ಶಿರಸಿ : ಶ್ರೀಪದ್ಮ ಸೇವಾ ಟ್ರಸ್ಟ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೇಜಿಂಗ್ ಪೆಟ್ ಪ್ಲಾನೆಟ್ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅನಾಥ ಪ್ರಾಣಿಗಳಿಗೆ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ಈಗ ಇಲ್ಲಿ ಸ್ಥನಗಳಿಗಾಗಿ ನಮ್ಮ ಆಸರೆ – 66 ಎಂಬ ಪ್ರತ್ಯೇಕ ಭಾಗವನ್ನು ದಾನಿಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಇದನ್ನು ದಾನಿಗಳಾದ ಶಿವಮೊಗ್ಗದ ನಾಗರತ್ನ ರಾವ್ ಹಾಗೂ ನೆಲ್ಸನ್ ಡಿಸೋಜಾ ಉದ್ಘಾಟಿಸಿದರು. ಶ್ರೀಪದ್ಮಾ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಸೂರಜ್ ಸಿರ್ಸಿಕರ್ ದಾನಿಗಳ ಇದಾರ ಕೊಡುಗೆಯನ್ನು ಶ್ಲಾಘಿಸಿದರು.
Leave a Comment