ಯಲ್ಲಾಪುರ : ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಜಿ ಪ್ಲಸ್-2 ಮಾದರಿಯ ವಸತಿಗೃಹಗಳಿಗೆ ಮುಂಗಡ ಹಣ ಪಾವತಿ ಮಾಡಲು ಮೆ.10 ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದ್ದಾರೆ.ಜಿ ಪ್ಲಸ್-2 ಮಾದರಿಯ ವಸತಿಗೃಹಗಳಿಗೆ ಮುಂಗಡ ಹಣ 50 ಸಾವಿರ ರೂಗಳನ್ನು ಡಿ.ಡಿ. ರೂಪದಲ್ಲಿ ಪಾವತಿಸಲು ಏ.20 ರ ವರೆಗೆ ಸಮಯ ನೀಡಲಾಗಿತ್ತು. ಆದರೆ ಬ್ಯಾಂಕ್ಗಳಲ್ಲಾದ ತಾಂತ್ರಿಕ ಕಾರಣಗಳಿಂದ ಅನೇಕ … [Read more...] about ಜಿ ಪ್ಲಸ್-2 ವಸತಿಗೃಹಗಳಿಗೆ ಮುಂಗಡ ಹಣ ಪಾವತಿ ಗೆ ಮೆ.10 ರ ವರೆಗೆ ಕಾಲಾವಕಾಶ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ, ಜಿಲ್ಲಾ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ಒಟ್ಟು ಹುದ್ದೆಗಳು : 747ಶೈಕ್ಷಣಿಕ ಅರ್ಹತೆ :ಪ್ರಾದೇಶಿಕ ವ್ಯವಸ್ಥಾಪಕ ಹುದ್ದೆಗಳಿಗೆ : ಪದವಿ … [Read more...] about ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಖಾಸಗಿ ಬಸ್ ಪಲ್ಟಿ : ಪ್ರವಾಸಿಗರಿಗೆ ಗಾಯ
ಹೊನ್ನಾವರ : ತಾಲೂಕಿನ ಗೇರುಸೊಪ್ಪಾದ ಸುಳೆಮುರ್ಕಿ ತಿರುವಿನಲ್ಲಿ ಚಾಲಕನ ನಿತಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಬೆಂಗಳೂರು ಮೂಲದ ಪ್ರವಾಸಿಗರು ಶಿವಮೊಗ್ಗ ಪ್ರವಾಸ ಮುಗಿಸಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣ, ಮುಡೇಶ್ವರ ಪ್ರವಾಸಕ್ಕೆ ಆಗಮುಸುವ ಪೂರ್ವದಲ್ಲಿ ಅಪಘಾತ ಸಂಭವಿಸಿದೆ.ವಾಹನ ಚಾಲಕ ಲಕ್ಕುಂದ ರಾಜಕುಮಾರ ಎನ್ನುವ ಚಾಲಕ ಅತಿವೇಗ ಹಾಗೂ ನಿಲಕ್ಷ ಚಾಲನೆಯ ಅಪಘಾತಕ್ಕೆ ಕಾರಣವಾಗಿದೆ. ಬಸ್ ಅಪಘಾತದಿಂದ 28 ಪ್ರವಾಸಿಗರಿಗೆ … [Read more...] about ಖಾಸಗಿ ಬಸ್ ಪಲ್ಟಿ : ಪ್ರವಾಸಿಗರಿಗೆ ಗಾಯ
ಮನೆಯ ಹಂಚು ಕಿತ್ತು ಚಿನ್ನಾಭರಣ, ನಗದು ಲೂಟಿ
ಭಟ್ಕಳ : ಮನೆಯ ಹಿಂಬದಿಯ ಚಾವಣೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ತಾಲೂಕಿನ ಕಾಯ್ಕಿಣಿ ಮಠದಹಿತ್ಲುವಿನಲ್ಲಿ ನಡೆದಿದೆ.ದುರ್ಗಮ್ಮ ಮೋಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆ ಹಿಂಬದಿಯ ಚಾವಣಿಯ ಹಂಚು ಕಿತ್ತು ಕೋಣೆಯ ಒಳನುಗ್ಗಿದ ಕಳ್ಳರು ಕಪಾಟಿನ ಚಾವಿ ಬಳಸಿ 2 ಲಕ್ಷಿö್ಮÃ ಸರ, 4 ಉಂಗುರ, 1ಚೈನ್, 25,000 ನಗದು, 2 ಪಾನ್ ಕಾರ್ಡ್, 2 ಆಧಾರ್ ಕಾರ್ಡ್ 3 ಎಟಿಎಮ್ ಕಾರ್ಡ್, ಚಾಲನಾ … [Read more...] about ಮನೆಯ ಹಂಚು ಕಿತ್ತು ಚಿನ್ನಾಭರಣ, ನಗದು ಲೂಟಿ
ನಂದೊಳ್ಳಿ ಯಲ್ಲಿ ಹೆಬ್ಬಾರ್ ಟ್ರೋಫಿ ಕಬಡ್ಡಿ ಪಂದ್ಯಾವಳಿ
ಯಲ್ಲಾಪುರ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಾಲೂಕಿನ ನಂದೊಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ " ಹೆಬ್ಬಾರ್ ಟ್ರೋಫಿ " ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕ್ರೀಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸಚಿವರು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ … [Read more...] about ನಂದೊಳ್ಳಿ ಯಲ್ಲಿ ಹೆಬ್ಬಾರ್ ಟ್ರೋಫಿ ಕಬಡ್ಡಿ ಪಂದ್ಯಾವಳಿ




