ಗೋಕರ್ಣ: ಗೋಕರ್ಣದ ಮೊಡರ್ನ ಎಜ್ಯುಕೇಶನ್ ಟ್ರಸ್ಟ(ರಿ.)ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಯಾದ ಕುಮಾರ ಪ್ರಣವ ಗಜಾನನ ಭಾಗ್ವತ ಇತನು ಐಡಿಯಲ್ ಪ್ಲೇ ಅಬಾಕಸ್ ಸೆಂಟರ್ ಅಂಕೋಲದಲ್ಲಿ ತರಬೇತಿ ಪಡೆಯುತ್ತಿದ್ದು, ದಿನಾಂಕ 28/10/2018 ರಂದು ಉಡುಪಿಯಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 800ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇತನು ಉತ್ತಮ ಫಲಿತಾಂಶದೊಂದಿಗೆ ದ್ವಿತೀಯ … [Read more...] about ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ರಾಘವೇಶ್ವರ ಭಾರತೀ ಶಾಲೆ ವಿದ್ಯಾರ್ಥಿ
Kumta News
ಗೋಕರ್ಣದಲ್ಲಿ ಜೆಲ್ಲಿ ಮೀನು ಕಚ್ಚಿ ತಿಣುಕಾಡಿದ ಪ್ರವಾಸಿಗರು
ಗೋಕರ್ಣ:- ಕುಡ್ಲೆ ತೀರದಲ್ಲಿ ಸತತ ನಾಲ್ಕು ದಿನದ ರಜೆಯ ಪ್ರಯುಕ್ತ ಗೋಕರ್ಣಕ್ಕೆ ಆಗಮಿಸಿದ ಪ್ರವಾಸಿಗರು, ಲೈಫ್ ಗಾರ್ಡ ಮಾತನ್ನು ಲೆಕ್ಕಿಸದೇ ಸಮುದ್ರದಲ್ಲಿ ಈಜಲು ಹೋಗಿ ಜೆಲ್ಲಿ ಮೀನಿಗೆ ಆಹಾರವಾಗಿ ಬಂದಿದ್ದಾರೆ. ಸಮುದ್ರದ ತಳದಲ್ಲಿ ಪಿಟ ಪಿಟ ಲವಲವಿಕೆಯಿಂದ ಓಡಾಡುತ್ತಿರುವ ಈ ಜೆಲ್ಲಿಫಿಶ್ಗಳು ಚಿಕ್ಕದಾಗಿದ್ದರೂ ಅಷ್ಟೇ ಅಪಾಯಕಾರಿಯಾಗಿದ್ದು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಚ್ಚಿಸಿಕೊಂಡು ಉರಿ ತಾಳಲಾಗದೆ ಒದ್ದಾಡಿದ ಘಟನೆ ಗೋಕರ್ಣದ ಕುಡ್ಲೆ … [Read more...] about ಗೋಕರ್ಣದಲ್ಲಿ ಜೆಲ್ಲಿ ಮೀನು ಕಚ್ಚಿ ತಿಣುಕಾಡಿದ ಪ್ರವಾಸಿಗರು
ಪುಣ್ಯಕ್ಷೇತ್ರ ಗೋಕರ್ಣಕ್ಕೆ* *ಪ್ರವಾಸಿಗರ ಸಂಖ್ಯೆ ಹೆಚ್ಚಳ*
ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣದಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಳೆದ ಒಂದು ವಾರದಿಂದ ಬಿಕೋ ಎನ್ನುತಿತ್ತು. ಪ್ರವಾಸಿಗರು ಇಲ್ಲಿನ ಮಹಾಗಣಪತಿ, ಮಹಾಬಲೇಶ್ವರ ದೇವಾಲಯದಲ್ಲಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದರೆ, ಅತ್ತ ಓಂ ಬೀಚ್, ಕುಡ್ಲೆ ಬೀಚ್, ಮುಖ್ಯ ಕಡಲ ತೀರದಲ್ಲಿ ಕಡಲ ಸೌಂದರ್ಯಕ್ಕೆ ಮುಗಿಬಿದ್ದು ನೀರಿನಲ್ಲಿ ಆಟಾಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ … [Read more...] about ಪುಣ್ಯಕ್ಷೇತ್ರ ಗೋಕರ್ಣಕ್ಕೆ* *ಪ್ರವಾಸಿಗರ ಸಂಖ್ಯೆ ಹೆಚ್ಚಳ*
ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿ ಆಚರಣೆ.*
ಗೋಕರ್ಣ: ಮೋಡರ್ನ ಎಜ್ಯುಕೇಶನ್ ಟ್ರಸ್ಟ್(ರಿ.) ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಭಾರತದ ದ್ವಿತೀಯ ಪ್ರಧಾನಿಯಾದ ಲಾಲ್ ಬಹದ್ದೂರ ಶಾಸ್ತ್ರೀಜಿಯವರ ಜನ್ಮದಿನವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಾಲೆಯ ಶಿಕ್ಷಕವೃಂದದವರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗಾಂಧೀಜಿಯವರ ಬಗ್ಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು … [Read more...] about ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿ ಆಚರಣೆ.*
ಗೋಕರ್ಣದಲ್ಲಿ ಎಲ್ಲರ* *ಮನ ಸೆಳೆದ ಮಿಂಚು*
ಗೋಕರ್ಣ: ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸೋಮವಾರ ರಾತ್ರಿ ಮಿಂಚು ಸಂಭವಿಸಿದ್ದು ಮಳೆ ಸುರಿದು ತಂಪಾದ ವಾತಾವರಣವನ್ನುಂಟು ಮಾಡಿತು. ರಾತ್ರಿ ಮಿನಿಗಿದ ಮಿಂಚು ಕ್ಯಾಮರಾಕ್ಕೆ ಸೇರೆ ಸಿಕ್ಕಿ ವೀಡಿಯೊ ಮೂಲಕ ಇಂದು ಗೋಕರ್ಣಿಗರ ಜನರ ಜಂಗಮವಾಣಿಯ (ಮೊಬೈಲ್) ವಾಟ್ಸಪ್ , ಫೇಸ್ಬುಕನ ಸ್ಟೆಟಸ್ಸನ ಮಾತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ರೋಮಾಂಚನಗೊಂಡಿದ್ದಾರೆ. … [Read more...] about ಗೋಕರ್ಣದಲ್ಲಿ ಎಲ್ಲರ* *ಮನ ಸೆಳೆದ ಮಿಂಚು*




