ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಾಗಿ (ಬೆಳೆ ವಿಮೆ) Pradhan Mantri Fasal Bima Yojana ಕೃಷಿಕರ ಸಹಾಯಾರ್ಥವಾಗಿ ಪ್ರಶೋತ್ತರ:ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojanaಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima … [Read more...] about ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojana
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
7th ಪಾಸಾದವರಿಗೆ ವಾಹನ ಚಾಲಕ ಹುದ್ದೆಗಳ ನೇಮಕಾತಿ 2023 KARNATAKA LEGISLATIVE ASSEMBLY Recruitment#government jobs
7th ಪಾಸಾದವರಿಗೆ ವಾಹನ ಚಾಲಕ ಹುದ್ದೆಗಳ ನೇಮಕಾತಿ 2023 KARNATAKA LEGISLATIVE ASSEMBLY Recruitment#government jobsಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಾಹನ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು … [Read more...] about 7th ಪಾಸಾದವರಿಗೆ ವಾಹನ ಚಾಲಕ ಹುದ್ದೆಗಳ ನೇಮಕಾತಿ 2023 KARNATAKA LEGISLATIVE ASSEMBLY Recruitment#government jobs
ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನ
ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನಯಲ್ಲಾಪುರ: ಹಿತ್ತಳ್ಳಿ ಮರ್ಲೆಮನೆಯ ನಿವಾಸಿ ಮಹೇಶ್ ರಾಮಾ ಸಿದ್ದಿ (20), ಶಿರನಾಲಾ ಬೈಚಗೋಡು ನಿವಾಸಿ ಗಣೇಶ ನಾಗೇಂದ್ರ ಸಿದ್ದಿ ಬಂಧಿತ ಆರೋಪಿಗಳು.ಹಿತ್ತಳ್ಳಿ ಗ್ರಾಮದ ನಿವಾಸಿ ಹರಿಹರ ವಿ. ಹೆಗಡೆ ಎನ್ನುವವರ ತೋಟದಲ್ಲಿದ್ದ 13,500 ರೂ. ಮೌಲ್ಯದ 3 ಜೇನು ಪೆಟ್ಟಿಗೆಗಳು ಕಳ್ಳತನವಾದ ಕುರಿತು ಆ.6 ರಂದು ಪಟ್ಟಣದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿತ್ತು.ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಈರ್ವರನ್ನು … [Read more...] about ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನ
RDPR recruitment 2023 ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ನೇಮಕಾತಿ
RDPR recruitment 2023 ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ನೇಮಕಾತಿ ಕರ್ನಾಟಕ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ಶಾಖೆಯ ರಾಜ್ಯ ಕಛೇರಿಗೆ ಅಗತ್ಯವಿರುವ ಬ್ಯೂಸಿನೆಸ್ ಅನಾಲಿಸ್ಟ್ ಹುದ್ದೆಗಳ ತಾತ್ಕಾಲಿಕ (ಗುತ್ತಿಗೆ ಆಧಾರದಲ್ಲಿ) ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ … [Read more...] about RDPR recruitment 2023 ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ನೇಮಕಾತಿ
ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆ. 20ಕ್ಕೆ
ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆ. 20ಕ್ಕೆರೋಟರಿ ಕ್ಲಬ್ ಕಾರವಾರ ಇವರ ಆಶ್ರಯದಲ್ಲಿ ಆಗಸ್ಟ್ 20ರಂದು ಕಾರವಾರದ ರೋಟರಿ ಶತಾಬಿ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ.12 ವರ್ಷ ಕೆಳಗಿನವರ, 16 ವರ್ಷ ಕೆಳಗಿನವರ ಹಾಗು 16 ವರ್ಷ ಮೇಲ್ಪಟ್ಟವರು ಹೀಗೆ 3 ವಿಭಾಗಗಳಲ್ಲಿ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಸ್ಪರ್ಧಾಳುಗಳು 9448519117, 8722837668, 9448729523 ಫೋನ್ … [Read more...] about ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆ. 20ಕ್ಕೆ