ಶಿರಸಿ : ಶ್ರೀಪದ್ಮ ಸೇವಾ ಟ್ರಸ್ಟ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೇಜಿಂಗ್ ಪೆಟ್ ಪ್ಲಾನೆಟ್ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅನಾಥ ಪ್ರಾಣಿಗಳಿಗೆ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.ಈಗ ಇಲ್ಲಿ ಸ್ಥನಗಳಿಗಾಗಿ ನಮ್ಮ ಆಸರೆ - 66 ಎಂಬ ಪ್ರತ್ಯೇಕ ಭಾಗವನ್ನು ದಾನಿಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಇದನ್ನು ದಾನಿಗಳಾದ ಶಿವಮೊಗ್ಗದ ನಾಗರತ್ನ ರಾವ್ ಹಾಗೂ ನೆಲ್ಸನ್ ಡಿಸೋಜಾ … [Read more...] about ಅಮೇಜಿಂಗ್ ಪೆಟ್ ಪ್ಲಾನೆಟ್ ನಲ್ಲಿ ‘ನಮ್ಮ ಆಸರೆ – 66’ ಆರಂಭ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಾರಿಗೆ ಡಿಕ್ಕಿಯಾಗಿ ಶರಾವತಿಯಲ್ಲಿ ಬೈಕ್ ಸಮೇತ ಬಿದ್ದ ಸವಾರರು
ಓರ್ವ ನಾಪತ್ತೆ ಇನ್ನೋರ್ವ ಮಣಿಪಾಲಕ್ಕೆಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಬೈಕ್ನಲ್ಲಿದ್ದ ಈರ್ವರು ಯುವಕರು ಶರಾವತಿ ನದಿಯಲ್ಲಿ ಬಿದ್ದು, ಒಬ್ಬನನ್ನು ಮೀನುಗಾರರು ರಕ್ಷಣೆ ಮಾಡಲಾಗಿದೆ. ಇನ್ನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಬ್ರೀಝಾ ಗೋವಾ ನೋಂದಾವಣೆ ಹೊಂದಿರುವ ಹಾಗೂ ಹೊನ್ನಾವರ … [Read more...] about ಕಾರಿಗೆ ಡಿಕ್ಕಿಯಾಗಿ ಶರಾವತಿಯಲ್ಲಿ ಬೈಕ್ ಸಮೇತ ಬಿದ್ದ ಸವಾರರು
ಮೀನುಗಾರಿಕೆಗೆ ತೆರಳಿದ ಯುವಕ ; ಸಮುದ್ರದಲ್ಲಿ ಬಿದ್ದು ಸಾವು
ಮೀನುಗಾರಿಕೆಗೆ ತೆರಳಿದ ಯುವಕನೊರ್ವ ಸಮುದ್ರದಲ್ಲಿ ಬಿದ್ದು ಸಾವನ್ನಪಿರುವ ಘಟನೆ ಭಟ್ಕಳ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ನಡೆದಿದೆ.ಮೃತ ಯುವಕನನ್ನು ನಾಗರಾಜ ಶ್ರೀಧರ ಮೊಗೇರ ಎಂದು ತಿಳಿದು ಬಂದಿದೆ.ಈತ ಮೀನುಗಾರಿಕೆ ತೆರಳಿದ ವೇಳೆ ಸಮುದ್ರದಲ್ಲಿ ಮೀನಿಗಾಗಿ ಬಲೆ ಹಾಕಿದ ಸಂದರ್ಭದಲ್ಲಿ ಅಲೆಯ ರಭಸದಿಂದ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಕಾಣಿಯಾಗಿದ್ದ.ನಂತರ ಆತನ ಮೃತದೇಹಕ್ಕಾಗಿ ತಪಾಸಣೆ ನಡೆಸಲಾಗಿದ್ದು ನಂತರ ಮೃತ ದೇಹ ಪತ್ತೆಯಾಗಿದ್ದು ಈ ಕುರಿತು … [Read more...] about ಮೀನುಗಾರಿಕೆಗೆ ತೆರಳಿದ ಯುವಕ ; ಸಮುದ್ರದಲ್ಲಿ ಬಿದ್ದು ಸಾವು
ಯುವತಿಯನ್ನ ನಿಂದಿಸಿ ಜೀವ ಬೆದರಿಕೆ: 6 ಮಂದಿ ವಿರುದ್ಧ ಪ್ರಕರಣ ದಾಖಲು
ಕಟ್ಟಡವೊಂದಕ್ಕೆ ನೀರು ಹಾಕಲು ಹೋದ ಯುವತಿಯೋರ್ವಳನ್ನು 6 ಆರೋಪಿಗಳು ಆಕೆಯನ್ನು ಅಡ್ಡಗಟ್ಟಿ ಅವಾಚ್ಯಾ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುವ ಘಟನೆ ಮಾವಳ್ಳಿ ಜನತಾ ಕಾಲೊನಿಯಲ್ಲಿ ನಡೆದಿದೆ.ಪ್ರೇಮ ಅರುಣ ಆಚಾರಿ ಎನ್ನುವವರು ತಮ್ಮ ಹೊಸ ಅಂಗಡಿಯ ಕಟ್ಟಡಕ್ಕೆ ನೀರು ಹಾಕಲು ಹೋದ ಸಂದರ್ಭದಲ್ಲಿ ಆರೋಪಿಗಳಾದ ಜೈರಾಮ್ ಆಚಾರಿ, ಶೀಲಾ ಆಚಾರಿ, ನಾಗೇಂದ್ರ ಆಚಾರಿ, ಅಶೋಕ ಆಚಾರಿ ಎನ್ನುವವರು ಪ್ರೇಮ ಅರುಣ ಆಚಾರಿಯನ್ನು ತಡೆದು ಆಕೆಗೆ ಅವಾಚ್ಯಾ ಶಬ್ದದಿಂದ ಬೈದು ಎಳೆದಾಡಿ … [Read more...] about ಯುವತಿಯನ್ನ ನಿಂದಿಸಿ ಜೀವ ಬೆದರಿಕೆ: 6 ಮಂದಿ ವಿರುದ್ಧ ಪ್ರಕರಣ ದಾಖಲು
ಭಟ್ಕಳದ ನಾಗಶ್ರೀ ನಾಯ್ಕ ಕರಾಟೆಯಲ್ಲಿ ಯುನಿವರ್ಸಿಟಿ ಬ್ಲೂ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಯಾದ ನಾಗಶ್ರೀ ನಾಯ್ಕ ಯುನಿವರ್ಸಿಟಿ ಬ್ಲೂ ಆಯ್ಕೆಯಾಗಿ ಹರಿಯಾಣಾ ರಾಜ್ಯದ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿರುವ ಅಂತರ ವಿಶ್ವವಿದ್ಯಾಲಯ – ರಾಷ್ಟ್ರಮಟ್ಟದ ಕರಾಟೆ ಕ್ರೀಡೆಯಲ್ಲಿ ಉತ್ತರವಲಯವನ್ನು ಪ್ರತಿನಿಧಿಸಿ , ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ಹೆಚ್ಚಿಸಿದ್ದಾರೆ.ಇವರ ಸಾಧನೆಗೆ ಭಟ್ಕಳ … [Read more...] about ಭಟ್ಕಳದ ನಾಗಶ್ರೀ ನಾಯ್ಕ ಕರಾಟೆಯಲ್ಲಿ ಯುನಿವರ್ಸಿಟಿ ಬ್ಲೂ



