1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 14000 17310 15520Arecanut Hale Chali Average 2 Quintal 15200 22740 18600Arecanut Hosa Chali Average 2 Quintal 18610 20960 19750 2] MARKET: … [Read more...] about Apmc market report 28-2-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಹೊನ್ನಾವರ .ಪದ್ಮಭೂಷಣ, ಪದ್ಮಶ್ರೀ, ಮಹಾರಾಷ್ಟ್ರ ಭೂಷಣ ಪ್ರೊ. ವಿಜಯ ಭಾಟ್ಕರ್, ಭಾರತೀಯ ಪ್ರಖ್ಯಾತ ಕಂಪ್ಯೂಟರ್ ವಿಜ್ಞಾನಿ, ಶಿಕ್ಷಣ ತಜ್ಞ, Iಖಿ ಲೀಡರ್ ಇವರು ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಅಂಗವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ‘ಅಟಲ್ ಟಿಂಕರಿಂಗ್ ಲ್ಯಾಬ್ - ನ್ಯೂ ಇಂಗ್ಲಿಷ್ ಸ್ಕೂಲ್, ಹೊನ್ನಾವರ’ ಇವರ ಸಹಯೋಗದಲ್ಲಿ ಫೇಸ್ಬುಕ್ ನೇರಪ್ರಸಾರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು … [Read more...] about ರಾಷ್ಟ್ರೀಯ ವಿಜ್ಞಾನ ದಿನಾಚರಣೆ
*ಹಣ್ಣು ಮತ್ತು ತರಕಾರಿ ದರಗಳು 28-2-2018
TSS ಸೂಪರ್ ಮಾರ್ಕೇಟ್ ಶಿರಸಿ rs , ಪ್ರತಿ ಕೇ.ಜಿ ಗೆ* *ಗಜರಿ .............. ...40* *ಹಸಿ ಮೆಣಸು...........40* *ಬಜೆ ಮೆಣಸು...........40* *ಡೊಳ್ಳು ಮೆಣಸು......50* *ಬೀನ್ಸ......................40* *ಬೆಂಡೆಕಾಯಿ............35* *ಹಾಗಲಕಾಯಿ..........50* *ಟೊಮಾಟೊ ..........12* *ಕ್ಯಾಬೀಜ................12* *ಹೂ ಕೋಸು(ಒಂದಕ್ಕೆ).20* *ಮುಳ್ಳ … [Read more...] about *ಹಣ್ಣು ಮತ್ತು ತರಕಾರಿ ದರಗಳು 28-2-2018
TSS Market Report 28-02-2018
Rate in rs / per QuintalTSS Sirsi … [Read more...] about TSS Market Report 28-02-2018
ಜನರ ತೆರಿಗೆ ಹಣ ಸದ್ವಿನಿಯೋಗವಾಗುವಂತೆ ಕ್ಷೇತ್ರದಲ್ಲಿ ಕೆಲಸ
ಹೊನ್ನಾವರ:"ಶಾಸಕನಾಗಿ ಆಯ್ಕೆ ಮಾಡಿದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಕಳೆದ ಐದು ವರ್ಷಗಳಲ್ಲಿ ಅವರ ಜವಾನನಂತೆ ಕೆಲಸ ಮಾಡಿದ್ದು ಕುಗ್ರಾಮಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಜನರು ಸರ್ಕಾರಕ್ಕೆ ಭರಿಸುವ ತೆರಿಗೆ ಹಣ ಸದ್ವಿನಿಯೋಗವಾಗುವಂತೆ ನೋಡಿಕೊಂಡಿದ್ದೇನೆ' ಎಂದು ಶಾಸಕ ಮಂಕಾಳ ಎಸ್.ವೈದ್ಯ ತಿಳಿಸಿದರು. ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರಾವಲಿ ಗ್ರಾಮದಲ್ಲಿ ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ … [Read more...] about ಜನರ ತೆರಿಗೆ ಹಣ ಸದ್ವಿನಿಯೋಗವಾಗುವಂತೆ ಕ್ಷೇತ್ರದಲ್ಲಿ ಕೆಲಸ



