ಅಂಕೋಲಾ : ಕಾಲೇಜಿನ ಹೋಗಲೆಂದು ಬಸ್ ಹತ್ತಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಬಸ್ ಬಡಿದು ಆಕೆ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಹಾರವಾಡಾದ ರಿಯಾ ರಂಗಾ ಪೆಟೇ ಎನ್ನುವ ವಿದ್ಯಾರ್ಥಿನಿ ಗಾಯಗೊಂಡವಳಾಗಿದ್ದಾಳೆ. ಈಕೆ 2ನೇ ವರ್ಷ ಡಿಪ್ಲೋಮಾ ಕಲಿಯುತ್ತಿದ್ದು ಕಾರವಾರದ ಕಾಲೇಜಿಗೆ ಹೋಗಲು ಅವರ್ಸಾ ಬಳಿ ಬಸ್ ಹತ್ತಲು ಬಂದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಅಪಘಾತವಾದ … [Read more...] about ಕಾಲೇಜು ವಿದ್ಯಾರ್ಥಿನಿಗೆ ಬಸ್ ಬಡಿದು ಗಂಭೀರ ಪೆಟ್ಟು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶರಧಿ ಹೆಗಡೆಗೆ ಯುವ ವಿಜ್ಞಾನಿ ಪ್ರಶಸ್ತಿ
ಸಿದ್ಧಾಪುರ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ 9 ರಿಂದ 12ನೇತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಲ್ಲಾಪುರದ ಹೋಲಿ ರೋಜರಿ ಫ್ರೌಢಶಾಲೆಯಲ್ಲಿ ಆಯೋಜಿಸಿದ್ದ 2021- 22 ನೇ ಸಾಲಿನ ಯುವ ವಿಜ್ಞಾನ ಸ್ಫರ್ಧೆಯಲ್ಲಿ ತಾಲೂಕಿನ ಬೇಡ್ಕಣಿಯ ಜನತಾವಿದ್ಯಾಲಯ ಫ್ರೌಢಶಾಲೆ ವಿದ್ಯಾರ್ಥಿ ಶರಧಿ ಹೆಗಡೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.ಈತನಿಗೆ 3000 ರೂ. ನಗದು ಬಹುಮಾನ … [Read more...] about ಶರಧಿ ಹೆಗಡೆಗೆ ಯುವ ವಿಜ್ಞಾನಿ ಪ್ರಶಸ್ತಿ
ಡಾಟಾ ಎಂಟ್ರಿ ಆಪರೇಟರ್ ನಾಪತ್ತೆ : ಪೊಲೀಸ್ ದೂರು ದಾಖಲು
ಕಾರವಾರ : ಸಚಿನ್ ಕಾಣಕೋಣಕರ ಎಂಬ 26 ವರ್ಷದ ಯುವಕ ಕಾಣೆಯಾಗಿದ್ದಾನೆ. ಜಿಲ್ಲಾ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ವೃತ್ತಿಯಲ್ಲಿದ್ದ ಈತ ಮಖೇರಿ ಸಾಸನವಾಡಾದ ನಿವಾಸಿಯಾಗಿದ್ದು, ಫೆ. 10 ರಂದು ಬೆಳಗ್ಗೆ 8:45 ಕ್ಕೆ ಕೆಲಸಕ್ಕೆಂದು ಹೋದವನು ಆಸ್ಪತ್ರೆಗೂ ಹೋಗದೇ ಮನೆಗೂ ಹೋಗದೇ ಮೊಬೈಲ್ ಬಂದ್ ಮಾಡಿಕೊಂಡು ಎಲ್ಲಿಯೋ ಹೋಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೋಲು ಮುಖ ಗೋಧಿ ಮೈಬಣ್ಣ ಸಾಧಾರಣ … [Read more...] about ಡಾಟಾ ಎಂಟ್ರಿ ಆಪರೇಟರ್ ನಾಪತ್ತೆ : ಪೊಲೀಸ್ ದೂರು ದಾಖಲು
ಅಪರಿಚಿತ ಪುರುಷನ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆ
ಮುರುಡೇಶ್ವರ ನೇತ್ರಾಣಿ ದ್ವೀಪದ ಸಮೀಪ ಅಪರಿಚಿಯ ಪುರುಷನ ಮೃತದೇಹವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ಮೃತ ವ್ಯಕ್ತಿಯು ಕೆಲ ದಿನಗಳ ಹಿಂದೆ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದಾಗಿದ್ದು ಮೃತ ದೇಹ ಕೈ ಕಾಲು ಹಾಗೂ ತಲೆ ಭಾಗ ಮೀನುಗಳು ಸಂಪೂರ್ಣವಾಗಿ ತಿಂದು ಹಾಕಿವೆ … [Read more...] about ಅಪರಿಚಿತ ಪುರುಷನ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆ
ವಸತಿ ಯೋಜನೆ : ಅರ್ಜಿ ಆಹ್ವಾನ
ಕಾರವಾರ : 2021 - 22ನೇ ಸಾಲಿನ ಡಾ.ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ (ನ) ಮತ್ತು ವಾಜಪೆಯಿ ನಗರ ವಸತಿ ಯೋಜನೆಯಡಿ ವಸತಿ, ನಿವಾಸ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಡಾ. ಅಂಬೇಡ್ಕರ್ ನಿವಾಸ ಯೋಜನೆಯಡಿ ಪ.ಜಾ, ಹಾಗೂ ಪ.ಪಂ.ರೂ 3.30 ಲಕ್ಷದ ಆರ್ಥಿಕ ನೆರವು ಹಾಗೂ ವಾಜಪೇಯಿ ನಗರ ವಸತಿಯೋಜನೆಯಡಿಯಲ್ಲಿ ಸಾಮಾನ್ಯ ಹಾಗೂ ಅಲ್ಪ ಸಂಖ್ಯಾತ ವರ್ಗದವರಿಗೆ ರೂ. 2.70 ಲಕ್ಷ ಆರ್ಥಿಕ ನೆರವಿನಿಂದ ಮನೆ ನಿರ್ಮಿಸಿಕೊಳ್ಳಲುಸ್ವಂತ ನಿವೇಶನ … [Read more...] about ವಸತಿ ಯೋಜನೆ : ಅರ್ಜಿ ಆಹ್ವಾನ


