ಬೆಂಗಳೂರು : ಹಿಂಜಬ್ ಗೊಂದಲದ ಕಾರಣದಿಂದ ಬಂದ್ ಆಗಿದ್ದ ಇಯುಸಿ ಕಾಲೇಜುಗಳು ದಿ. ೧೬ ರಿಂದ ಪುನರಾರಂಭಗೊಳ್ಳಲಿವೆ.ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾಲೇಜು ಪುನರಾರಂಭದ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಶಿಕ್ಷಣ ಇಲಾಖೆ ಸಚಿವ ಬಿ.ಸಿ ನಾಗೇಶ್ ಟ್ವೀಟ್ … [Read more...] about ನಾಳೆಯಿಂದ ಪಿಯು ಕಾಲೇಜು ಆರಂಭ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಏಪ್ರಿಲ್ ೧ ರಿಂದ ೧ ಕೆಜಿ ಹೆಚ್ಚುವರಿ ಪಡಿತರ ಅಕ್ಕಿ
ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ೫ ಕೆಜಿ ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದ್ದು, ಏಪ್ರಿಲ್ ೧ ರಿಂದ ಜಾರಿಯಾಗುವಂತೆ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಘೋಷಣೆ ಮಾಡಿದ್ದಾರೆ.ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಪ್ರಸುತ್ತ ಬಿಪಿಎಲ್ ಕುಟುಂಬಗಳಿಗೆ … [Read more...] about ಏಪ್ರಿಲ್ ೧ ರಿಂದ ೧ ಕೆಜಿ ಹೆಚ್ಚುವರಿ ಪಡಿತರ ಅಕ್ಕಿ
ರಂಗಸಹ್ಯಾದ್ರಿ ಬಳಗದಿಂದ ರಸ್ತೆಗಳಲ್ಲಿರುವ ಹಂಪ್ಗೆ ಬಿಳಿ ಬಣ್ಣ
ಯಲ್ಲಾಪುರ: ಪಟ್ಟಣದ ರಂಗಸಹ್ಯಾದ್ರಿ ಬಳಗ ಸಂಘಟನೆಯಿAದ ಪಟ್ಟಣದ ವಿವಿಧ ರಸ್ತೆಗಳಲ್ಲಿರುವ ಹಂಪ್ಗೆ ಬಿಳಿ ಬಣ್ಣ ಬಳಿಯಲಾಯಿತು. ಪಟ್ಟಣದ ಕೆಲವು ಕಡೆ ಹಂಪ್ ಇರುವುದು ಸವಾರರ ಗಮನಕ್ಕೆ ಬರುತ್ತಿರಲಿಲ್ಲ.ಇದೀಗ ಬಣ್ಣ ಬಳಿಯುವ ಮೂಲಕ ಅಪಾಯಕಾರಿ ಹಂಪಗಳು ಸವಾರರಿಗೆ ಕಾಣುವಂತೆ ಮಾಡಿರುವದರಿಂದ ಬೈಕ್ ಸವಾರರು ಸ್ಕೀಡ ಆಗಿ ಬೀಳುವ ಸಂಭವ ಕಡಿಮೆಯಾಗಲಿದೆ .ರಂಗ ಸಹ್ಯಾದ್ರಿಯ ಡಿ.ಎನ್.ಗಾಂವಾರ್ , ಸೋಮೇಶ್ವರ ನಾಯ್ಕ,ಸತೀಶ ನಾಯ್ಕ, ಶ್ರೀನಿವಾಸ್ ಮುರ್ಡೇಶ್ವರ್,ಜಿ.ಎಂ.ತಾಂಡೂರಾಯನ್, … [Read more...] about ರಂಗಸಹ್ಯಾದ್ರಿ ಬಳಗದಿಂದ ರಸ್ತೆಗಳಲ್ಲಿರುವ ಹಂಪ್ಗೆ ಬಿಳಿ ಬಣ್ಣ
ಕ್ರೆಡಿಟ್ ಕಾರ್ಡ್ ಹೆಸರಲ್ಲಿ ವ್ಯಾಪಾರಸ್ಥನಿಗೆ 3.64 ಲಕ್ಷ ವಂಚನೆ
ಹುಬ್ಬಳ್ಳಿ : ಕ್ರೆಡಿಟ್ ಕಾರ್ಡ್ ಖರೀದಿ ಮೊತ್ತದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ನಗರದ ವ್ಯಾಪಾರಸ್ಥನಿಗೆ 3.64 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ವ್ಯಾಪಾರಸ್ಥ ಸೀತಾರಾಮ ಅನಂತಶೆಟ್ಟಿ ವಂಚನೆಗೊಳಗಾದವರು.ದೂರುದಾರರು ಮನೆಯಲ್ಲಿದ್ದಾಗ ಮೊಬೈಲ್ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ತಾನು ಕ್ರೆಡಿಟ್ ಕಾರ್ಡ್ ಕಂಪನಿಯವನೆAದು ಪರಿಚಯಿಸಿಕೊಂಡಿದ್ದಾನೆ. ನಂತರ ಕ್ರೆಡಿಟ್ ಕಾರ್ಡ್ ಖರೀದಿ ಲಿಮಿಟ್ … [Read more...] about ಕ್ರೆಡಿಟ್ ಕಾರ್ಡ್ ಹೆಸರಲ್ಲಿ ವ್ಯಾಪಾರಸ್ಥನಿಗೆ 3.64 ಲಕ್ಷ ವಂಚನೆ
ಮಾನಸ ಹೆಗಡೆ ಸಿಎ ತೇರ್ಗಡೆ
ಸಿದ್ದಾಪುರ : ತಾಲೂಕಿನ ಇಟಗಿ ಸಮೀಪದ ಅಳವಳ್ಳಿ ಶಾಂತಿವನದ ಮಾನಸ ಹೆಗಡೆ ಸಿಎ ಪರಿಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಮಾನಸಾ ಅವರು ರಾಮಚಂದ್ರ ಹೆಗಡೆ ಹಾಗೂ ಕುಸಮಾ ದಂಪತಿ ಪುತ್ರಿ. … [Read more...] about ಮಾನಸ ಹೆಗಡೆ ಸಿಎ ತೇರ್ಗಡೆ

