ಕಾರವಾರ:ಮೈಸೂರಿನ ನ್ಯಾಶನಲ್ ಇನ್ಸಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್.ಐ.ಇ) ಸಂಸ್ಥೆಯ ವಿದ್ಯಾರ್ಥಿಯಾಗಿರುವ ಕಾರವಾರ ಮೂಲದ ಸಿದ್ದಾರ್ಥ ಸುಹಾಸ್ ರೇವಣಕರ್ ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ (ಎಂ.ಟೆಕ್) ಪ್ರಥಮ ರ್ಯಾಂಕ್ ಪಡೆದು ಸುವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರೋಡಕ್ಷನ್ ಇಂಜಿನಿಯರಿಂಗ್ ಎಂಡ್ ಸಿಸ್ಟಮ್ ಟೆಕ್ನಾಲಜಿಯಲ್ಲಿ ಜರುಗಿದ ಸ್ನಾತಕೋತರ ಪರೀಕ್ಷೆಯಲ್ಲಿ 9.60 ಸಿಜೆಪಿಎ ಗಳಿಸಿರುವ ಇವರು ಡೆಸ್ಟಿಂಕ್ಷನ್ನೊಂದಿಗೆ ಪ್ರಥಮ ದರ್ಜೆಯಲ್ಲಿ … [Read more...] about ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ (ಎಂ.ಟೆಕ್) ಪ್ರಥಮ ರ್ಯಾಂಕ್
Karwar News
ಎಲೆಸುರುಳಿ ಹುಳುವಿನ ಬಾಧೆ
ಕಾರವಾರ: ತಾಲೂಕಿನ ನಗೆಕೋವೆ, ಶಿರ್ವೆ, ಬೇಳುರು, ಹಣಕೋಣ, ಬೈರೆ ಇತ್ಯಾದಿ ಗ್ರಾಮಗಳಲ್ಲಿ ಮುಂಗಾರು ಭತ್ತದ ಬೆಳೆಗೆ ಅಲ್ಲಲ್ಲಿ ಎಲೆ ಮಡಚುವ ಹಾಗೂ ಎಲೆಸುರುಳಿ ಹುಳುವಿನ ಬಾಧೆ ಕಂಡು ಬಂದಿದೆ. ಭತ್ತದ ಬೆಳೆಯ ಏಲೆಯ ಭಾಗವನ್ನು ಕೀಟಗಳು ಕಡಿದು ತಿಂದು ಹಾನಿ ಮಾಡಿವೆ. ಇದರ ಹತೋಟಿಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಲಭ್ಯವಿರು ಮೊನೊಕ್ರೊಟೋಫಾಸ್ 1.30 ಮಿ ಲೀ ಆಥವಾ ಕ್ಲೋರೋಪೈರಿಫಾಸ್ 2.00 ಮಿ ಲೀ ಒಂದು ಲೀಟರ್ ನೀರಿಗೆ ಬೇರೆಸಿ ಸಿಂಪರಣೆ ಮಾಡಲು ಕಾರವಾರ … [Read more...] about ಎಲೆಸುರುಳಿ ಹುಳುವಿನ ಬಾಧೆ
karwar Movies as on 08-09-2017
ArjunTheatre Poster boys (ua) hindi 12AM3PM6PM9PM … [Read more...] about karwar Movies as on 08-09-2017
ರೈತರಿಗೆ ಶೇ 50 % ರ ಸಹಾಯಧನದಲ್ಲಿ ಸಾವಯವ ಗೊಬ್ಬರ
ಕಾರವಾರ: ತಾಲೂಕಿನ ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿ ರೈತರಿಗೆ ಶೇ 50 % ರ ಸಹಾಯಧನದಲ್ಲಿ ಸಾವಯವ ಗೊಬ್ಬರ, ಸಸ್ಯ ಸಂರಕ್ಷಣಾ ಔಷಧಿ, ಸಸ್ಯ ಸಂರಕ್ಷಣಾ ಉಪಕರಣ( ಸ್ಪ್ರೇಯರ್) ಪವರ್ ಟ್ರೆಲರ್, ಕಳೆ ಕತ್ತರಿಸುವ ಯಂತ್ರ, (ಪವರ್ ವೀಡರ್, ಡಿಸೇಲ್ ಪಂಪಸೆಟ್ ಹಾಗೂ ಸೇ 90% ಸಹಾಯಧನದಲ್ಲಿ ತುಂತುರು ನೀರಾವರಿ ಉಪಕರಣಗಳು ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆ ತಿಳಿಸಿದೆ. … [Read more...] about ರೈತರಿಗೆ ಶೇ 50 % ರ ಸಹಾಯಧನದಲ್ಲಿ ಸಾವಯವ ಗೊಬ್ಬರ
karwar Movies as on 08-09-2017
Geethanjali Theatre Mugulu Nage (ua) Kannada 3 pm6 pm9 pm … [Read more...] about karwar Movies as on 08-09-2017




