• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Kumta News

ಅರಣ್ಯಭೂಮಿ ಹಕ್ಕು ಹೋರಾಟಾಗಾರರ ವೇದಿಕೆಯಿಂದ ಶರಾವತಿ ಅಭಯಾರಣ್ಯ ಘೋಷಣೆ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಜಾಥಾ ಹಾಗೂ ಸಭೆ

January 15, 2020 by Vishwanath Shetty Leave a Comment

ಕುಮಟಾ/ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸಿ ಅಂತಿಮ ಆದೇಶವಾಗಿರುವ ಹಿನ್ನೆಲೆಯಲ್ಲಿ 'ಅಭಯಾರಣ್ಯ-ಚಿಂತನ ಕೂಟ'ವನ್ನು ಜ.೧೯ ರವಿವಾರ ಮುಂಜಾನೆ ೧೦.೦೦ ಗಂಟೆಗೆ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮದ ಮಾಸ್ತಿಮನೆ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಕುಮಟಾದಲ್ಲಿ ಜ.೨೩ ರಂದು ಸಂಘಟಿಸಲಾದ ಅಭಯಾರಣ್ಯ ವಿರೋಧಿ ಜಾಥಾ ಹಾಗು ಪೂರ್ವಭಾವಿ ಸಭೆಯಾಗಿದ್ದು … [Read more...] about ಅರಣ್ಯಭೂಮಿ ಹಕ್ಕು ಹೋರಾಟಾಗಾರರ ವೇದಿಕೆಯಿಂದ ಶರಾವತಿ ಅಭಯಾರಣ್ಯ ಘೋಷಣೆ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಜಾಥಾ ಹಾಗೂ ಸಭೆ

ಕುಮಟಾ ಸರರ್ಕಾರಿ ಆಸ್ಪತ್ರೆಗೆ ಶಾಸಕ ದಿನಕರ ಶೆಟ್ಟಿ ಭೇಟಿ; ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ

January 14, 2020 by Vishwanath Shetty Leave a Comment

    ಕುಮಟಾ/ ತಾಲೂಕಿನ ಸರರ್ಕಾರಿ ಅಸ್ಪತ್ರೆ ಹಾಗೂ ಸರರ್ಕಾರಿ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿಗಳನ್ನು ಪರಿಶೀಲಿಸಿದರು. ಇದೇ ಸಂದರ್ಬದಲ್ಲಿ ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದ ಶಾಸಕರು ಆಯುರ್ವೇದ ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದೆ. ಪ್ರತಿನಿತ್ಯ 20 ರಿಂದ 60 ರೋಗಿಗಳು ಸರರ್ಕಾರಿ ಆಯುರ್ವೇದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಕುಮಟಾ ತಾಲೂಕಿನಿಂದ … [Read more...] about ಕುಮಟಾ ಸರರ್ಕಾರಿ ಆಸ್ಪತ್ರೆಗೆ ಶಾಸಕ ದಿನಕರ ಶೆಟ್ಟಿ ಭೇಟಿ; ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ

ವಿಜೃಂಭಣಿಯಿಂದ ನಡೆಯಿತು. ರಾಘವೇಶ್ವರ ಭಾರತಿ ಶಾಲೆ ಗೋಕರ್ಣದ ವಾರ್ಷಿಕ ಸ್ನೇಹ ಸಮ್ಮೇಳನ

January 14, 2020 by Püshpãhås ßãstíkâr Leave a Comment

ಗೋಕರ್ಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ಅತಿಥಿಯಾಗಿ ಉತ್ತರ ಕನ್ನಡದ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಹಾಗೂ ಅಂಕೋಲ ತಾಲೂಕಿನ ಲೇಖಕರು, ಸಾಹಿತಿಗಳಾದ ಮಹಾಂತೇಶ ರೆವಡಿ, ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ, ಮೆನೆಜಿಂಗ್ ಟ್ರಸ್ಟಿ ಡಾ. ಎಮ್.ಡಿ.ನಾಯ್ಕ, ಉಪಾಧ್ಯಕ್ಷರಾದ ನಾಗೇಂದ್ರ … [Read more...] about ವಿಜೃಂಭಣಿಯಿಂದ ನಡೆಯಿತು. ರಾಘವೇಶ್ವರ ಭಾರತಿ ಶಾಲೆ ಗೋಕರ್ಣದ ವಾರ್ಷಿಕ ಸ್ನೇಹ ಸಮ್ಮೇಳನ

