಿದ್ಯಾರ್ಥಿಗಳ ದಂತ ತಪಾಸಣೆ

