ಯಲ್ಲಾಪುರ: ನಮ್ಮ ಹಿರಿಯರನ್ನುಸ್ಮರಿಸಲು ಎರಡು ಮಾರ್ಗಗಳಿಗೆ ಒಂದು ಅವರ ಪೂಜೆ, ಭಾವಚಿತ್ರಗಳಿಗೆ ಮೆರವಣಿಗೆಯಿಂದ ಸ್ಮರಿಸುವುದು. ಇನ್ನೊಂದು ಅವರು ಹಾಕಿಕೊಟ್ಟ ಮಾರ್ಗದರ್ಶನ, ಆದರ್ಶ ಪಾಲಿಸುವುದು. ಅವರ ಆದರ್ಶಗಳನ್ನು ನಾವು ಸ್ವಲ್ಪವಾದರೂ ಪಾಲಿಸಿದಾಗ ಮಾತ್ರ ಅವರ ಸ್ಮರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದ ಗಾಂಧಿ ಕುಟೀರದಲ್ಲಿರ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು … [Read more...] about ಡಾ.ಅಂಬೇಡ್ಕರ್ ಹಾಗೂ ಜಗಜೀವನರಾಮ ಜಯಂತಿ ಆಚರಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಆನ್ ಲೈನ್ ವ್ಯವಹಾರ ; 1.90ಲಕ್ಷ ವಂಚನೆ
ಹುಬ್ಬಳ್ಳಿ : ಫ್ಲಿಪ್ ಕಾರ್ಟ್ ಪ್ರತಿನಿಧಿ ಎಂದು ನಂಬಿಸಿ, ಆರ್ಡ್ರ್ ಮಾಡಿದ ಮೆಟಿರಿಯಲ್ ಡೆಲಿವರಿ ಕೊಡಬೇಕು. ಆದರೆ, ವಿಳಾಸ ತಪ್ಪಾಗಿದೆ. ಸರಿ ಮಾಡಲು ಐದು ರೂ. ಆನ್ ಲೈನ್ ನಲ್ಲಿ ಫೆ ಮಾಡಿ ಎಂದು ವಿವಿಧ ಮಾಹಿತಿ ಪಡೆದು 89 ಸಾವಿರ ವಂಚಿಸಲಾಗಿದೆ.ನಗರದ ಐ.ಎಲ್. ಬಿಜಾಪೂರ ಎಂಬುವರಿಗೆ ವಂಚಿಸಲಾಗಿದೆ. ದೂರುದಾರರಿಂದ ವಿವಿಧ ಮಾಹಿತಿ ಪಡೆದು ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.ಬ್ಯಾಂಕ್ ಕೆವೈಸಿ … [Read more...] about ಆನ್ ಲೈನ್ ವ್ಯವಹಾರ ; 1.90ಲಕ್ಷ ವಂಚನೆ
ಅಪ್ತಾಪ್ತೆಗೆ ಲೈಂಗಿಕ ಕಿರುಕುಳ; ಮುಖ್ಯ ಶಿಕ್ಷಕನ ಬಂಧನ
ಶಿರಸಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.ಸುರೇಶ ಹೆಗಡೆ (53) ಆರೋಪಿಯಾಗಿದ್ದು, ಹಲವು ದಿನಗಳಿಂದ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಾಲಕರು ಶಿಕ್ಷಕನ ವಿರುದ್ಧ ದೂರನ್ನು ನೀಡಿದ್ದರು.ಡಿಎಸ್ಪಿ ರವಿ ನಾಯ್ಕ, … [Read more...] about ಅಪ್ತಾಪ್ತೆಗೆ ಲೈಂಗಿಕ ಕಿರುಕುಳ; ಮುಖ್ಯ ಶಿಕ್ಷಕನ ಬಂಧನ
ಶವ ಪತ್ತೆ
ಗೋಕರ್ಣ: ಗೋಕರ್ಣ ಸಮೀಪದ ಜಟಾಯು ತೀರ್ಥದ ಬಳಿ ಅಪರಿಚಿತ ವ್ಯಕ್ತಿಯೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮುಂಡವಿಲ್ಲದ ಪುರುಷನ ಮೃತದೇಹ ಗುರುವಾರ ಬೆಳಿಗ್ಗೆ ಸಮುದ್ರದ ದಡದಲ್ಲಿ ಕೊಳೆತ ಸ್ಥಿತಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಮೆಲಕ್ಕೆತ್ತಿ ಗೋಕರ್ಣ ಪ್ರಾಥಮಿಕ ಆರೋಗ್ಯ … [Read more...] about ಶವ ಪತ್ತೆ
ಲಘು ಭಾರಿ ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ
ಕಾರವಾರ : ಜಿಲ್ಲೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022 - 23 ನೇ ಸಾಲಿನ ಪರಿಶಿಷ್ಟ ಪಂಗಡದ ಎಲ್ಲಾ ಸಮುದಾಯದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು (ಕಾರು/ಜೀಪ್) ಹಾಗೂ ಭಾರಿವಾಹನ (ಬಸ್ಸು) ಚಾಲನ ತರಭೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಲಘು ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಗಳು 18 ವರ್ಷಮೇಲ್ಪಟ್ಟವರಾಗಿರಬೇಕು. ಹಾಗೂ ಭಾರಿ ವಾಹನ ಚಾಲನಾ ತರಬೇತಿ ಪಡೆಯುವವರು 20 … [Read more...] about ಲಘು ಭಾರಿ ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ


