ಭಟ್ಕಳ: ಮುರುಡೇಶ್ವರ ಬಸ್ತಿಮಕ್ಕಿಯ ನ್ಯಾಷನಲ್ ಕಾಲೋನಿಯಲ್ಲಿರುವ ಮನೆಗೆ ಕನ್ನ ಹಾಕಿದ ಕಳ್ಳರು ನಗದು ಚಿನ್ನಾಭರಣ ಸೇರಿದಂತೆ 1 ಲಕ್ಷದ 20 ಸಾವಿರ ಸ್ವತ್ತನ್ನು ಕದ್ದು ಪರಾರಿಯಾಗಿದ್ದಾರೆ. ಮುರುಡೇಶ್ವರ ನ್ಯಾಷನಲ್ ಕಾಲೋನಿ ನಿವಾಸಿ ಹಾಫಿಜಾಗುಲಶನ ಮೊಹಮ್ಮದ ಭಾಷಾ ಹಾಜಿ ಕೋಲಾ ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರುದಾರ ಮನೆಯ ಯಜಮಾನಿ ತನ್ನ ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಮಂಕಿಯ ತಾಯಿಯ ಮನೆಗೆ ತೆರಳಿದ್ದರು.ಮರುದಿನ … [Read more...] about ಮುರುಡೇಶ್ವರ ಬಸ್ತಿಮಕ್ಕಿಯ ನ್ಯಾಷನಲ್ ಕಾಲೊನಿಯಲ್ಲಿ ಮನೆಗೆ ಕನ್ನ; 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಮುದ್ರ ಜಿಗಿದು ಯುವತಿ ಆತ್ಮಹತ್ಯೆ
ಕಾರವಾರ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಕೊಂಡಿದ್ದಾಳೆ. ತಾಲೂಕಿನ ಬೈತ್ ಖೋಲ್ ನಿವಾಸಿ ಶೃದ್ಧಾ ವೈಂಗಣಕರ್ ಆತ್ಮಗತ್ಯೆ ಮಾಡಿಕೊಂಡ ಯುವತಿ. ಈಕೆಯ ಸ್ಕಿಜೋಪ್ರೇನಿಯಾ ಎಂಬ ಮಾನಸಿಕ ಖಾಯಿಲೆಯಿಂದ ಬಳುಲುತ್ತದ್ದು, ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.ಜ. 21 ರ ರಾತ್ರಿ 11 ಗಂಟೆಗೆ ಬೈತ್ ಖೋಲ್ ಬಂದರಿನ ಸಮೀಪದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ … [Read more...] about ಸಮುದ್ರ ಜಿಗಿದು ಯುವತಿ ಆತ್ಮಹತ್ಯೆ
ಹೂಡಿಕೆ ವ್ಯವಹಾರದಲ್ಲಿ 22.11 ಲಕ್ಷ ವಂಚನೆ
ಹುಬ್ಬಳ್ಳಿ : ಕೋರ್ ಬಿಟ್ ಕಾಯ್ನಿ ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದ್ದ ನಗರದ ವ್ಯಕ್ತಿಗೆ ಬಯೋಬ್ಬರಿ 22.11 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಇಲ್ಲಿನ ನವ ಆಯೋಧ್ಯಾನಗರದ ನಿವಾಸಿ ಈರಣ್ಣ ಬೋರಶೆಟ್ಟಿ ಎಂಬುವರೇ ಈ ವಂಚನೆ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಿರುವ ವ್ಯಕ್ತಿ, ಹಣ ಹೂಡಿಕೆ ಮಾಡಿದರೆ ಡಬಲ್ ಮಾಡಬಹುದು ಎಂದು ಬಿಟ್ ಕಾಯಿನ್ ನೆಕ್ಸಾ ಕಾಯಿನ್, ರೊಪಿಗೊಲ್ಡ್ ಸೇರಿದಂತೆ ವಿವಿಧ ಆನ್ ಲೈನ್ ಹೂಡಿಕೆ ಹೆಸರಿನಲ್ಲಿ … [Read more...] about ಹೂಡಿಕೆ ವ್ಯವಹಾರದಲ್ಲಿ 22.11 ಲಕ್ಷ ವಂಚನೆ
ಬೆಕ್ಕು ಹುಡುಕಿಕೊಟ್ಟವರಿಗೆ 35 ಸಾವಿರ ರೂಪಾಯಿ
ಬೆಂಗಳೂರು : ನಮ್ಮ ಪ್ರೀತಿಯ ಬೆಕ್ಕು ಕಳುವಾಗಿದೆ, ಹುಡುಕಿಕ್ಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿ ವ್ಯಕ್ತಿಯೊಬ್ಬರು ಘೋಷಿಸಿ ಬೆಕ್ಕಿನ ಚಿತ್ರವನ್ನು ಎಲ್ಲೆಡೆ ಫ್ಲೆಕ್ಸ್ ಹಾಕಿದ್ದಾರೆ. ಮನೆಯಲ್ಲಿನ ಚಿನ್ನಾಭರಣ, ವಸ್ತು ಇನ್ನಿತರ ಸಾಮಾಗ್ರಿಗಳು ಕಳುವಾದ ಬಗ್ಗೆ ದೂರು ನೀಡುವುದು ಸಾಮಾನ್ಯ ಆದರೆ ಬೆಂಗಳೂರಿನ ಮಿಸ್ಟಾ ಶರೀಫ್ ಎಂಬುವವರು ತಾವು ಸಾಕಿದ ಬೆಕ್ಕು ಕಳುವಾಗಿದೆ ಎಂದು ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು … [Read more...] about ಬೆಕ್ಕು ಹುಡುಕಿಕೊಟ್ಟವರಿಗೆ 35 ಸಾವಿರ ರೂಪಾಯಿ
ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಸಮಾಧಿಗಳ ನೆಲಸಮ :ಸಂಘಟನೆ ಗಳ ಆಕ್ರೋಶ
ಯಲ್ಲಾಪುರ :ರಾಷ್ಟ್ರೀಯ ಹೆದ್ದಾರಿ 63ರ ಬಿಸಗೋಡ್ ಕ್ರಾಸ್ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಸಮಾಧಿಗಳನ್ನು ಕಿತ್ತು ಹಾಕಿರುವ ಲಾರಿ ಮಾಲೀಕರ ಸಂಘದ ಕ್ರಮದ ವಿರುದ್ಧ ಸವಿತಾ ಸಮಾಜ ಹಾಗೂ ವಿವಿಧ ಸಮಾಜದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಸವಿತಾ ಸಮಾಜ, ನಾಮಧಾರಿ. ಭೋವಿವಡ್ಡರ, ವಾಲ್ಮೀಕಿ, ಭಜಂತ್ರಿ ಮತ್ತಿತರ ಸಮಾಜದ ಪ್ರಮುಖರು ಅಸಮಾಧಾನ ಹೊರಹಾಕಿದರು. 'ಸವಿತಾ ಸಮಾಜದವರು ಹಾಗೂ ಇತರ ಸಮಾಜದವರು ಈ ಜಾಗದಲ್ಲಿ ಹಲವಾರು ವರ್ಷಗಳಿಂದ … [Read more...] about ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಸಮಾಧಿಗಳ ನೆಲಸಮ :ಸಂಘಟನೆ ಗಳ ಆಕ್ರೋಶ



