ಕಾರವಾರ : ಪಾನಲೆ ಮತ್ತು ರಕ್ಷಣೆ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಪಟ್ಟು ಮಕ್ಕಳ ಛಾಯಾಚಿತ್ರಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳವುದು ಬಾಲ ನ್ಯಾಯ ಕಾಯ್ದೆ 2015ರ ಸೆಕ್ಷನ್ 74 ರನ್ವಯ ದಂಡನೀಯ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಘಟಕದ ರಕ್ಷಣಾಧಿಕಾರಿ ಸೋನಲ್ ಐಗಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಕ್ಕಳ ಮಾರಾಟ ಮತ್ತು ಸಾಗಾಣಿಕ ಹಾಗೂ ಕಾನೀನು ಬಾಹೀರವಾಗಿದ್ದು, ಸ್ವೀಕಾರ ಕುರಿತಂತೆ ಹಾಗೂ ಕೋವಿಟ್ … [Read more...] about ಮಕ್ಕಳ ಛಾಯಾ ಚಿತ್ರಗಳನ್ನು ಬಳಸಿಕೊಳ್ಳವುದು ಅಪರಾಧ
Karwar News
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಎಲ್ಲರೂ ಪಾಸ್
ಕಾರವಾರ : ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಜಿಲ್ಲೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳೆಲ್ಲ ತೇರ್ಗಡೆಯಾಗುವ ಮೂಲಕ ಶೇ.100ರಷ್ಟ ಫಲಿತಾಂಶ ಬಂದಿದೆ.ಈ ಬಾರಿ ಕೋವಿಡ್ ಸೋಂಕಿನ ಕಾರಣದಿಂದ ಪರೀಕ್ಷೆ ನಡೆಸಿರಲಿಲ್ಲ ಪರೀಕ್ಷೆ ಇಲ್ಲದಿದ್ದರೂ ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಗಳಿಸಿದ ಅಂಕಗಳ ಸರಾಸರಿ ಅಂಕ ಪರಿಣಿಸಿ ಫಲಿತಾಂಶ ಪ್ರಕಟಿಸಲಾಗಿದೆ.ಈ ಬಾರಿ ಜಿಲ್ಲೆಯಿಂದ ಒಟ್ಟು … [Read more...] about ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಎಲ್ಲರೂ ಪಾಸ್
ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ
ಕಾರವಾರ ;ನಗರದ ಟ್ಯಾಗೋರ್ ಕಡಲ ತೀರದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪ್ಲೈಓವರ್ ಕೆಳಗೆ ಬೀದಿನಾಯಿಗಳನ್ನು ಯಾರು ನಿರಂತರವಾಗಿ ಕೊಲ್ಲುತ್ತಿದ್ದಾರೆ ನಂತರ ಅವುಗಳನ್ನು ಸುಟ್ಟು ಹಾಕುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಶ್ವಾನ ಪ್ರಿಯರು ಆಗ್ರಹಿಸಿದ್ದಾರೆ . ಶನಿವಾರ ಸಂಜೆ ಎರಡು ನಾಯಿಗಳನ್ನು ಕೊಲ್ಲಲಾಗಿದೆ. ಅವುಗಳ ಶರೀರವನ್ನು ಅರೆಬರೆಯಾಗಿ ಸುಟ್ಟು ಬೀದಿಯಲ್ಲಿ ಬಿಡಲಾಗಿದೆ. ಬೀದಿನಾಯಿಗಳಿಗೆ ಕೂಡ ಬದುಕುವ ಹಕ್ಕಿದೆ. ಅವುಗಳಿಗೆ … [Read more...] about ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ
ಸಿ ಆರ್ ಝೆಡ್ ನಿರ್ವಹಣಾ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಕಾರವಾರ: ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾಯೋಜನೆಯ ಕರಡು ಅಧಿಸೂಚನೆ ಮತ್ತು ನಕ್ಷೆಯ ಕುರಿತು ಸಲಹೆ,ಆಕ್ಷೇಪಣೆ ಮತ್ತು ಅನಿಸಿಕೆಗಳಿದ್ದಲ್ಲಿ ಇಲ್ಲಿನ ನಗರಸಭೆ ವ್ಯಾಪ್ತಿಯಸಾರ್ವಜನಿಕರು 30 ದಿನದೊಳಗಾಗಿ ಲಿಖಿತವಾಗಿ ಪೂರಕದಾಖಲೆಗಳೊಂದಿಗೆ ನಗರಸಭೆಗೆ ಸಲ್ಲಿಸಬಹುದು.ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ- 2019 ಅನುಸಾರಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯಕರಡು ಅಧಿಸೂಚನೆ ಮತ್ತು ನಕ್ಷೆ ಹೊರಡಿಸಲಾಗಿದ್ದು, ಸದರಿ ಪ್ರತಿನಗರಸಭೆಯಲ್ಲಿ ಸಾರ್ವಜನಿಕರ … [Read more...] about ಸಿ ಆರ್ ಝೆಡ್ ನಿರ್ವಹಣಾ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಕೈಗಾರಿಕಾ ಸೇವಾ ಘಟಕ ಸ್ಥಾಪನೆಗೆ ಆಸಕ್ತರಿಂದ ಅರ್ಜಿ ಆಹ್ವಾನ
ಕಾರವಾರ ಕರ್ನಾಟಕ ರಾಜ್ಯ ಕಾರ್ಯ ಮತ್ತು ಗ್ರಾಮೋದ್ಯೋಗ ಮಂಡಳಿ ಯು 2021 -22 ನೇ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ( ಪಿಎಂಇಜಿಪಿ )ಯೋಜನೆಯಡಿ ಕೈಗಾರಿಕಾ ಸೇವಾ ಘಟಕ ಸ್ಥಾಪಿಸಲು ಆಸಕ್ತಿಯುಳ್ಳ ನಿರುದ್ಯೋಗಿ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ವೆಬ್ಸೈಟ್: https://www.kviconline.gov.in/pmegp.jsp ನಲ್ಲಿ ಅರ್ಜಿ ಸಲ್ಲಿಸಬಹುದು .ಅರ್ಜಿಯ ಹಾಡು ಪ್ರತಿಯನ್ನು ಜಿಲ್ಲಾ ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು … [Read more...] about ಕೈಗಾರಿಕಾ ಸೇವಾ ಘಟಕ ಸ್ಥಾಪನೆಗೆ ಆಸಕ್ತರಿಂದ ಅರ್ಜಿ ಆಹ್ವಾನ

