ಕುಮಟಾ : ತಾಲೂಕಿನ ಮೂರೂರು ಗ್ರಾಪಂ ವ್ಯಾಪ್ತಿಯ ಹಟ್ಟೀಕೇರಿಯಿಂದ ಹಟ್ಟಿಕೇರಿ ಕ್ರಾಸ್ ವರೆಗಿನ ರಸ್ತೆಗೆ ಮಾಡಿದ ಮರುಡಾಂಬರೀಕರಣ ಕಾಮಗಾರಿ ಕಳಪೆ ಗುಣಪಟ್ಟದಿಂದ ಕೂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.ಹಟ್ಟಿಕೇರಿಯಿಂದ ಹಟ್ಟಿಕೇರಿ ಕ್ರಾಸ್ ವರೆಗೆ ಸುಮಾರು 1. ಕಿ.ಮೀ ರಸ್ತೆಯನ್ನು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮರುಡಾಂಬರೀಕರಣ ಮಾಡಲಾಗಿದೆ. ಒಂದೇ ದಿನದಲ್ಲಿ ಹಾಕಲಾದ ಡಾಂಬರ್ ಕಿತ್ತು … [Read more...] about ರಸ್ತೆ ಕಾಮಗಾರಿ ಕಳಪೆ ಒಂದೇ ದಿನದಲ್ಲಿ ಕಿತ್ತು ಬರುತ್ತಿದೆ ಡಾಂಬರ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ – ಬ್ಲಾಕ್ ಕಾಂಗ್ರೆಸ್ನಿ0ದ ಪ್ರತಿಭಟನೆ ತಕ್ಷಣ ಸಚಿವ ಈಶ್ವರಪ್ಪರವರನ್ನು ವಜಾಗೊಳಿಸಲು ಆಗ್ರಹ
ಹೊನ್ನಾವರ : ದೇಶದ ಪವಿತ್ರ ಸ್ಥಳ ಕೆಂಪು ಕೋಟೆಯ ಮೇಲೆ ಭಗವಾಧ್ವಜ ಹಾರಿಸುತ್ತೇವೆಂದು ದೇಶದ ರಾಷ್ಟçಧ್ವಜಕ್ಕೆ ಅವಮಾನ ಮಾಡಿದ ಕರ್ನಾಟಕ ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವ ಈಶ್ವರಪ್ಪರವನ್ನು ತಕ್ಷಣ ಸಂಪುಟದಿAದ ವಜಾಗೊಳಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಎಸ್. ನಾಯ್ಕ ಆಗ್ರಹಿಸಿದ್ದಾರೆ.ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ … [Read more...] about ಹೊನ್ನಾವರ – ಬ್ಲಾಕ್ ಕಾಂಗ್ರೆಸ್ನಿ0ದ ಪ್ರತಿಭಟನೆ ತಕ್ಷಣ ಸಚಿವ ಈಶ್ವರಪ್ಪರವರನ್ನು ವಜಾಗೊಳಿಸಲು ಆಗ್ರಹ
ಫೆ. 23 ರಂದು ಕೊಳಗದ್ದೆಯಲ್ಲಿ ರಥೋತ್ಸವ
ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ, ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವ ಫೆ. 23 ರಂದು ನಡೆಯಲಿದೆ.ಫೆ. 20 ರಿಂದ ರಥೋತ್ಸವಾಂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಫೆ. 22 ಮಂಗಳವಾರದAದು ಪುಷ್ಟರಥೋತ್ಸವ ಹಾಗೂ ಫೆ. 23 ಬುಧವಾರದಂದು ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ.ಜಾತ್ರಾ … [Read more...] about ಫೆ. 23 ರಂದು ಕೊಳಗದ್ದೆಯಲ್ಲಿ ರಥೋತ್ಸವ
ಸಿಹಿ ಸಿಂಚನ ನೀಡಿದ ಮಾಗೋಡ ಆಲೆಮನೆ ಹಬ್ಬ
ಯಲ್ಲಾಪುರ ತಾಲೂಕಿನ ಮಾಗೋಡ ಕಾಲೋನಿಯಲ್ಲಿ ಆಲೆಮನೆ ಹಬ್ಬ ಸಮಿತಿ ಆಶ್ರಯದಲ್ಲಿ ಐದನೇ ವರ್ಷದ ಆಲೆಮನೆ ಹಬ್ಬ ಸಂಭ್ರಮದಿಂದ ಜರುಗಿತು, ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಾರತ ಮಾತೇ ಭಾವಚಿತ್ರ ಮೆರವಣಿಗೆ ಮೂಲಕ ಹಾಲು ಉತ್ಪಾದಕರ ಸಂಘದ ಆವಾರದಲ್ಲಿ ಬಂದು ಭಗವಾಧ್ವಜಾರೋಹಣ ಮಾಡಿ ನಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ ಚಾಲನೆ ನೀಡಿದರು. ರಾಷ್ಟ್ರತೆ, ಭಗವದ್ಗೀತೆ ಪಠಣ ನಡೆಯಿತು.ಸಂಘದ ಅವಾರದಲ್ಲಿ ರಂಗೋಲಿ ತಳಿರು ತೋರಣ ವಿದ್ಯುತ ದೀಪಾಲಂಕಾರದಿಂದ … [Read more...] about ಸಿಹಿ ಸಿಂಚನ ನೀಡಿದ ಮಾಗೋಡ ಆಲೆಮನೆ ಹಬ್ಬ
ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ದಿಂದ ಪ್ರತಿಭಟನೆ
ಯಲ್ಲಾಪುರ ; ಸಚಿವ ಕೆ ಎಸ್ ಈಶ್ವರಪ್ಪನವರು ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆ ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ. ಈಶ್ವರಪ್ಪನವರ ಹೇಳಿಕೆ ದೇಶದ ಪ್ರಜೆಗಳಿಗೆ ದಿಗ್ರಮೆ ಉಂಟು ಮಾಡಿದೆ. ಕೂಡಲೆ ಈಶ್ವರಪ್ಪನವರನ್ನುಸಚಿವ ಸಂಪುಟದಿAದ ಕೈಬಿಟ್ಟು, ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ … [Read more...] about ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ದಿಂದ ಪ್ರತಿಭಟನೆ




