ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಯ ಕರ್ನಾಟಕ ತಾಲ್ಲೂಕಾ ಸಂಘಟನೆ, ತಾಲ್ಲೂಕಾ ಘಟಕ ಮತ್ತ ಗ್ರಾಮೀಣ ಘಟಕದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.ದುಷ್ಚಟಗಳಿಂದ ದೂರರಾಗಿ ಭವ್ಯ ಭಾರತ ಸತ್ಪ್ರಜೆಗಳಾಗಿ, ಬೆಳೆಯುವ ಮಕ್ಕಳ ದುಷ್ಚಟಗಳ ವಿರುದ್ಧ ನಮ್ಮದೊಂದು ಸಮರ ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಎಲ್ಲ ಸದಸ್ಯರು, ಊರ ನಾಗರಿಕರು ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ … [Read more...] about ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ
ಯಲ್ಲಾಪುರ : ತಾಲೂಕಾ ಪಂಚಾಯತದಲ್ಲಿ ೭೫ ನೇ ಸ್ವಾತಂತ್ರೊö್ಯತ್ಸವವನ್ನು ಸಂಭ್ರಮದಿಂದ ಆಚರಿಸಿ ದರು. ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶಕಮ್ಮಾರ ಸ್ವಾತಂತ್ರೊö್ಯತ್ಸವ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನೆರವೇರಿಸಿದರು.ತಾಲೂಕಾ ಪಂಚಾಯತ ಕಟ್ಟಡವನ್ನು .೭೫ ರಾಷ್ಟçಧ್ವಜಗಳು ಹಾಗೂ , ಧ್ವಜ ದ ಬಣ್ಣದ ಬಲೂನು ಗಳು , ವಿದ್ಯುತದೀಪಾಲಂಕಾರ ಎಲ್ಲವೂ ರಾಷ್ಟçಧ್ವಜಮಯ ಆಗಿದ್ದು ಆಕರ್ಷಕಅಲಂಕಾರದಿಂದ ಕಂಗೊಳಿಸುತ್ತಿತ್ತು . ತಾ ಪಂ ಲೆಕ್ಕಾಧಿಕಾರಿ ಮೋಹನ ಹಾಗೂ … [Read more...] about ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ
ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ
ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ವಂದೇ ಮಾತರಂ" ರ್ಯಾಲಿ ಗೆ ಚಾಲನೆ ನೀಡ ಲಾಯಿತು.ಗ್ರಾಮದೇವಿ ದೇವಸ್ಥಾನ ದಿಂದ ಮೆರವಣಿಗೆ ಯಲ್ಲಿ ಸಾಗಿದ ಮಹಿಳೆಯರು ರಾಷ್ಟ್ರ ಧ್ವಜ ವನ್ನು ಹಿಡಿದುಕೊಂಡು, ಭಾರತ ಮಾತೆಗೆ ಜಯ ಘೋಷ ಣೆ ಹಾಕುತ್ತಾ,ತಿಲಕ್ ಚೌಕ್, ಪ್ರಮುಖ ರಸ್ತೆಯಲ್ಲಿ ಸಾಗಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸಂಪನ್ನ ಗೊಳಿಸಿದರು.ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ … [Read more...] about ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ
ಬ್ಯೂರೊ ಆಫ್ ಇಂಡಿಯನ್ ಸ್ಟಾö್ಯಂಡರ್ಡ್ ನೇಮಕಾತಿ ಸಂಬಳ ರೂ. 50,000/-
ಬ್ಯೂರೋ ಆಫ್ ಇಂಡಿಯನ್ ಸ್ಟಾö್ಯಂಡರ್ಡ್ ನಲ್ಲಿ ಅಗತ್ಯ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .ಇಲಾಖೆ ಹೆಸರು : ಬ್ಯೂರೊ ಆಫ್ ಇಂಡಿಯನ್ ಸ್ಟಾö್ಯಂಡರ್ಡ್ಹುದ್ದೆಗಳ ಹೆಸರು : ಗ್ರಾಜುಯೇಟ್ ಇಂಜಿನಿಯರ್, ಸೈಂಟಿಸ್ಟ್ ಬಿಒಟ್ಟು ಹುದ್ದೆಗಳು : 116ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ವಿದ್ಯಾರ್ಹತೆ … [Read more...] about ಬ್ಯೂರೊ ಆಫ್ ಇಂಡಿಯನ್ ಸ್ಟಾö್ಯಂಡರ್ಡ್ ನೇಮಕಾತಿ ಸಂಬಳ ರೂ. 50,000/-
ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿ; ಓರ್ವ ಸಾವು
ಹೊನ್ನಾವರ: ತಾಲೂಕಿನ ಹಳದೀಪುರದ ರಾಷ್ಟ್ರೀಯ ಹೆದ್ದಾರಿ 66ರ ಚಿಪ್ಪಿಹಕ್ಕಲ್ ತಿರುವಿನಲ್ಲಿ ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ರಭಸಕ್ಕೆ ಅಕ್ಕಿ ತುಂಬಿದ ಲಾರಿ ಪಲ್ಟಿಯಾಗಿ, ಹೆದ್ದಾರಿಯಲ್ಲಿ ಅಕ್ಕಿಮೂಟೆ … [Read more...] about ಅಕ್ಕಿ ಸಾಗಾಟದ ಲಾರಿಗೆ ಚಿರೇಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿ; ಓರ್ವ ಸಾವು