ಮನಸೆಲ್ಲಾ ನೀನೆ

December 28, 2019 by Püshpãhås ßãstíkâr Leave a Comment

ಪುಷ್ಪಹಾಸ ಬಸ್ತಿಕರ, ಗೋಕರ್ಣ

ಪ್ರೀತಿಯಾಗುವ ಶುಭ ಆರಂಭವು,ನನ್ನೆದೆಯಲಿ ಮೊದಲ ರೊಮಾಂಚನವು,ಕನಸು ನನಸಿನಲ್ಲೂ ನಿನ್ನ ನೆನಪೆಲ್ಲವು,ತಲೆ ಕೆಡಿಸಿದೆ ಆ ಚೆಂದದಿ ನಿನ್ನ ರೂಪವು.ನೀನಿರುವೆ ಬಲು ಸುಂದರ,ಬರುವೆಯಾ ಒಮ್ಮೆ ಹತ್ತಿರ,ಕೇಳಬೇಕೆನಿಸಿದೆ ನಿನ್ನ ಇಂಚರ,ನಿನ್ನ ಬಿಟ್ಟು ಹೋಗಲಾರೆನು ದೂರ.ನಿನ್ನನು ಕೈ ಬಡಲಾರೆ,ಪ್ರೀತಿಸುವೇನು ನಾ ಮನಸಾರೆ,ನನ್ನ ಹೃದಯದ ಬಾಗಿಲಿಗೆ ಒಮ್ಮೆ ಬಾರೆ,ಜನ್ಮ ಜನ್ಮಕೂ ನಾ ನಿನ್ನ ಮರೆಯಲಾರೆ.ಹೊತ್ತು ಗೊತ್ತಿಲ್ಲದೆ ನಿನ್ನೆ ಕಾಣುವ ಬದುಕಾಗಿದೆ,ಈ ಜೀವಕೆ ನಿನ್ನ ಹೆಸರೆ … [Read more...] about ಮನಸೆಲ್ಲಾ ನೀನೆ

ತಾಯಿಯ ಸವಿನೆನಪನ್ನು ಮೆಲಕು ಹಾಕಿದ ಜಯಂತ ಕಾಯ್ಕಿಣಿ

December 27, 2019 by Püshpãhås ßãstíkâr Leave a Comment

ಪ್ರಖರ ವಿಚಾರವಾದಿ, ಮೌಲಿಕ ಸಾಹಿತಿ, ಮಹಾನ್ ಚಿಂತಕರು ನಮ್ಮೂರಿನ ಗೌರೀಶ ಕಾಯ್ಕಿಣಿಯವರು, ಇವರ ಪತ್ನಿ ಶಾಂತಾ ಕಾಯ್ಕಿಣಿ ಇವರ ಸುಪುತ್ರ ಸಾಹಿತಿ, ಕಥೆಗಾರ, ಲೇಖಕರು ಆದ ಡಾ.ಜಯಂತ ಕಾಯ್ಕಿಣಿಯವರು.ಡಿಸೆಂಬರ್ 25 ರಂದು ಜಯಂತರು ತನ್ನ ತಾಯಿ ಶಾಂತಮ್ಮಳನ್ನು ಕಳೆದು ಕೊಂಡ ದಿನವಿದು, ಜಯಂತರು ಗೋಕರ್ಣಕ್ಕೆ ಬಂದಿರುವ ವಿಷಯವನ್ನರಿತು ನಾನು ಜಯಂತ ಕಾಯ್ಕಿಣಿಯವರನ್ನು ಮಾತನಾಡಿಸಲು ಅವರ ಮನೆಗೆ ಭೇಟಿ ನೀಡಿ ಜಯಂತರ ಬಳಿ "ಈಗ ಗೋಕರ್ಣಕ್ಕೆ ಕಳೆ ಬಂದತ್ತಿದೆ" ಎಂದೆ ಆಗ ಜಯಂತರು ನನ್ನ … [Read more...] about ತಾಯಿಯ ಸವಿನೆನಪನ್ನು ಮೆಲಕು ಹಾಕಿದ ಜಯಂತ ಕಾಯ್ಕಿಣಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,352 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar