ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಹಾಗೂ ಅವರ ಬೆಂಬಲಿಗರು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನ ಪುನೀತರಾಗಿದ್ದಾರೆಹೌದು ಇಷ್ಟು ದಿನ ಕ್ಷೇತ್ರದ ಮೂಲೆ ಮೂಲೆಗೆ ತೆರಳಿ ಜನರ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ನಡೆಸುತ್ತಿದ್ದ ಶಾಸಕರು ಇದೆ ಮೊದಲ ಬಾರಿಗೆ ಅಯ್ಯಪ್ಪನ ಮಾಲೆ ಧರಿಸಿ ಮಾಲಾಧಾರಿಗಳು ತೊಡುವ ಕಪ್ಪುಬಣ್ಣದ ಬಟ್ಟೆ ತೊಟ್ಟು ತನ್ನ ಬೆಂಬಲಿಗರೊಂದಿಗೆಜನಸಾಮನ್ಯರಂತೆ ಶಬರಿಮಲೆಯ 18 … [Read more...] about ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಭಟ್ಕಳ ಶಾಸಕ ಸುನೀಲ ನಾಯ್ಕ ಹಾಗೂ ಬೆಂಬಲಿಗರು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮರಳು ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿದೆ : ಗುತ್ತಿಗೆದಾರರ ಆಕ್ರೋಶ
ಹೊನ್ನಾವರ : ಮಳೆಗಾಲ ಮುಗಿದು ಮೂರು ತಿಂಗಳಾದರೂ ಮರಳು ತೆಗೆಯಲು ಅನುಮತಿ ನೀಡದೇ ಜಿಲ್ಲಾಡಳಿತವು ಕಣ್ಮಚ್ಚಿ ಕುಳಿತಿರುವುದನ್ನು ನೋಡಿದ ರೆ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿರುವಂತೆ ಕಂಡುಬರುತ್ತದೆ ಎಂದು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ಯಾಮಸುಂದರ ಎಂ.ಭಟ್ಟ ವ್ಯಾಂಗ್ಯಮಾಡುವ ಮೂಲಕ ಕಿಡಿಕಾರಿದ್ದಾರೆ.ಕಳೆದ ಜೂನ್ ತಿಂಗಳಲ್ಲಿ ಮರಳು ತೆಗೆಯುವುದನ್ನು ನಿಲ್ಲಿಸಲಾಗಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ … [Read more...] about ಮರಳು ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿದೆ : ಗುತ್ತಿಗೆದಾರರ ಆಕ್ರೋಶ
ವಿದ್ಯಾರ್ಥಿ ನೀರುಪಾಲು
ಶಿರಸಿ : ತಾಲೂಕಿನ ಜಡಿಗದ್ದೆ ಸಮೀಪದ ಶಿವಗಂಗಾ ಫಾಲ್ಸ್ಗೆ ಈಜಲು ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳಗಿ ಕಾಣೆಯಾದ ಘಟನೆ ನಡೆದಿದೆ.ಮುಂಡಗೋಡು ತಾಲೂಕಿನ ಚಿಪಗೇರಿಯ ಸುಬ್ರಹ್ಮಣ್ಯ ಹಗಡೆ (19) ನೀರು ಪಾಲಾದ ವಿದ್ಯಾರ್ಥಿ ಸುಬ್ರಹ್ಮಣ್ಯ ಹೆಗಡೆ, ಅಭಯ್ ಹೆಗಡೆ ಹಾಗೂ ಹೇರಂಭ ಹೆಗಡೆ ಫಾಲ್ಸ್ ಗೆ ತೆರಳಿದ್ದರು.ಮುಳಗಿದ ವಿದ್ಯಾರ್ಥಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದು, … [Read more...] about ವಿದ್ಯಾರ್ಥಿ ನೀರುಪಾಲು
ಕರೆಂಟ್ ಶಾಕ್ : ಯುವಕ ಸಾವು
ಶಿರಸಿ : ವಿದ್ಯತ್ ವೈರ್ ಸ್ಪರ್ಶದಿಂದ ತೀವ್ರ ಆಘಾತಕ್ಕೊಳಗಾಗಿ ವ್ಯಕ್ತಿ ಮೃತಪಟ್ಟಘಟನೆ ಇಲ್ಲಿನ ಮಾರಿಕಾಂಬಾನಗರದಲ್ಲಿ ಮಂಗಳವಾರ ಸಂಭವಿಸಿದೆ.ಇಲ್ಲಿನ ಹಾಲಪ್ಪ ಮೂಕಪ್ಪ ಲಾವಣಿ (25) ಮನೆಯಲ್ಲಿ ಜೋತು ಬಿದ್ದಿದ್ದ ವಿದ್ಯತ್ ವೈರ್ ಸರಿಪಡಿಸುತ್ತಿದ್ದ ವೇಳೆ ಕರೆಂಟ್ ತಗುಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ತುರ್ತು ಚಿಕಿತ್ಸಾ ತಜ್ಞ ಪ್ರದೀಪ ಹಾಗೂ ಚಾಲಕ ನಿರಂಜನ … [Read more...] about ಕರೆಂಟ್ ಶಾಕ್ : ಯುವಕ ಸಾವು
ಬೈಕ್ ಕಳ್ಳನ ಬಂಧನ
ಯಲ್ಲಾಪುರ : ವ್ಯಾಪಾರ ಮಾಡುವುದಾಗಿ ನಂಬಿಸಿ ಬೈಕ್ ಕಳ್ಳತನ ಮಾಡಿದ ಆರೋಪಿತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಜೋಯಿಡಾ ತಾಲೂಕಿನ ಪ್ರಧಾನಿ ಯ ಹಸನಸಾಬ ರಾಜೇಸಾಬ ಅಮೀನಗಡ (36) ಬಂಧಿತ ಆರೋಪಿಯಾಗಿದ್ದು, ಈತನು ಕಣ್ಣಿಗೇರಿಯ ಕೋಳಿ ಮಾಂಸದ ಅಂಗಡಿಗೆ ಬಂದು ಖರೀದಿಸುವ ನೆಪದಲ್ಲಿ ಮಾಲೀಕ ಹುಣಶೆಟ್ಟಿಕೊಪ್ಪದ ಶಂಕರ ವಾಸುದೇವ ಗೋಂದಳಿ ಎನ್ನುವವರನ್ನು ನಂಬಿಸಿ, ಮಾಂಸವನ್ನು ಸಿದ್ದ ಪಡಿಸಿ ನಾನು ತಾಟವಾಳಕ್ಕೆ ಹೋಗಿ ಬರುತ್ತೇನೆ ಎಂದು ಪ್ಯಾಷನ್ ಪ್ರೋ ಬೈಕ್ನ್ನು … [Read more...] about ಬೈಕ್ ಕಳ್ಳನ ಬಂಧನ



