ಕಾರವಾರ:ಕಳೆದೊಂದು ವಾರದಿಂದ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವಾಗದೆ ಇದರಿಂದ ಅನೇಕ ಬೋಟುಗಳು ನಗರದ ಬೈತಖೋಲ್ ಬಂದರಿನಲ್ಲಿರುವ ಲಂಗರು ಹಾಕಿವೆ.ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ತಮಿಳುನಾಡು, ಕೇರಳ, ಮಂಗಳೂರು, ಮಲ್ಪೆ, ಗೋವಾ ಸೇರಿದಂತೆ ಉತ್ತರ ಕನ್ನಡದದ ಬೋಟುಗಳು ಮೀನುಗಾರಿಕೆ ಮಾಡುತ್ತವೆ.ಆದರೆ ಹವಾಮಾನ ವೈಪರೀತ್ಯದಿಂದ ಅನೇಕ ಬೋಟುಗಳು ಸುರಕ್ಷತೆ … [Read more...] about ಹವಾಮಾನ ವೈಪರೀತ್ಯ ಲಂಗರು ಹಾಕಿದ ಬೋಟ್
Karwar News
ಗಣಪತಿ ಉಳ್ವೇಕರ್ ಗೆ ವಿ.ಪ. ಬಿಜೆಪಿ ಟಿಕೆಟ್
ಕಾರವಾರ:ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಹೆಸರಿನ ಪಟ್ಟಿ ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ.ಒಟ್ಟೂ 25 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದರೂ ಕೇವಲ 20 ಕ್ಷೇತ್ರಗಳಿಗೆ ಮಾತ್ರ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದ್ದು ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಗಣಪತಿ ಉಳೇಕರ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಗಣಪತಿ ಉಳ್ವೇಕರ್ ಅಲ್ಪ … [Read more...] about ಗಣಪತಿ ಉಳ್ವೇಕರ್ ಗೆ ವಿ.ಪ. ಬಿಜೆಪಿ ಟಿಕೆಟ್
ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2021-22 ನೇ ಸಾಲಿನ ಜಿಲ್ಲೆಯಲ್ಲಿ ಕಾಯಂ ವಾಸಿಸುತ್ತಿರುವ ಮತೀಯ ಅಲ್ಪಸಂಖ್ಯಾತರಿAದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಪಂಗಡಕ್ಕೆ ಸೇರಿದವರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. 2021 - 22 ನೇ ಸಾಲಿನಲ್ಲಿಅನುಷ್ಠಾನಗೊಳಿಸಲು ಯೋಜನೆಗಳು, ಸಣ್ಣ … [Read more...] about ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ರಕ್ತದಾನದ ಅರಿವು ಮೂಡಿಸಲು ಕಾಶ್ಮೀರಕ್ಕೆ ಪಾದಯಾತ್ರೆ
ಕಾರವಾರ:ಕೇರಳದ ವೈನಾಡ್ ಮೂಲದ ಮೆಲ್ವಿನ್ ಥೋಮಸ್ ಅವರು ರಕ್ತದಾನದ ಬಗ್ಗೆ ಅರಿವು ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಕಾರವಾರಕ್ಕೆ ತಲುಪಿದ್ದಾರೆ.ಕಾರವಾರ ತಲುಪಿದ ಇವರಿಗೆ ಉತ್ತರಕನ್ನಡದ ಶೇರ್ ಬ್ಲಡ್ ಸೇವ್ ಲೈಫ್ ರಕ್ತದಾನಿಗಳ ತಂಡದ ಸಂಸ್ಥಾಪಕ ಶುಭಂ ಜಿ. ಕಳಸ ಮೆಲ್ವಿನ್ ಅವರನ್ನು ನಗರಕ್ಕೆ ಬರಮಾಡಿಕೊಂಡರು.ಮೆಲ್ವಿನ್ ಇವರು ಒಟ್ಟು 3500 ಕಿಮೀ … [Read more...] about ರಕ್ತದಾನದ ಅರಿವು ಮೂಡಿಸಲು ಕಾಶ್ಮೀರಕ್ಕೆ ಪಾದಯಾತ್ರೆ
ಕ್ರಿಪ್ಟೊಕರೆನ್ಸಿಗೆ ಹೊಸ ಕಾಯ್ದೆ ಹಣಕಾಸು ಸಚಿವಾಲಯ ಸ್ಪಷ್ಟನೆ
ಬೆಂಗಳೂರು : ದೇಶದ ಆರ್ಥಿಕತೆಗೆ ಮಾರಕವಾಗದೇ ನಿಯಂತ್ರಿತ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಹೊಸ ಕಾಯ್ದೆ ಜಾರಿಗೊಳಿಸಲು ಶೀಘ್ರವೇ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.ಬೆಂಗಳೂರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅಕ್ಟೋಬರ್ 19 ರಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕ್ರಿಪ್ರೊಕರೆನ್ಸಿ ಅಕ್ರಮ ವಹಿವಾಟಿನ ಕುರಿತಂತೆ ಬರೆದಿದ್ದ ಸುದೀರ್ಘ ಪತ್ರ ಕ್ಕೆ ಪ್ರತಿಕ್ರಿಯೆ ಸಹಿತ … [Read more...] about ಕ್ರಿಪ್ಟೊಕರೆನ್ಸಿಗೆ ಹೊಸ ಕಾಯ್ದೆ ಹಣಕಾಸು ಸಚಿವಾಲಯ ಸ್ಪಷ್ಟನೆ


