ಕಾರವಾರ : ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ ಮಾಡಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದರು.ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾಡಿದರು. ಉಗ್ರ ಕ್ರಾಂತಿಕಾರಿ ಹೋರಾಟ ಮಾಡಲಾಗುವುದು.ಖಾಸಗಿ, ಸರಕಾರಿ ಇಲಾಖೆಗಳಲ್ಲಿ ಶೆ.೧೦೦ ರಷ್ಟು ಉದ್ಯೋಗ ಜಿಲ್ಲೆಯವರಿಗೆ ಮೀಸಲಿಡಬೇಕು. ಅಲಗೇರಿಯಲ್ಲಿ ವಿಮಾನ ನಿಲ್ದಾಣ ಆಗಲಿ. ಆದರೆ ವಿಮಾನ ನಿಲ್ದಾಣಕ್ಕೆ ಸುಕ್ರಿ ಬೊಮ್ಮ ಗೌಡರ ಹೆಸರಿಡಬೇಕು ಎಂದು ಕರವೇ … [Read more...] about ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ
Karwar News
ಕಾರವಾರದ ಲಂಡನ್ ಬಿಡ್ಜ್ ಬಳಿ ಕಾರು ಪಲ್ಟಿ ;ಇಬ್ಬರ ಸಾವು
ಕಾರವಾರ:- ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಇಂದು ಮುಂಜಾನೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.ಚಿಕ್ಕಮಗಳೂರು ಮೂಲದ ಕಿರಣ್(28) ಹಾಗೂ ರಾಕೇಶ್ ಸಿ. ಆರ್(28) ಮೃತಪಟ್ಟವರು. ಗಾಯಗೊಂಡಿದ್ದ ಮತ್ತಿಬ್ಬರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾದಿಂದ ಗೋವಾ ಕಡೆ ತೆರಳುತ್ತಿದ್ದವರು ಲಂಡನ್ ಬ್ರಿಡ್ಜ್ ಬಳಿಯ ಪೆಟ್ರೋಲ್ ಬಂಕ್ಗೆ ತೆರಳಿ ಮರಳಿ ಬರುವಾಗ ಈ … [Read more...] about ಕಾರವಾರದ ಲಂಡನ್ ಬಿಡ್ಜ್ ಬಳಿ ಕಾರು ಪಲ್ಟಿ ;ಇಬ್ಬರ ಸಾವು
OLX ನಲ್ಲಿ ಬೈಕ್ ಮಾರಾಟ; ಹಣ ಕಳೆದುಕೊಂಡ ಕಾರವಾರದ ವ್ಯಕ್ತಿ
ಕಾರವಾರ: OLX ನಲ್ಲಿ ಬೈಕ್ ಮಾರಾಟಕ್ಕಿರುವ ಮಾಹಿತಿ ಗಮನಿಸಿ ಖರೀದಿಗೆ ಮುಂದಾಗಿದ್ದ ವ್ಯಕ್ತಿಯೋರ್ವರು ಹಣ ಕಳೆದುಕೊಂಡಿರುವ ಘಟನೆ ಕಾರವಾರದ ತೋಡುರಿನಲ್ಲಿ ನಡೆದಿದೆ.ತಾಲ್ಲೂಕಿನ ತೋಡುರಿನ ಸೀಬರ್ಡ್ ಕಾಲೋನಿ ನಿವಾಸಿ ಗಣೇಶ ನಾಡರ್ ಎರಡು ದಿನದ ಹಿಂದೆ olx ನಲ್ಲಿ ಸ್ಕೂಟಿ ಮಾರಾಟಕ್ಕಿರುವುದನ್ನು ಗಮನಿಸಿದ್ದರು.ಅಲ್ಲದೆ ಅದರಲ್ಲಿ ಮೊಬೈಲ್ ನಂಬರಿಗೆ ಕರೆ ಮಾಡಿ ವಿಚಾರಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮಾಂತೋಷ್ ಯಾದವ್ ಎಂದು ಪರಿಚಯಿಸಿಕೊಂಡಿದ್ದರು. … [Read more...] about OLX ನಲ್ಲಿ ಬೈಕ್ ಮಾರಾಟ; ಹಣ ಕಳೆದುಕೊಂಡ ಕಾರವಾರದ ವ್ಯಕ್ತಿ
ದೇವಾಲಯಗಳಲ್ಲಿ ಶಾಸಕರಿಂದ ವಿಶೇಷ ಪೂಜೆ
ಕಾರವಾರ: ನವರಾತ್ರಿ ಉತ್ಸವದ ನಿಮಿತ್ತ ಏಳನೇ ದಿನದಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಕಾರವಾರದ ನಂದನಗದ್ದಾದಲ್ಲಿರುವ ಶ್ರೀ ಸಂತೋಷಿ ಮಾತಾ ಹಾಗೂ ದೇವತಿ ಶಿಟ್ಟಾದ ಶ್ರೀ ದೇವತಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋವಿಡ್-19 ಸೋಂಕು ನಿವಾರಣೆಯಾಗಿ ಜನರ ಜೀವನ ಸುಧಾರಣೆಯಾಗಲಿ, ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರಮಾಣ ಕಡಿಮೆಯಾಗಿ ಜನರು ಕಷ್ಟಗಳಿಂದ ಹೊರಬರಲಿ. … [Read more...] about ದೇವಾಲಯಗಳಲ್ಲಿ ಶಾಸಕರಿಂದ ವಿಶೇಷ ಪೂಜೆ
ನಾಯಿ ಹಿಡಿಯಲು ಬಂದಿದ್ದ ಚಿರತೆ;ಮರಿ ಹೊತ್ತುಕೊಂಡು ಪರಾರಿ
ನಾಯಿ ಹಿಡಿಯಲು ಬಂದಿದ್ದ ಚಿರತೆಯೊಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ಕಾರವಾರದಲ್ಲಿ ನಡೆದಿದೆ. ನಗರದ ಬೈತಖೋಲದ ಇಂಡಿಯನ್ ಆಯಿಲ್ ಕಚೇರಿಯ ಬಳಿ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡರಾತ್ರಿ ನಾಯಿ ತನ್ನ ಮರಿಗಳೊಂದಿಗೆ ಮಲಗಿದ್ದ ವೇಳೆ ಏಕಾಏಕಿ ಮೇಲೆರಗಿದ ಚಿರತೆ, ಮರಿಯನ್ನು ಹೊತ್ತೊಯ್ದಿದೆ. ನಾಯಿ ಮೇಲೆ ದಾಳಿ ಮಾಡಲು ಬಂದ ಚಿರತೆ ನಾಯಿಯನ್ನು ಬಿಟ್ಟು ಪಕ್ಕದಲ್ಲಿದ್ದ ಮರಿಯನ್ನು ಹೊತ್ತುಕೊಂಡು ಅಲ್ಲಿಂದ ಪರಾರಿಯಾಗಿದೆ. ಈ ಘಟನೆ … [Read more...] about ನಾಯಿ ಹಿಡಿಯಲು ಬಂದಿದ್ದ ಚಿರತೆ;ಮರಿ ಹೊತ್ತುಕೊಂಡು ಪರಾರಿ



