ಹೊನ್ನಾವರ: ತಾಲೂಕಿನಲ್ಲಿ ಹಣ್ಣು- ಹಂಪಲು ಬೆಳೆಯಲು ಸರ್ಕಾರದಿಂದ ಮಂಜೂರಾದ ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ತಡೆಯಬೇಕು ಎಂದು ಹೊಸಾಕುಳಿ ಗ್ರಾಮದ ರೈತರಾದ ಕೃಷ್ಣ ಎಸ್.ಹೆಗಡೆ ಹಾಗೂ ಶ್ರೀಧರ ಮೊಗೇರ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಹೆಗಡೆ, ರೈತರಿಗೆ ಜಮೀನು ಮಂಜೂರಾಗುವಾಗ ಹಣ್ಣು- ಹಂಪಲು ಗಿಡಗಳನ್ನು ಬೆಳೆಸತಕ್ಕದ್ದು ಎನ್ನುವ ಷರತ್ತಿನ ಮೇಲೆ ಈ ಹಿಂದೆ ನೀಡಲಾಗಿತ್ತು. ಹದಿನೈದು ವರ್ಷಗಳ … [Read more...] about ಹಣ್ಣು- ಹಂಪಲು ಜಮೀನು ಬೇರೆ ಉದ್ದೇಶಕ್ಕೆ ಬಳಸುವುದನ್ನು ತಡೆಯಲು ಆಗ್ರಹ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿದ್ಯುತ್ ಶಾಕ್: ಪೀಡಿತನಿಗೆ ಪರಿಹಾರ ನೀಡಲು ಹೆಸ್ಕಾಂಗೆ ಆದೇಶ
ಶಿರಸಿ: ಬಾರ್ ಬೆಂಡರ್ ಕಾರ್ಮಿಕನೊಬ್ಬ ಕೆಲಸ ನಿರತನಾಗಿದ್ದಾಗ, ವಿದ್ಯುತ್ ಕಂಬದ ಇನಸುಲೇಟರ್ ಒಡೆದು ಹೈಟೆನ್ನನ್ ವೈರ್ ಕೆಳಗೆ ಬಿದ್ದು ಕಾರ್ಮಿಕನಿಗೆ ಶಾಕ್ ತಗುಲಿ ಆತ ವೈಕಲ್ಯಕ್ಕೆ ಈಡಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರನೆ ನಡೆಸಿದ ಧಾರವಾಡ ಕಾಯಂ ಲೋಕ ಅದಾಲತ್ ನ್ಯಾಯಾಲಯವು ಹೆಸ್ಕಾಂ ವಿರುದ್ಧ ತೀರ್ಪು ನೀಡಿ, ಪೀಡಿತನಿಗೆ 20,38,272 ರೂ ಪರಿಹಾರ ನೀಡುವಂತೆ ಆದೇಶಿಸಿದೆ.2016 ಜುಲೈ 31 ರಂದು ಶಿರಸಿ ಮುಸ್ಲಿಂಗಲ್ಲಿಯ ಜಾವೇದ … [Read more...] about ವಿದ್ಯುತ್ ಶಾಕ್: ಪೀಡಿತನಿಗೆ ಪರಿಹಾರ ನೀಡಲು ಹೆಸ್ಕಾಂಗೆ ಆದೇಶ
ಸಂಭ್ರಮ ದಿಂದ ನಡೆದ ಹುತ್ಕಂಡ ಹನುಮಂತದೇವರ ವರ್ಧಂತಿ ಉತ್ಸವ
ಯಲ್ಲಾಪುರ : ತಾಲೂಕಿನ ಹುತ್ಕಂಡದ ಹನುಮಂತಕೊಪ್ಪದ ಹನುಮಂತದೇವರ ದೇವಸ್ಥಾನದಪ್ರತಿಷ್ಠಾಪನಾ ಮಹೋತ್ಸವದ ೨೦ ನೇ ವರ್ಧಂತಿ ಉತ್ಸವ ಶುಕ್ರವಾರ ವಿವಿಧಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮ ದಿಂದ ಜರುಗಿತು.ವೇದಮೂರ್ತಿ ವೆಂಕಟ್ರಮಣ ಭಟ್ಟ ಬೆಳಖಂಡ ಅವರ ಪೌರೋಹಿತ್ಯದಲ್ಲಿ ಶ್ರೀ ದೇವರಸನ್ನಿಧಿಯಲ್ಲಿ ಗಣಹವನ, ಉಪನಿಷತ ಪಾರಾಯಣ,ಪುರುಷಸೂಕ್ತ ಪಾರಾಯಣ, ರುದ್ರಾಭಿಷೇಕಮುಂತಾದ ದೇವತಾ ಕಾರ್ಯ ನಡೆಯಿತು . ಶೃದ್ಧಾ ಭಕ್ತಿಯಿಂದ ಭಕ್ತ ರು … [Read more...] about ಸಂಭ್ರಮ ದಿಂದ ನಡೆದ ಹುತ್ಕಂಡ ಹನುಮಂತದೇವರ ವರ್ಧಂತಿ ಉತ್ಸವ
ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ
ಕಾರವಾರ : ತೋಟಗಾರಿಕೆ ಇಲಾಖೆಯ ತೋಟಗಾರಿಕೆ ವಿಸ್ತರಣೆ ಯೋಜನೆಯಡಿಯಲ್ಲಿ 2022 - 23 ನೇ ಸಾಲಿನಲ್ಲಿ ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಸಿದ್ಧಾಪುರ ತಾಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ಕಾಲಾವಧಿಯ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ಕಾಲಾವಧಿಯ ತೋಟಗಾರಿಕೆ ತರಬೇತಿ ನೀಡಲಾಗುತ್ತಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ತರಬೇತಿ ಬಯಸುವ ಅಭ್ಯರ್ಥಿಯು ಕನ್ನಡ ವಿಷಯದೊಂದಿಗೆ … [Read more...] about ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ
ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು
ದಾಂಡೇಲಿ : ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಹೋ ಸ್ಟೇಯೋಂದರಿAದ ಸೈಕ್ಲಿಂಗ್ ಗೆ ತೆರಳಿದ್ದ ವೇಳೆ ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ.ಛತ್ತಿಸಘಡ ರಾಜ್ಯದ ಮಹಾಸಮುಂದ ಪ್ರದೇಶದ ತ್ರಿಮೂರ್ತಿ ಕಾಲೋನಿಯ 25 ವರ್ಷ ವಯಸ್ಸಿನ ದೇವಿಕಾ ವಾಸವಾಣಿ ಮೃತಪಟ್ಟವರು. ಸ್ನೇಹಿತರ ಜೊತೆಗೆ ಜೊಯಿಡಾ … [Read more...] about ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು


