ಕಾರವಾರ: ಆರೋಗ್ಯದಿಂದ ಜೀವಿಸುವದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಧೀಶ ಟಿ.ಗೊವಿಂದಯ್ಯ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.ಹೆಚ.ಒ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್.ಐ.ವಿ ಸೋಂಕು ಭಾದಿತರು ಕೂಡಾ ಸಾಮಾಜಿಕವಾಗಿ ಬದುಕುವ, ಆರೋಗ್ಯ ಪಡೆಯುವ … [Read more...] about ಆರೋಗ್ಯದಿಂದ ಜೀವಿಸುವದು ಪ್ರತಿಯೊಬ್ಬರ ಮೂಲಭೂತ ಹಕ್ಕು;ನ್ಯಾಯಾಧೀಶ ಟಿ.ಗೊವಿಂದಯ್ಯ
Karwar News
karwar Movies as on 1-12-2017
Arjun Theatre Mufti (uA) Kannada 12369 … [Read more...] about karwar Movies as on 1-12-2017
karwar Movies as on 1-12-2017
Geethanjali Theatre 009-1(Ua) telugu 3 pm6 pm9 pm … [Read more...] about karwar Movies as on 1-12-2017
ಮದುವೆ ನಡೆಯುತ್ತಿದ್ದ ವೇಳೆ ಹಾರುವ ಹಾವು ಪ್ರತ್ಯಕ್ಷ
ಕಾರವಾರ:ಗೋಪಿಶಟ್ಟಾ ಬಳಿಯ ಭಗತವಾಡದಲ್ಲಿನ ರಾಮನಾಥ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಹಾವು ಪ್ರತ್ಯಕ್ಷಗೊಂಡ ಕಾರಣ ಜನ ಆತಂಕಕ್ಕಿಡಾದರು. ಅಲ್ಲಿಯೇ ಇದ್ದ ಉರಗಪ್ರೇಮಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಸೆರೆ ಸಿಕ್ಕ ಹಾವನ್ನು ಹಾರುವ ಹಾವು ಎಂದು ಗುರುತಿಸಲಾಗಿದ್ದುಮ 3.5 ಅಡಿ ಉದ್ದವಿತ್ತು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಾಣಿಸುತ್ತವೆ. ಇದು ವಿಷಕಾರಿ ಹಾವಾಗಿದೆ ಎಂದು ವೀರೆಂದ್ರ ಪವಾರ್ ಮಾಹಿತಿ ನೀಡಿದರು. … [Read more...] about ಮದುವೆ ನಡೆಯುತ್ತಿದ್ದ ವೇಳೆ ಹಾರುವ ಹಾವು ಪ್ರತ್ಯಕ್ಷ
ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ
ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆಯಲಿದೆ. ನ.30 ರಿಂದ ಡಿಸೆಂಬರ 29 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಡಿ.6 ಮತ್ತು 21 ರಂದು ಮತದಾರರ ಪಟ್ಟಿಯಲ್ಲಿಯ ಹೆಸರುಗಳನ್ನು ಗ್ರಾಮ ಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ವಾರ್ಡಸಭೆಗಳಲ್ಲಿ ಓದಿ ಹೇಳಿ ಹೆಸರುಗಳನ್ನು … [Read more...] about ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ



