ಯಲ್ಲಾಪುರ :ಗುರುವಾರ ರಾತ್ರಿ ಸುರಿದ ಮಳೆ ಗಾಳಿಯ ರಭಸಕ್ಕೆ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಚವತ್ತಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಖೋಲಿಯೊಂದರ ಎಳೆ ಮುರಿದು ಇಡೀ ಕೊಟಡಿ ವಾಲಿಕೊಂಡಿರುವ ಘಟನೆ ನಡೆದಿರುತ್ತದೆ.ಘಟನೆಯಿಂದ ಯಾವುದೇ ಕ್ಷಣದಲ್ಲಿ ಕಟ್ಟಡ ಕುಷಿಯುವ ಸಾಧ್ಯತೆ ಇದ್ದು, ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ.ನ ಸ್ಥಳೀಯ ಸದಸ್ಯ ಮತ್ತು ಉಪಾಧ್ಯಕ್ಷರಾಗಿರುವ ಶಿವರಾಯ ಪೂಜಾರಿ ಅವರು, ಪಿ.ಡಿ.ಒ. ಶ್ರೀಧರ ಪಟಗಾರ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ … [Read more...] about ಮಳೆ ಗಾಳಿಯ ರಭಸಕ್ಕೆ ವಾಲಿಕೊಂಡಿರುವ ಚವತ್ತಿಯ ಶಾಲಾ ಕೊಠಡಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ
ಯಲ್ಲಾಪುರ: ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು ಪ್ರಧಾನ ಮಾಡುವ ರಾಜ್ಯಮಟ್ಟದ “ಶಿಕ್ಷಣಸಿರಿ” ಪ್ರಶಸ್ತಿಗೆ ತಾಲೂಕಿನ ಬಿಸಗೋಡ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ ಯಲ್ಲಾಪುರ ಅವರು ಆಯ್ಕೆಯಾಗಿದ್ದಾರೆ. ಇಂದು ೧೦:೩೦ಕ್ಕೆ ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ವಿಷಯದೆಡೆಗೆ ಆಸಕ್ತಿ ಮೂಡಿಸುತ್ತಿರುವ ನಿಟ್ಟಿನಲ್ಲಿ, ಹಲವಾರು ವರ್ಷಗಳ … [Read more...] about ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ
ಎಸ್ ಎಸ್ ಎಲ್ ಸಿ, ಐಟಿಐ ಡಿಪ್ಲೋಮಾ ಆದವರಿಂದ ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.ಹುದ್ದೆಯ ಹೆಸರು :ಗ್ರೂಪ್ ಸಿ 410 ಹುದ್ದೆ1 ಜ್ಯೂನಿಯರ್ ಎಂಜಿನಿಯರ್ (ಸಿವಿಲ್) ಹೈದರಾಬಾದ್ ಕರ್ನಾಟಕ 89 ಹುದ್ದೆ, ವಿದ್ಯಾರ್ಹತೆ : ಡಿಪ್ಲೋಮಾ (ಸಿವಿಲ್ ಎಂಜಿನಿಯರ್ (ಡ್ರಾಪ್ಟ್ಮೇನ್ ಶಿಪ್)2 ಹೆಲ್ತ್ ಇನ್ಸ್ ಪೆಕ್ಟರ್ - 57 ಹುದ್ದೆ - ಎಸ್ ಎಸ್ ಎಲ್ ಸಿ, ಡಿಪ್ಲೋಮಾ ( ಸ್ಯಾನಿಟರಿ ಹೆಲ್ತ್ ಇನ್ಸ್ ಪೆಕ್ಟರ್ / ಹೆಲ್ತ್ … [Read more...] about ಎಸ್ ಎಸ್ ಎಲ್ ಸಿ, ಐಟಿಐ ಡಿಪ್ಲೋಮಾ ಆದವರಿಂದ ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನ
ಕವಲಕ್ಕಿ ಸಮೀಪ ಚಿರತೆ ಸಾವು
ಹೊನ್ನಾವರ ತಾಲೂಕಿನ ಕವಲಕ್ಕಿ ಸಮೀಪದ ಮಾಸುಕಲ್ಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೆ ಚಿರತೆಯೊಂದು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಚಿರತೆ ಅಂದಾಜು ಒಂದು ವರ್ಷದ ಹೆಣ್ಣು ಚಿರತೆಯಾಗಿದೆ.ಜಮೀನಿಗೆ ಕಾಡುಪ್ರಾಣಿಗಳ ಹಾವಳಿ ತಡೆಯಲೋ ಅಥವಾ ಕಾಡುಪ್ರಾಣಿ ಭೇಟೆಯಾಡಲೂ ತಂತಿಯಿಂದ ಸುತ್ತಿದ್ದ ನಳಿಕೆಗೆ ಚಿರತೆಯು ಸಿಲುಕಿ ಸಾವನ್ನಪ್ಪಿದೆ. ಸ್ಥಳಕ್ಕೆ ಡಿ.ಎಫ್.ಓ ರವಿಶಂಕರ್ ಹಾಗೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಾಗದ … [Read more...] about ಕವಲಕ್ಕಿ ಸಮೀಪ ಚಿರತೆ ಸಾವು
ಬೈಕ್ ಗಳ ಡಿಕ್ಕಿ : ಸವಾರನ ಸಾವು
ಕಾರವಾರ : ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಿಂದ ಸವಾರಬೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಶೇಜವಾಡ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವ ಕಾರವಾರದ ಖಾಸಗಿ ಬ್ಯಾಂಕ್ ಬಂದರ ಉದ್ಯೋಗಿ ನರೇದ್ರ ಎಂದು ಹೇಳಲಾಗಿದೆ.ಇವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಇನ್ನೋರ್ವ ಬೈಕ್ ಸವಾರ ನರೇಂದ್ರ ಅವರ ಬೈಕ್ಗೆ ಡಿಕ್ಕಿ … [Read more...] about ಬೈಕ್ ಗಳ ಡಿಕ್ಕಿ : ಸವಾರನ ಸಾವು




