ಯಲ್ಲಾಪುರ:ರೈತರ ನೆರವಿಗೆ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಶ್ರೀದೇವಿ ರೈತ ಉತ್ಪಾದಕರ ಸಂಸ್ಥೆಯು ನೆರವಾಗಲಿದ್ದು ಕೃಷಿಕರ ಮನೆ ಬಾಗಿಲಿಗೆ ಸೇವೆಯನ್ನು ನೀಡಲಿದೆ. . ಎಂದು ಸಂಸ್ಥೆಯ ನಿರ್ದೇಶಕಗಜಾನನ ಭಟ್ಟ, ಕಳಚೆ ಹೇಳಿದರು.ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ಯಲ್ಲಾಪುರ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಮತ್ತು ಶ್ರೀದೇವಿ ರೈತ ಉತ್ಪಾದಕರ ಕಂಪನಿ ಕಳಚೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ರೈತ ಉತ್ಪಾದಕರ … [Read more...] about ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ರೈತ ಉತ್ಪಾದಕರ ಸಂಸ್ಥೆಯ ಕುರಿತು ಮಾಹಿತಿ ಶಿಬಿರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಯಿಂದ ಚೆಕ್ ವಿತರಣೆ
ಯಲ್ಲಾಪುರ;ವಾಹನ ಸವಾರರು ಅಥವಾ ಮಾಲಕರು ವಾಹನದ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಂಡಿರ ಬೇಕಾಗಿರುವುದು ತೀರಾ ಅಗತ್ಯವಾಗಿದೆ ಎಂದುನ್ಯೂ ಇಂಡಿಯಾ ಅಶುರೆನ್ಸಿಯ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶಶಿಕಾಂತ ಹಲಗೇಕರ್ ಹೇಳಿದರು.ಅವರು ಪಟ್ಟಣದ ನಾಯಕನಕೆರೆಯ ಶ್ರೀಕೃಷ್ಣ ರೆಸೋಯ್ ಸಭಾಭವನದಲ್ಲಿದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿ. ಧಾರವಾಡ ವಿಭಾಗ ಶಿರಸಿ ಹಾಗೂ ಶ್ರೀಮಹತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಯಲ್ಲಾಪುರ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ … [Read more...] about ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಯಿಂದ ಚೆಕ್ ವಿತರಣೆ
ಹೆತ್ತಮ್ಮನಿಂದಲೇ 25 ಸಾವಿರ ರೂ.ಗೆ ಮಗು ಮಾರಾಟ
ಹಳಿಯಾಳ (ಜಿ: ಉತ್ತರ ಕನ್ನಡ) : ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಶಿಶುವನ್ನು ರಕ್ಷಿಸಿದ್ದಾರೆ. ಈ ಶಿಶು ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿದೆ.ಶಿಶುವು ತಾಲೂಕಿನ ತಟ್ಟಿಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗೌಳಿವಾಡ ಗ್ರಾಮದ ಸಾವಿತ್ರಿ ದೊಂಡು ಡೊಯಿಪಡೆ (26) ದಂಪತಿ ಕುಡಿಯೆನ್ನಲಾಗಿದೆ. ಆರು ದಿನಗಳ ಹಿಂದೆಯಚ್ಟೇ … [Read more...] about ಹೆತ್ತಮ್ಮನಿಂದಲೇ 25 ಸಾವಿರ ರೂ.ಗೆ ಮಗು ಮಾರಾಟ
ವಾಹನ ಬಡಿದು ಜಿಂಕೆ ಸಾವು
ಸಿದ್ದಾಪುರ : ತಾಲೂಕಿನ ಸಿದ್ದಾಪುರ ಶಿರಸಿ ರಸ್ತೆಯ ಹಲಗಡಿಕೊಪ್ಪದ ಹತ್ತಿರ ಮಂಗಳವಾರ ಯಾವುದೋ ವಾಹನ ಬಡಿದು ಜಿಂಕೆಯೊAದು ಮೃತಪಟ್ಟಿದ್ದುಉಪಅರಣ್ಯ ಸಂರಕ್ಷಾಧಿಕಾರಿ ಎಸ್. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ. ಎನ್. ಹರೀಶ ಅವರುಗಳ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಚಿನ್ನಣ್ಣವರ ಹಾಗೂ ಸಿಬ್ಬಂದಿಗಳು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ … [Read more...] about ವಾಹನ ಬಡಿದು ಜಿಂಕೆ ಸಾವು
ಅಂದರ್ ಬಾಹರ್ ಇಸ್ಪೀಟ್ ಆಟ ; ಆರು ಜನರ ಬಂಧನ
ಸಿದ್ದಾಪುರ : ತಾಲೂಕಿನ ತಂಡಾಗುAಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ತಂಡದ ಮೇಲೆ ಹಠಾತ್ ದಾಳಿ ನಡೆಸಿದ ಸ್ಥಳೀಯ ಠಾಣೆಯ ಪಿಎಸ್ಐ ಎಂ.ಜಿ. ಕುಂಬಾರ ಹಾಗೂ ಸಿಬ್ಬಂದಿಗಳು ಆಟದಲ್ಲಿ ನಿರತರಾಗಿದ್ದ ಮಂಜುನಾಥ ಮಾಸ್ತಾö್ಯ ಗೌಡ, ಮಹಾಬಲೇಶ್ವರ ರಾಮಾ ಗೌಡ, ಪರಮೇಶ್ವರ ಗಣಪತಿ ಗೌಡ, ಶಿವರಾಮ ನಾಗು ಗೌಡ, ರಾಜಕುಮಾರ ಮಸ್ತಾö್ಯ ಗೌಡ, ಅಣ್ಣಪ್ಪ ಲಕ್ಷö್ಮಣ ಗೌಡ ಇವರುಗಳನ್ನು ಹಾಗೂ ನಗದು 3500 ರೂ. 4 ಮೊಬೈಲ್ಗಳು, ಮೂರು ಮೋಟಾರ್ ಸೈಕಲ್ಗಳನ್ನು ವಶಕ್ಕೆ … [Read more...] about ಅಂದರ್ ಬಾಹರ್ ಇಸ್ಪೀಟ್ ಆಟ ; ಆರು ಜನರ ಬಂಧನ



