ಕೃಷಿ ವಿಜ್ಷಾನ ಇಲಾಖೆ, ಧಾರವಾಡ ಇದರ ಶಿರಸಿ ವಿಭಾಗದಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಉದ್ಯೋಗ ಖಾಲಿಯಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಅರ್ಜಿ ಸಲ್ಲಿಸುವವರು ಯೂನಿವರ್ಸಿಟಿಯಿಂದ ಗುರುತಿಸಲ್ಪಡುವ ಪದವಿ ಹೊಂದಿರಬೇಕು. 40 ಸಾವಿರ ರೂ. ವೇತನ ನೀಡಲಾಗುವುದು.ಸಂಸ್ಥೆಯವೆಬ್ ಸೈಟ್ https://uasd.edu/ ದಲ್ಲಿ ಜ. 27 ರೊಳಗೆ ಅರ್ಜಿ ಸಲ್ಲಿಸಬೇಕು. ಅದೇ ದಿನ ಶಿರಸಿಯಲ್ಲಿ 11 ಗಂಟೆಗೆ ನಡೆಯುವ … [Read more...] about ಶಿರಸಿಯಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಕಾಂಗ್ರೆಸ್ ಪಕ್ಷ ಕಾರಣ : ಶಾಸಕ ದಿನಕರ
ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಹಿಂದಿನ ಕ್ರಾಂಗ್ರೆಸ್ ಪಕ್ಷವೇ ಕಾರಣ ಎಂದು ಶಾಸಕ ದಿನಕರ ಶೆಟ್ಟಿ ಗಂಭೀರ ಆರೋಪ ಮಾಡಿದರು.ಅವರು ಮಂಗಳವಾರ ತಾಲೂಕ ಪಂಚಾಯಿತಿ ಆವರದಲ್ಲಿ ವಿದ್ಯತ್ ಅವಘಡದಿಂದ ಕರ್ಕಿ ಈರಮ್ಮ ನಾಯ್ಕ ಇವರ ಗೋವು ಮೃತಪಟ್ಟಿರುವುದರಿಂದ ಇಲಾಖೆಯ ವತಿಯಿಂದ ನೀಡುವ ಪರಿಹಾರದ ಚೆಕ್ ಹಸ್ತಾಂತರದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊನ್ನಾವರದಲ್ಲಿ ವಾಹನಗಳ ಓಡಾಟ … [Read more...] about ಫ್ಲೈ ಓವರ್ ನಿರ್ಮಾಣದ ವಿಳಂಬಕ್ಕೆ ಕಾಂಗ್ರೆಸ್ ಪಕ್ಷ ಕಾರಣ : ಶಾಸಕ ದಿನಕರ
ಸಾಕು ಮಗಳನ್ನ ಅತ್ಯಾಚಾರಗೈದ ತಂದೆಗೆ 20 ವರ್ಷ ಜೈಲು
ಕಾರವಾರ : ತನ್ನ ಮಗಳ ಸಮಾನಳಾದ ಬಾಲಕಿಯ ಮೇಲೆ . ಅತ್ಯಾಚಾರ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಶಿರಸಿಯ ಗುಲಾಬ್ ಚಂದ್ ಚೀಮಾಲಾಲ್ ಶಾಹ ಈತನಿಗೆ ಕಾರವಾರದ ಎಫ್. ಟಿ. ಎಸ್ ಸಿ-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 20 ವರ್ಷ ಜೈಲು ಹಾಗೂ 77,500 ರೂ ದಂಡ ವಿಧಿಸಿ ಮಂಗಳವಾರ ಅಂತಿಮ ತೀರ್ಪು ನೀಡಿದೆ.ಸುಮಾರು 37 ವರ್ಷ ಪ್ರಾಯದ ಗುಲಾಬ್ ಚಂದ್ ಚೀಮಾಲಾಲ್ ಈತನು ಮೂಲತಃ ದೇಸಾಯಿ ಓಣಿ ಯಾದಗಿರಿಯವನಾಗಿದ್ದು ಅಡುಗೆ ಕೆಲಸ ಮಾಡಲು … [Read more...] about ಸಾಕು ಮಗಳನ್ನ ಅತ್ಯಾಚಾರಗೈದ ತಂದೆಗೆ 20 ವರ್ಷ ಜೈಲು
ಈರ್ವರ ವಿರುದ್ಧ ಜಾತಿ ನಿಂದನೆ ದೂರು ದಾಖಲು
ಹೊನ್ನಾವರ : ಪಟ್ಟಣದ ತೇಲಂಗ ಝೆರಾಕ್ಸ್ ನ ಮಾಲಕ ವಿಠ್ಠಲದಾಸ ತೇಲಂಗ ಹಾಗೂ ಹರೀಶ ಗಾಯತೊಂಡೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಾಗಿದೆ.ಪಟ್ಟಣದ ರಾಯಲಕೇರಿಯ ತುಳಸಿದಾಸ ಪಾವಸ್ಕರ ಹಾಗೂ ಅವರ ಪತ್ನಿ ಪ್ರಿಯಾ ಪಾವಸ್ಕರ ದೂರು ನೀಡಿದವರಾಗಿದ್ದಾರೆ. ತೇಲಂಗ ಕಾಂಪ್ಲೆಕ್ಸ್ ನಲ್ಲಿ ಕಳೆದ 21 ವರ್ಷಗಳಿಂದ ಚಪ್ಪಲಿ ಅಂಗಡಿ ನಡೆಸುತ್ತಿರುವ ತುಳಸಿದಾಸ ಪಾವಸ್ಕರ್, ಜ.21 ರಂದು ಅಂಗಡಿಯಲ್ಲಿರುವಾಗ ಆರೋಪಿಗಳು ಕಾರಿನಲ್ಲಿ … [Read more...] about ಈರ್ವರ ವಿರುದ್ಧ ಜಾತಿ ನಿಂದನೆ ದೂರು ದಾಖಲು
ಸಾರಿಗೆ ಬಸ್ ಚಾಲಕನ ಮೇಲೆ ಯುವಕರಿಂದ ಹಲ್ಲೆ
ಮುಂಡಗೋಡ ತಾಲೂಕಿನ ಬಸಾಪುರದಲ್ಲಿ ಸಾರಿಗೆ ಬಸ್ ಚಾಲಕ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, ಮುಂಡಗೋಡ - ಹುಲಿಹೊಂಡ - ಮುಂಡಗೋಡಿಗೆ ಬಸ್ ಅನ್ನು ಓರ್ವ ಯುವಕ ಹತ್ತಲು ಬಂದಿದ್ದ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್ಗೆ ಕೂಗಿ ನಿಲ್ಲಿಸಿದ್ದಾರೆ. ಆದರೆ ಬಸ್ ನಿಲ್ಲಿಸಿದರೂ … [Read more...] about ಸಾರಿಗೆ ಬಸ್ ಚಾಲಕನ ಮೇಲೆ ಯುವಕರಿಂದ ಹಲ್ಲೆ


