ಯಲ್ಲಾಪುರ :ಗರ್ಭಿಣಿ ಮಹಿಳೆಯರು ಬಿ. ಪಿ, ಶುಗರ್, ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಕ್ಕೊಳಗಾಗದೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ ದೀಪಕ ವಿ ಭಟ್, ಹೇಳಿದರು.ಅವರು ಪಟ್ಟಣದ ಸರಕಾರಿ ಆಸ್ಪತ್ರೆ ಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಸಮ್ಮಿಲನ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ದಲ್ಲಿ ಮಾತನಾಡಿ ಕುಟುಂಬ ದವರು ಹುಟ್ಟುವ ಮಗುವಿನ ಬಗ್ಗೆ … [Read more...] about ಗರ್ಭಿಣಿ ಮಹಿಳೆಯರು ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಬೇಡ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜೀವದ ಹಂಗು ತೊರೆದು ಯುವಕನ ರಕ್ಷಿಸಿದ ಸಾಹಸಿ ಗಳು..
ಹೊನ್ನಾವರ: ಸಾವಿನ ಬಾಗಿಲಲ್ಲಿ ಜೀವ ಪಣಕ್ಕಿಟ್ಟು ಇನ್ನೊಂದು ಜೀವವನ್ನು ರಕ್ಷಿಸಿ ಗೆಲ್ಲುವ ರೋಮಾಂಚನಕಾರಿ ಕ್ಷಣ ಮೀನುಗಾರರಿಗೆ ಆಗಾಗ ವೇದ್ಯವಾಗುತ್ತಿರುತ್ತದೆ. ಇಂತಹ ಒಂದು ಸನ್ನಿವೇಶ ಸೋಮವಾರ ಸಾಯಂಕಾಲ 6:30ರ ವೇಳೆಗೆ ನಸು ಸಂಜೆಯ ಮಬ್ಬು ಗತ್ತಲಿನಲ್ಲಿ ಶರಾವತಿ ಸೇತುವೆಯ ಕೆಳಗಡೆ ನಡೆಯಿತು.ಶರಾವತಿ ಸೇತುವೆ ಮೇಲೆ ಕಾರು ಮತ್ತು ಬೈಕ್ ಅಪಘಾತಕ್ಕೀಡಾಗಿ ಬೈಕ್ನಲ್ಲಿದ್ದ ಅಕ್ಷಯ ತಾಂಡೇಲ್ ಮತ್ತು ಸುನೀಲ್ ಕುಡ್ತಾಲ್ಕರ್ ಸೇತುವೆಯಿಂದ … [Read more...] about ಜೀವದ ಹಂಗು ತೊರೆದು ಯುವಕನ ರಕ್ಷಿಸಿದ ಸಾಹಸಿ ಗಳು..
ಕೃಷಿ ಯಂತ್ರ ಸಬ್ಸಿಡಿ ಶೇ. 75 ಕ್ಕೆ ಏರಿಕೆ ಶೀಘ್ರ
ಬೆಂಗಳೂರು : ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಬ್ಸಿಡಿ ಶೇ. 50 ರಿಂದ 75 ಕ್ಕೆ ಏರಿಕೆ ಮಾಡಲು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಧಾನಸಭೆಗೆ ತಿಳಿಸಿದರು. ಶಾಸಕ ಆನಂದ್ ಸಿದ್ದನ್ಯಾಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪರರಣಗಳನ್ನು ಖರೀದಿಸಲು ಈವರೆಗೂ ಶೇ. 40 ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು.ಇದ್ದನ್ನು ಶೇ. 75 ಕ್ಕೆ ಏರಿಸುವ ಬಗ್ಗೆ … [Read more...] about ಕೃಷಿ ಯಂತ್ರ ಸಬ್ಸಿಡಿ ಶೇ. 75 ಕ್ಕೆ ಏರಿಕೆ ಶೀಘ್ರ
ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ.
ಯಲ್ಲಾಪುರ: ಗೃಹಿಣಿಯರು ಕುಟುಂಬವನ್ನು ನಿರ್ವಹಿಸುವದು ಒಂದು ಸಾಧನೆಯೇ .ಎಲ್ಲ ಮಹಿಳೆಯರು ಸಾಧಕರೇ ಅವರ ಪ್ರತೀಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ವಿಶೇಷ ಕಾರ್ಯಗಳಿಂದ ಗುರುತಿಸಿಕೊಂಡವರಿಗೆ ಸನ್ಮಾನ ಮಾಡುವ ಮೂಲಕ ಇಡೀ ಮಹಿಳಾಕುಲಕ್ಕೆ ಗೌರವ ಸಲ್ಲಿಸುವ ಮೂಲಕ ಮಹಿಳಾದಿನಾಚಾರಣೆಯನ್ನು ಔಚಿತ್ಯಪೂರ್ಣವಾಗಿಸುತ್ತದೆ. ಸದಾ ಸಹಕರಿಸುವ ಕುಟುಂಬಕ್ಕೆ,ಸೇವೆ ಮಾಡಲು ಅವಕಾಶ ನೀಡಿರುವ ಸಮಾಜಕ್ಕೆ ಈ ಸನ್ಮಾನ ಗೌರವ ಸಮರ್ಪಣೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ … [Read more...] about ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ.
ಶರಾವತಿ ಸೇತುವೆ ಒಂದು ಬದಿಯಲ್ಲೇ ದ್ವಿಮುಖ ಸಂಚಾರ ; ಸಾರ್ವಜನಿಕರ ಅಕ್ರೋಶ
ಹೊನ್ನಾವರ : ಜಿಲ್ಲೆಯಲ್ಲಿ ಐಆರ್ ಬಿ ಕಂಪನಿ ಹೆದ್ದಾರಿ ಕಾಮಗಾರಿನಡೆಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳು ಅಪಘಾತಕ್ಕೆ ಕಾರಣವಾಗುತ್ತದೆ.ಸೋಮವಾರ ಪಟ್ಟಣದ ಶರಾವತಿ ಸೇತುವೆಯ ಮೇಲೆ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತ ತಾಲೂಕಿನಲ್ಲಿ ಹಿಂದೆAದೂ ಕಾಣದ ರೀತಿಯಲ್ಲಿ ಸಂಭವಿಸಿದ. ಸಿನಿಮೀಯ ರೀತಿಯಲ್ಲಿ ಅಪಘಾತ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿ ಬಳಿಕ ಬೈಕ್ನಲ್ಲಿದ್ದ ಈರ್ವರು ಸೇತುವೆಯಿಂದ ಕೆಳಕ್ಕೆ ಬಿದ್ದಿರುವುದು ಕಾರು ಚಾಲಕನ … [Read more...] about ಶರಾವತಿ ಸೇತುವೆ ಒಂದು ಬದಿಯಲ್ಲೇ ದ್ವಿಮುಖ ಸಂಚಾರ ; ಸಾರ್ವಜನಿಕರ ಅಕ್ರೋಶ



