ಕಾರವಾರ:ರೈತರ ಪಾಲಿನ ದೊಡ್ಡ ಹಬ್ಬ ಅಂದ್ರೆ ಅದು ದೀಪಾವಳಿ. ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಓಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಾತ್ರವಲ್ಲದೆ ಗೋವುಗಳನ್ನು ಸೃಂಗರಿಸಿ ಅವುಗಳನ್ನು ಬೆದರಿಸುವ ಮೂಲಕ ಇಲ್ಲೊಂದು ಗ್ರಾಮದಲ್ಲಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು. ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು, … [Read more...] about ಮೂಡ್ನಳ್ಳಿಯಲ್ಲಿ ದೀಪಾವಳಿ ಸಂಭ್ರಮ: ಗಮನ ಸೆಳೆದ ಹೋರಿಗಳ ಓಟ
Kumta News
ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳ; ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಬಂಡಲ್ ಕಳ್ಳತನ
ಕುಮಟಾ: ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಇಲೆಕ್ಟ್ರಿಕಲ್ ಅಂಗಡಿಯಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಬಂಡಲ್ ಯಾಮಾರಿಸಿರುವ ಘಟನೆ ಕುಮಟಾ ಪಟ್ಟಣದ ಎಸ್.ಬಿಐ. ಬ್ಯಾಂಕ್ ಎದುರಿನ ಜಗದಂಬಾ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ನಡೆದಿದೆ.ಅಂಗಡಿಗೆ ಬಂದ ಈ ವ್ಯಕ್ತಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಖರೀದಿ ಮಾಡಿದ್ದಾನೆ. ಬಳಿಕ ಅಂಗಡಿಯವನಿಗೆ ಚೆಕ್ ನೀಡಿದ್ದು, ಆತನಿಂದ ಚೆಕ್ ಪಡೆದ ಅಂಗಡಿ ಮಾಲೀಕ, ಗ್ರಾಹಕನಿಗೆ ನೀವು ಇಲ್ಲೆ ನಿಂತಿರಿ ಎಂದು … [Read more...] about ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳ; ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಬಂಡಲ್ ಕಳ್ಳತನ
ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾ ವತಿಯಿಂದ ನುಡಿ ಹಬ್ಬ ಆಚರಣೆ
ಕುಮಟಾ:ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ರೂವಾರಿ ಪ್ರೋ.ಎಂ.ಜಿ.ಭಟ್ಟ ನೇತೃತ್ವದ ತಂಡ ಅಚ್ಚುಕಟ್ಟಾಗಿ ನುಡಿ ಹಬ್ಬವನ್ನು ಆಚರಿಸುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಹೇಳಿದರು.ಅವರು ರವಿವಾರ ಪಟ್ಟಣದ ಪುರಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾ ವತಿಯಿಂದ ಆಯೋಜಿಸಿದ 11ನೇ ವರ್ಷದ ನುಡಿ ಹಬ್ಬ ಕಾರ್ಯಕ್ರಮಕ್ಕೆ ಪಾಲ್ಗೊಂಡು ಮಾತನಾಡಿ, ಈ ಪುರ ಭವನಕ್ಕೆ ಟೌನ್ಹಾಲ್ ಎಂಬ ಹೆಸರಿಡಬೇಕೆಂಬ ನಿರ್ಧಾರವಾಗಿತ್ತು. ಆದರೆ ನಾನು ಈ ಹಾಲ್ಗೆ … [Read more...] about ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾ ವತಿಯಿಂದ ನುಡಿ ಹಬ್ಬ ಆಚರಣೆ
ಬರಗದ್ದೆಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಣಪತಿ ಗೋಪಾಲಕೃಷ್ಣ ಹೆಗಡೆ ಆಯ್ಕೆ
ಕುಮಟಾ: ತಾಲೂಕಿನ ಬರಗದ್ದೆಯ ಸೇವಾ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಗಣಪತಿ ಗೋಪಾಲಕೃಷ್ಣ ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಬಲೇಶ್ವರ ಗಜಾನನ ಭಟ್ಟ ಆಯ್ಕೆಯಾಗಿದ್ದಾರೆ.ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದ ಸಂಘದ ರೈತ ಸದಸ್ಯರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಹೋರಾಟ ನಿರ್ಣಾಯಕ ಹಂತವನ್ನು ತಲುಪಿ, ಕಳೆದ 1 ವಾರದ ಹಿಂದೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದರು. ಎಲ್ಲ … [Read more...] about ಬರಗದ್ದೆಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಣಪತಿ ಗೋಪಾಲಕೃಷ್ಣ ಹೆಗಡೆ ಆಯ್ಕೆ
ಲಾರಿಗೆ ಟವೆರಾ ಡಿಕ್ಕಿ;ಇಬ್ಬರಿಗೆ ಗಾಯ
ಕುಮಟಾ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಹಿಂದಿಕ್ಕಲು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಟವೆರಾ ವಾಹನವನ್ನು ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಲಾರಿಗೆ ಅಪಘಾತ ಪಡಿಸಿದ ಘಟನೆ ಕುಮಟಾ ತಾಲೂಕಿನ ಮಿರ್ಜಾನ ಸಮೀಪದ ಖೈರೆಯಲ್ಲಿ ಸಂಭವಿಸಿದೆ.ಟವೆರಾ ವಾಹನ ಚಾಲಕ ಬೆಳಗಾವಿ ಜಿಲ್ಲೆಯ ಚಂದೂರ ನಿವಾಸಿ ಮಹಾಂತೇಶ ಪಾಟೀಲ್(24) ಹಾಗೂ ಬೆಳಗಾವಿಯ ಸುಳೇಬಾವಿ ನಿವಾಸಿ ಶಶಿ ಲಕ್ಷ್ಮಣ ಉದ್ಯನ್ನನವರ್(24) ಗಾಯಗೊಂಡವರಾಗಿದ್ದಾರೆ. ಟವೆರಾ ವಾಹನದ ಚಾಲಕ … [Read more...] about ಲಾರಿಗೆ ಟವೆರಾ ಡಿಕ್ಕಿ;ಇಬ್ಬರಿಗೆ ಗಾಯ




