ಹೊನ್ನಾವರ.ಅಪರಾಧ ವಿಭಾಗದ ಪಿ.ಎಸ್.ಐ ಗಣೇಶ ಜೋಗಳೇಕರರನ್ನು ಅಮಾನತ ಮಾಡನಾಗಿದೆಯೆಂದು ತಿಳಿದು ಬಂದಿದೆ.ಇತ್ತೀಚೆಗಷ್ಟೇ ಮಂಗಳೂರು ನಗರ ಠಾಣೆಗೆ ಕಾನೂನು ಸುವಿವಸ್ಥೆ ಎಸ್.ಐ ಆಗಿ ವರ್ಗವಣೆಗೊಂಡ ಗಣೇಶ ಜೋಗಳೇಕರ ಹೊನ್ನಾವರದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ವಹಿಸಿದ್ದ ಕರ್ತವ್ಯ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸದೇ ನಿರ್ಲಕ್ಷ್ಯ ವಹಿಸಿದರು.ಎನ್ನುವಕಾರಾಣಕ್ಕಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಲ್ಲಿಸಿದ. ವರದಿಯಂತೆ ಗಣೀಶ ಜೋಗಳೇಕರರನ್ನು ಸೇವೆಯಿಂದ ಅಮಾನತು … [Read more...] about ಪಿ.ಎಸ್.ಐ ಗಣೇಶ ಜೋಗಳೇಕರ ಅಮಾನತು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಚನ ಸಾಹಿತ್ಯದ ಪ್ರಚಾರದಿಂದ ಪರಿವರ್ತನೆ ಸಾದ್ಯ
ಹಳಿಯಾಳ ; ವಚನ ಸಾಹಿತ್ಯವು ಜೀವನ ನಡೇಸುವ ಕ್ರಮವಾಗಿದ್ದು ಅಸ್ಪøಶ್ಯತೆಯನ್ನು ಹೋಗಲಾಡಿಸಿ, ಜಾತಿ ಸಮಾನತೆ, ಲಿಂಗ ಸಮಾನತೆಯನ್ನು ತಂದು ಕೋಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಂದು ಮಾಡಿದ ವಚನ ಕ್ರಾಂತೀಯ ಪುನರುತ್ಥಾನ ಈಗ ಆಗಬೇಕಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಎಮ್.ಎನ್.ತಳವಾರ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀವಿರಕ್ತಮಠ ಮೈದಾನದಲ್ಲಿ ಉ.ಕ.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘಟಣೆಗಳ ಸಹಯೋಗದೋಂದಿಗೆ ಹಮ್ಮಿಕೊಂಡ ವಚನ ಕ್ರಾಂತಿಯ ಪುನರುತ್ಥಾನ … [Read more...] about ವಚನ ಸಾಹಿತ್ಯದ ಪ್ರಚಾರದಿಂದ ಪರಿವರ್ತನೆ ಸಾದ್ಯ
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದಿಂದ ಮನಸ್ಸು ನವಚೈತನ್ಯದಿಂದ ಕೂಡಿರುತ್ತದೆ. – ನಾಗರಾಜ ನಾಯಕ ತೊರ್ಕೆ
ಗೋಕರ್ಣದ ಆಲದಕೆರೆಯ ಶ್ರೀ ಪಂಚಬ್ರಹ್ಮ ಯುವಕ ಸಂಘದ ಆಶ್ರಯದಲ್ಲಿ 14 ನೇ ವರ್ಷದ ಅಂತರಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ದಿನಾಂಕ 3/3 ರಂದು ಆಲದಕೆರೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗೋಕರ್ಣದ ಆಲದಕೆರೆಯ ಶ್ರೀ ಪಂಚಬ್ರಹ್ಮ ಯುವಕ ಸಂಘದ ಆಶ್ರಯದಲ್ಲಿ 14 ನೇ ವರ್ಷದ ಅಂತರಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ದಿನಾಂಕ 3/3 ರಂದು ಆಲದಕೆರೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ … [Read more...] about ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದಿಂದ ಮನಸ್ಸು ನವಚೈತನ್ಯದಿಂದ ಕೂಡಿರುತ್ತದೆ. – ನಾಗರಾಜ ನಾಯಕ ತೊರ್ಕೆ
karwar Movies as on 09-03-2018
Geethanjali Theatre SAMHARA (UA) KANNADA 3 pm6 pm9 pmhttps://www.youtube.com/watch?v=crRi1aNg-Xw … [Read more...] about karwar Movies as on 09-03-2018
Honavar Movies as on 09-03-2018
Padmanjali Theatre Bhaagamathie (UA)Telugu 11.30AM2.30PM5.30PM8.30PMhttps://www.youtube.com/watch?v=Aahj3atxdS4 … [Read more...] about Honavar Movies as on 09-03-2018



