ಹಳಿಯಾಳ :- ಹಳಿಯಾಳದ ‘ಹಳೆಯ ಚಿತ್ರ-ಸಂಗೀತ ಪ್ರೆಮಿಗಳ ಸಂಘ’ (ಹಚಿಸಂಪ್ರೇಸಂ) ರವರಿಂದ ಡಿಸೆಂಬರ್ 29 ರಂದು ಭವ್ಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಶ್ರೀದುರ್ಗಾದೇವಿ ಕಲಾಭವನ ರಂಗಮಂಚದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಬಿ.ಆರ್.ವಿಭೂತೆ ತಿಳಿಸಿದ್ದಾರೆ. 2000 ಇಸವಿಯಲ್ಲಿ ಸ್ಥಾಪಿಸಲಾದ ಸಂಘದಿಂದ ಪ್ರತಿ ವರ್ಷ ರಫೀರವರನ್ನು ನೆನಪಿಸಲಾಗುತ್ತಿದ್ದು ಈ ವರ್ಷ ರಫೀಯೊಂದಿಗೆ ನಮ್ಮನ್ನು ಅಗಲಿದ ಮಹಾನ್ ಗಾಯಕರಾದ ಕಿಶೋರಕುಮಾರ, ಮುಕೇಶ, ಮನ್ನಾಡೆ, … [Read more...] about ಹಳೇಯ ಚಿತ್ರ ಸಂಗೀತ ಪ್ರೇಮಿಗಳ ಸಂಘ(ofmla) ದಿಂದ ದಿ.29 ರಂದು ಹಳಿಯಾಳದಲ್ಲಿ ಭವ್ಯ ಸಂಗೀತ ಸಂಜೆ- ಬಿ.ಆರ್.ವಿಭೂತೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನೀಲಯಕ್ಕೆ ಅನುದಾನ ಬಿಡುಗಡೆ – ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿ ನಗರದಲ್ಲಿ ಮೆಟ್ರಿಕ್ ನಂತರ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಹಾಗೂ ಅಂಕೋಲಾ ತಾಲೂಕಿನಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅನುದಾನ ಮಂಜೂರಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ಆದೇಶ ಸಂಖ್ಯೆ ಬಿಸಿಡಬ್ಲೂ 1031 ಬಿಎಂಎಸ್ 2018, ಬೆಂಗಳೂರು ದಿನಾಂಕ 07-12-2018 ರಂತೆ ಒಂದು ವಿದ್ಯಾರ್ಥಿ ನಿಲಯಕ್ಕೆ … [Read more...] about ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನೀಲಯಕ್ಕೆ ಅನುದಾನ ಬಿಡುಗಡೆ – ಸಚಿವ ಆರ್.ವಿ.ದೇಶಪಾಂಡೆ
ಮೆಕೆದಾಟು- ಮಹದಾಯಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿ – ಜಯ ಕರ್ನಾಟಕ ಸಂಘಟನೆ ಆಗ್ರಹ ಮನವಿ ಸಲ್ಲಿಕೆ.
ಹಳಿಯಾಳ: ತಮಿಳನಾಡು-ಗೋವಾಕ್ಕೆ ಯಾವುದೇ ನಷ್ಟವಿಲ್ಲದ ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೊಳಿಸುವಲ್ಲಿ ಹಿಂದೆಟು ಹಾಕದೆ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದವರು ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು. ಮೇಕೆದಾಟು ಆಣೆಕಟ್ಟು ಯೋಜನೆ ಕಳೆದ 4-5 ವರ್ಷಗಳಿಂದ ಚರ್ಚೆಗೆ ಬಂದಿದ್ದು ಅಂದಿನಿಂದಲೂ ತಮಿಳನಾಡು ಸರ್ಕಾರ ವಿರೋದಿಸುತ್ತಲೆ ಬಂದಿದೆ. ಸುಮಾರು 5900 … [Read more...] about ಮೆಕೆದಾಟು- ಮಹದಾಯಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿ – ಜಯ ಕರ್ನಾಟಕ ಸಂಘಟನೆ ಆಗ್ರಹ ಮನವಿ ಸಲ್ಲಿಕೆ.
ಇಂಡಿಯನ್ ಡೆವ್ಲಪ್ಮೆಂಟ್ ಪಾರ್ಮೇಶನ್ ಜಿಲ್ಲಾ ನೂತನ ಕಛೇರಿ ಉದ್ಘಾಟನೆ. ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತಗೆ ಸನ್ಮಾನ.
ಶಿರಸಿ: ತಾಲೂಕಿನ ಬೆಳ್ಳನಕೆರಿ ಯಲ್ಲಿ ಇಂಡಿಯನ್ ದೇವ್ಲಪ್ಮೆಂಟ್ ಪಾರ್ಮೇಶನ್ ಇದರ ಉತ್ತರ ಕನ್ನಡ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನಡೆಯಿತು. ಸಮಾರಂಭದಲ್ಲಿ ಇಟಲಿ ದೇಶದ ಪ್ರಖ್ಯಾತ ಸಮಾಜಸೇವಕಿ ಮೇರಿಯ ಯೆಂಗೆಲಾ ಕಚೇರಿಯ ನೂತನ ಕಟ್ಟಡ ವನ್ನು ಲೋಕಾರ್ಪಣೆ ಮಾಡಿದರು. ಲೋಯೊಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತ ರವರನ್ನು ಸನ್ಮಾನಿಸಲಾಯಿತು. … [Read more...] about ಇಂಡಿಯನ್ ಡೆವ್ಲಪ್ಮೆಂಟ್ ಪಾರ್ಮೇಶನ್ ಜಿಲ್ಲಾ ನೂತನ ಕಛೇರಿ ಉದ್ಘಾಟನೆ. ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತಗೆ ಸನ್ಮಾನ.
ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ , ಉತ್ತರಕನ್ನಡ ಜಿಲ್ಲೆಯ, ಭಟ್ಕಳದ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ, ನಡೆದ 1ನೇ ಮುಕ್ತ ರಾಷ್ಟ್ರ ಕರಾಟೆ ಚಾಂಪಿಯನಶಿಪ್ಗೆ ಹೊನ್ನಾವರದ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳು ಫೈಟ್ ಮತ್ತು ಕತಾದಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ. ಅಕ್ಷಯ.ಎಸ್.ಮೇಸ್ತಾ (ಪ್ರಥಮ, ಪ್ರಥಮ), ಚಂದನಾ.ರಮೇಶ.ಮೇಸ್ತಾ (ಪ್ರಥಮ, ದ್ವಿತೀಯ), ಭುವನ್.ಮಹೇಶ.ಮೊಗೇರ(ಪ್ರಥಮ), ಯಶಿಕಾ.ಕಿರಣ್ಕುಮಾರ.ನಾಯ್ಕ (ತೃತೀಯ,ತೃತೀಯ), ಜಯಸೂರ್ಯ.ಪಿ.ಈಟಿ (ಪ್ರಥಮ, ದ್ವಿತೀಯ), … [Read more...] about ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ


