ಯಲ್ಲಾಪುರ :ಸೋಮವಾರ ತಾಲೂಕಿನ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆದೇಹಳ್ಳಿ 1,ವಜ್ರಳ್ಳಿ 1, ಯಲ್ಲಾಪುರ, ನಂದೋಳ್ಳಿ ವ್ಯಾಪ್ತಿಯ 7 ಜನ ಸೇರಿದಂತೆ 9 ಜನರಿಗೆ ಸೋಂಕು ದೃಢಪಟ್ಟಿದ್ದು,ಒಟ್ಟು 12 ಸಕ್ರಿಯ ಪ್ರಕರಣವಿದ್ದು, ಇಬ್ಬರು ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.ಇಲ್ಲಿಯವರೆಗೂ ಒಟ್ಟು 4179 ಕೊವಿಡ್ ಪಾಸಿಟಿವ್ ಬಂದಿದೆ. 4127 ಜನ ಗುಣಮುಖರಾಗಿದ್ದಾರೆ. ಇದುವರೆಗೂ 40 ಜನ ಮೃತಪಟ್ಟಿದ್ದಾರೆ. ಇಂದು 576 ಜನರ … [Read more...] about ಯಲ್ಲಾಪುರ ದಲ್ಲಿ 9 ಜನರಿಗೆ ಕೊರೊನಾ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಚಿವ ಹೆಬ್ಬಾರರಿಂದ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಭರವಸೆ
ಯಲ್ಲಾಪುರ : ರಾಜ್ಯ ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಸಂಪೂರ್ಣ ಅರಿವಿದ್ದು ಅದನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಸಚಿವ ಶಿವರಾಮ ಹೆಬ್ಬಾರ ಭರವಸೆ ನೀಡಿದರು., ಅತಿಥಿ ಉಪನ್ಯಾಸಕರ ಪರವಾಗಿ ವಿನಂತಿ ಮಾಡಿದ ಯಲ್ಲಾಪುರ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರ ತಂಡದ ಜೊತೆಗೆ ಸಚಿವರು ವಿಸ್ತ್ರತ ಚರ್ಚೆ ನಡೆಸಿದರು. ಉಪನ್ಯಾಸಕರ ಬೇಡಿಕೆ ನ್ಯಾಯಯುತವಾಗಿದ್ದು … [Read more...] about ಸಚಿವ ಹೆಬ್ಬಾರರಿಂದ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಭರವಸೆ
ಮೀನುಗಾರಿಕೆಗೆ ತೆರಳಿದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಭಟ್ಕಳ:ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ನಿಂದ ಬಿದ್ದು ಮೀನುಗಾರ ಮೃತಪಟ್ಟಿದ ಘಟನೆ ಲೈಟ್ ಹೌಸ್ ಸಮೀಪ ಅರಬ್ಬೀ ಸಮುದ್ರದಲ್ಲಿ ನಡೆದಿದೆ.ಮೃತ ಮೀನುಗಾರ ತಿಮ್ಮಪ್ಪ ಮೊಗೇರ ತಾಲೂಕಿನ ಮಠದಹಿತ್ಲು ಮಾದುಮನೆ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಚಕ್ರವರ್ತಿ ಎನ್ನುವ ಬೋಟನಲ್ಲಿ ಭಟ್ಕಳದ ಲೈಟ್ ಹೌಸ್ ಸಮೀಪ ಮೀನುಗಾರಿಕೆ ಮಾಡುತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬೋಟ್ ನಿಂದ ನೀರಿಗೆ ಬಿದ್ದು … [Read more...] about ಮೀನುಗಾರಿಕೆಗೆ ತೆರಳಿದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ನಿರ್ಮಾಣವಾದ ವಾಲ್ಮಿಕಿ ಮಹಾಸಂಸ್ಥಾನಕ್ಕೆ ಸೇರಿದ ಬೃಹತ್ ರಥ
ಯಲ್ಲಾಪುರ :ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ವಿಶಿಷ್ಟ ಕತ್ತನಯುಳ್ಳ ಕಾಷ್ಠಶಿಲ್ಪವನ್ನೋಳಗೊಂಡ ನಿರ್ಮಿಸಲಾಗಿರುವ ಬೃಹತ ರಥವು ಹರಿಹರದ ರಾಜನಹಳ್ಳಿಯ ವಾಲ್ಮಿಕಿ ಮಹಾಸಂಸ್ಥಾನಕ್ಕೆ ಸೇರಿದ ಬೃಹತ್ ರಥದ ಕಾರ್ಯವು ಪೂರ್ಣಗೊಂಡಿದೆ .೭೦ಅಡಿ ಎತ್ತರದ ಸುಂದರ ಕೆತ್ತನೆಯಸಂಪೂರ್ಣ ರಾಮಾಯಣ ಕಥಾಹಂದರವನ್ನು ಹೊಂದಿದ ರಾಜ್ಯದಲ್ಲಿಯೇ ಪ್ರಥಮವಾದ ಬೃಹತ ರಥವೆನ್ನಬಹುದಾಗಿದೆ.. ಹಲವು ದಶಕಗಳಿಂದ ತಮ್ಮ ಕಲೆಯಿಂದ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ … [Read more...] about ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ನಿರ್ಮಾಣವಾದ ವಾಲ್ಮಿಕಿ ಮಹಾಸಂಸ್ಥಾನಕ್ಕೆ ಸೇರಿದ ಬೃಹತ್ ರಥ
ಪೆಟ್ರೋಲ್ – ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ.
ಬ್ಯಾಟರಿ ಚಾಲಿತ ಮೋಟಾರುಗಳು ಬಂದಿರುವುದರಿoದ ಪೇಟ್ರೋಲ್ - ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ. ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ಮರು ನೋಂದಣೆ ಮಾಡುವಿದಿಲ್ಲ ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ.ಅದರಂತೆ 1 ಲಕ್ಷ ವಾಹನಗಳು ರಸ್ತೆಯ ಇಳಿಯುವಂತಿಲ್ಲ. ಇವುಗಳು ರಸ್ತೆಗೆ ಬರಬೇಕು ಎಂದರೆ 4-5 ಲಕ್ಷ ರೂ ಬೇಕು. ಅದೇರೀತಿ ದ್ವಿಚಕ್ರವಾಹನಗಳನ್ನು ಬದಲಿಸಬೇಕು ಎಂದರೆ 35 ಸಾವಿರ ರೂ. ಬೇಕು ಇಷ್ಟು ಹಣ … [Read more...] about ಪೆಟ್ರೋಲ್ – ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ.



