ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..1020* *ಗೋದ್ರೇಜ್ ಹಿಂಡಿ ನ್ಯೂಟ್ರಿ ರಿಚ್.... 980* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,.....915* *ಗೋಧಿ ಬೂಸಾ (ವಾಸವಿ).........775* *ಬೆಲ್ ಹಿಂಡಿ (ಸಾದಾ)............875* *ಬಹುತರಿ(ಸಹ್ಯಾದ್ರಿ)50kg........700* *ಶೇಂಗಾ ಹಿಂಡಿ/kg ಗೆ...............36* *ಕಲ್ಲು ಹಿಂಡಿ/kg .......................33* *ಜೋಡನಂದಿ ಸಾದಾ.......... … [Read more...] about ಪಶು ಆಹಾರದ ದರಗಳು 17-10-2017
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ರಥಮ ಭಾರಿಗೆ ಅಕ್ಟೋಬರ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ಕಾರವಾರ:ಸರ್ಕಾರದ ಆದೇಶದಂತೆ ಪ್ರಥಮ ಭಾರಿಗೆ ಅಕ್ಟೋಬರ 23 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುವದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹೇಳಿದರು. ಸೋಮವಾರ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುವದು. ಕಿತ್ತೂರು … [Read more...] about ಪ್ರಥಮ ಭಾರಿಗೆ ಅಕ್ಟೋಬರ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ
ಕಾರವಾರ:ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2017-18ನೇ ಸಾಲಿಗೆ ಹಂಚಿಕೆ ಆಗದೇ ಉಳಿದುಕೊಂಡಿರುವ paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ ಮಾಡಲಾಗುವದು. ಆಸಕ್ತ SSLC/PUC ಪಾಸಾದ ಅಭ್ಯರ್ಥಿಗಳು ಕಚೇರಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದೆಂದು ಕಾಮ್ಸ್ ಪ್ಯಾರಾಮೆಡಿಕಲ್ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಡಿದ್ದಾರೆ. … [Read more...] about paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ
ಸಾಯಿಬಾಬ ಉತ್ಸವ ಆಚರಣೆಗೆ ಸಿದ್ದತೆ
ಕಾರವಾರ:ಕೋಡಿಬಾಗ ಸಾಯಿಕಟ್ಟಾದ ಶಿರಡಿ ಸಾಯಿಬಾಬಾ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮ ಅ. 20 ರಿಂದ 22 ರವರೆಗೆ ಜರುಗಲಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದದೇವಸ್ಥಾನದ ವ್ಯವಸ್ಥಾಪಕ ಶಿವಾನಂದ ಮೇತ್ರಿ, ಸತ್ಯ ಸಾಯಿಬಾಬಾ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶಿರಡಿ ಸಾಯಿಬಾಬಾ ಅವರ ವಿಶ್ವದ ಮೂರನೇ ಮಂದಿರ ಇದಾಗಿದೆ. 1968 ಅಕ್ಟೋಬರ್ 24 ರಂದು ಕಾರವಾರಕ್ಕೆ ಆಗಮಿಸಿದ್ದ ಅವರು ಪಂಚರತ್ನಗಳನ್ನು ಸ್ವತಃ ಸೃಷ್ಟಿಸಿ ಮೂರ್ತಿ ಪ್ರತಿಷ್ಠಾಪನೆ … [Read more...] about ಸಾಯಿಬಾಬ ಉತ್ಸವ ಆಚರಣೆಗೆ ಸಿದ್ದತೆ
ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗುತ್ತಿದೆ ;ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ
ಕಾರವಾರ:ಆಧುನಿಕ ಉಪಕರಣಗಳಿಂದಾಗಿ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಅಭಿಪ್ರಾಯಪಟ್ಟರು. ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಮಧ್ಯಸ್ಥಿಕೆ ಮತ್ತು ಜನತಾ ನ್ಯಾಯಾಲಯಗಳ ಕುರಿತು ಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಈ ಹಿಂದೆ ಒಂದು ಕುಟುಂಬ ಎಂದರೆ ಹತ್ತಾರು ಜನರಿರುತಿದ್ದರು. ಉದ್ಯೋಗ, ಶಿಕ್ಷಣ ಅಥವಾ ಆಧುನಿಕ ಜೀವನ ಶೈಲಿಗೆ ಮಾರು ಹೋಗಿ … [Read more...] about ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗುತ್ತಿದೆ ;ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ


