ಕಾರವಾರ : ಪಣಜಿಯಿಂದ ಸಾಗರಕ್ಕೆ ತೆರಳುವ ಕೆಎಸ್ ಆರ್ ಟಿಸಿ ಬಸ್ನಲ್ಲಿ ಸುಮಾರು 1.20 ಲಕ್ಷ ಮೌಲ್ಯದ ಗೋವಾ ಮಧ್ಯವನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಈರ್ವರನ್ನು ಮಾಲು ಸಮೇತ ಕಾರವಾರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಶಿವಮೊಗ್ಗ ಜಿಲ್ಲೆಯ ರವಿ ನಾಗರಾಜ್ ಹಾಗೂ ಸಾಗರ್ ಗೋಕರ್ಣ ಬಂಧಿತರು. ಸುಮಾರು 87 ಲೀಟರ್ ಗೋವಾದ ಮಧ್ಯವನ್ನ ಲಗೇಗ್ ಬ್ಯಾಗ್ ಗಳಲ್ಲಿ ಬಚ್ಚಿಟ್ಟುಕೊಂಡು ಸಾರಿಗೆ ಬಸ್ ನಲ್ಲಿ ಇವರು … [Read more...] about 1.20 ಲಕ್ಷ ಮೌಲ್ಯದ ಗೋವಾ ಮಧ್ಯ ಸಾಗಾಟ ; ಈರ್ವರು ವಶಕ್ಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಳುವಾದ ಬೈಕ್ ಪತ್ತೆ : ಅಪ್ರಾಪ್ತ ಬಾಲಕ ಪೊಲೀಸರ ವಶಕ್ಕೆ
ಯಲ್ಲಾಪುರ : ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಕಳುವಾದ ಪಲ್ಸರ್ ಬೈಕ್ನ್ನು ಪತ್ತೆ ಹಚ್ಚುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ಸ.03 ರಂದು ಬಸ್ ನಿಲ್ದಾಣದ ಕ್ಯಾಂಟಿನ್ ಪಕ್ಕದಲ್ಲಿ ನಿಲ್ಲಸಿಟ್ಟ ಕಪ್ಪು ಬಣ್ಣದ ಬಜಾಜ ಪಲ್ಸರ್ ಬೈಕ್ ಕಳುವಾಗಿರುವ ಕುರಿತು ಬಸಯ್ಯ ಶಾಂತಯ್ಯ ಹಿರೇಮಠ ಎನ್ನುವವರು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ … [Read more...] about ಕಳುವಾದ ಬೈಕ್ ಪತ್ತೆ : ಅಪ್ರಾಪ್ತ ಬಾಲಕ ಪೊಲೀಸರ ವಶಕ್ಕೆ
ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಸಂಪನ್ನ
ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಶತಚಂಡಿ ಹವನ ಕಾರ್ಯಕ್ರಮ ನಡೆಯಿತು.ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಕಲಾವೃದ್ಧಿಹವನ, ಸರಸ್ವತಿ ಮೂಲಮಂತ್ರ ಹವನ, ನಡೆದವು. ಪೂರ್ಣಾಹುತಿ, ಮಹಾಪೂಜೆ, ಸುಹಾಸಿನಿ ಪೂಜೆ, ಕುಮಾರಿಕಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವೇ.ಶಂಕರ ಭಟ್ಟ ಕಟ್ಟೆಯವರ … [Read more...] about ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಸಂಪನ್ನ
ಪ್ರೀತಿ ನಿರಾಕರಿಸಿದ ತರುಣಿಗೆ ಆಸಿಡ್
ಬೆಂಗಳೂರು : ಪ್ರೀತ್ಸು ಎಂದು ದುಂಬಾಲು ಬಿದ್ದ ಯುವಕನ ಪ್ರೀತಿಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಬೆಳ್ಳಂಬೆಳಗ್ಗೆ ಆಕೆಯ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಯುವತಿಯ ಅಕ್ಕನ ಮದುವೆ ಸಂಭ್ರಮದಲ್ಲಿದ್ದ ಆಕೆಯ ಪೋಷಕರು ಈಗ ಕಣ್ಣೀರು ಸುರಿಸುತ್ತಿದ್ದಾರೆ.ಹೆಗ್ಗನಹಳ್ಳಿ ಕ್ರಾಸ್ ನಿವಾಸಿ 25 ವರ್ಷದ ಯುವತಿಯ ಮೇಲೆ ಈ ದಾಳಿ ನಡೆದಿದ್ದು ಆಕೆಯ ಬೆನ್ನು, ತಲೆ, ಕುತ್ತಿಗೆ ಭಾಗದಲ್ಲಿ … [Read more...] about ಪ್ರೀತಿ ನಿರಾಕರಿಸಿದ ತರುಣಿಗೆ ಆಸಿಡ್
ಬದುಕು ಪಯಣದ ಬುತ್ತಿ ಪುಸ್ತಕ ಬಿಡುಗಡೆ
ಯಲ್ಲಾಪುರ: ನಾವುಗಳೆಲ್ಲ ಯುದ್ಧಕ್ಕೆ ಇಳಿಯದೆ ಸೋತಂತೆ ವರ್ತಿಸುತ್ತೇವೆ.ಪಯಣಕ್ಕೆ ಶಕ್ತಿ ಬೇಕು.ಮೆದುಳಿಗೆ ಒಳ್ಳೆಯ ಮೇವು ನೀಡುವ ಬುತ್ತಿ. ಬದುಕು ಪಯಣದ ಬುತ್ತಿ ಕೃತಿಯಲ್ಲಿ ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಹೇಳಿದರು.ಅವರು ಪಟ್ಟಣದ ಅಡಿಕ ಭವನದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉತ್ತರಕನ್ನಡ ಸಹಯೋಗದಲ್ಲಿ ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ … [Read more...] about ಬದುಕು ಪಯಣದ ಬುತ್ತಿ ಪುಸ್ತಕ ಬಿಡುಗಡೆ



