ನವದೆಹಲಿ : ದೇಶದಲ್ಲಿ ಒಮಿಕ್ರೋನ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ, ಒಂದೇ ದಿನ ಎರಡು ಕೋವಿಡ್ ಲಿಸಿಕೆ ಮತ್ತು ಒಂದು ಕೋವಿಡ್ ಗುಳಿಗೆಯನ್ನು ತುರ್ತು ಬಳಕೆಗೆ ಅವಕಾಶ ಮಾಡಿಕೊಡಲು ಶಫಾರಸು ನೀಡಿದೆ.ಇದನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿದರೆ ಈ ಮೂರು ಔಷಧಗಳು ಬಳಕೆಗೆ ಶೀಘ್ರವೇ ಲಭ್ಯವಾಗಲಿದೆ. ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞೆ ತಂಡವು ಸೀರಂ ಇನ್ಸ÷್ಟ … [Read more...] about ಭಾರತಕ್ಕೆ ಬಂತು ಮೊದಲ ಕೋವಿಡ್ ಗುಳಿಗೆ ಒಂದೇ ದಿನ 2 ಲಸಿಕೆ, 1 ಗುಳಿಗೆಗೆ ಅನುಮತಿ ಶಿಫಾರಸು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿದ್ಯಾರ್ಥಿಗಳಿಗೆ ಹೆಜ್ಜೇನು ದಾಳಿ-ಅಸ್ವಸ್ಥರಾದ 16 ವಿದ್ಯಾರ್ಥಿಗಳು
ಕಾರವಾರ:ಶಾಲೆಗೆ ಬರುತಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಹೆಜ್ಜೇನು ದಾಳಿ ಮಾಡಿದ ಘಟನೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲ್ ನಲ್ಲಿ ನಡೆದಿದೆ.ಹೆಜ್ಜೇನು 16 ಜನ ಮಕ್ಕಳು ಗಂಭೀರ ಗಾಯಗೊಂಡು ಅಸ್ವಸ್ತರಾಗಿದ್ದು, ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಶಾಲೆಗೆ ಮಕ್ಕಳು ಹೋಗುತ್ತಿರುವಾಗ ಏಕಾಏಕಿ ಶಾಲೆಯ ಪಕ್ಕದಲ್ಲೇ ಇರುವ ತೆಂಗಿನ ಮರದಲ್ಲಿ ಗೂಡ ಕಟ್ಟಿದ್ದ ಜೇನು ನೊಣ ದಾಳಿ ಮಾಡಿದೆ. … [Read more...] about ವಿದ್ಯಾರ್ಥಿಗಳಿಗೆ ಹೆಜ್ಜೇನು ದಾಳಿ-ಅಸ್ವಸ್ಥರಾದ 16 ವಿದ್ಯಾರ್ಥಿಗಳು
ಚೀನಾ ಬಾಹ್ಯಾಕಾಶ ಕೇಂದ್ರಕ್ಕೆ ಮಸ್ಕ್ ಉಪಗ್ರಹ ಡಿಕ್ಕಿ ಭೀತಿ!
2ಬಾರಿ ಸಮೀಪದಲ್ಲೇ ಹಾದು ಹೋದ ಉಪಗ್ರಹಬೀಚಿಂಗ್ : ಅಮೆರಿಕಾದ ಉದ್ಯಮಿ ಎಲಾನ ಮಸ್ಕ್ ಒಡೆತನದಸ್ಪೇಸ್ ಎಕ್ಸ್ನಕಂಪನಿಯ ಉಪಗ್ರಹಗಳು ಚೀನಾದ ಬಾಹ್ಯಾಕಾಶ ಸಂಸ್ಥೆಯ ಪಕ್ಕದಲ್ಲೇ ಹಾದು ಹೋಗಿದ್ದು ಡಿಕ್ಕಿ ಸಂಭವಿಸುವ ಭೀತಿ ಎದುರಾಗಿತ್ತು ಎಂದು ಚೀನಾ ಆರೋಪಿಸಿದೆ.ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಯೋಜನೆಯ ಭಾಗವಾಗಿ ಹಾರಿಬಿಟ್ಟಿರುವ ಉಪಗ್ರಹಗಳು ಕಳೆದ ಜುಲೈ ಹಾಗೂ ಅಕ್ಟೋಬರ್ನಲ್ಲಿ ಚೀನಾದ … [Read more...] about ಚೀನಾ ಬಾಹ್ಯಾಕಾಶ ಕೇಂದ್ರಕ್ಕೆ ಮಸ್ಕ್ ಉಪಗ್ರಹ ಡಿಕ್ಕಿ ಭೀತಿ!
ಗೋಡೆಯಿಂದ ಕಳಗೆ ಬಿದ್ದು ಕಾರ್ಮಿಕ ಸಾವು : ಗುತ್ತಿಗೆದಾರನ ವಿರುದ್ಧ ದೂರು
ಹೊನ್ನಾವರ : ತಾಲೂಕಿನ ಕರ್ಕಿ ತೊಪ್ಪಲಕೇರಿ ಸಮೀಪ ಗೋಡೆ ಕೆಲಸ ಮಾಡುತ್ತಿದ್ದಾಗ ಗೋಡೆಯಿಂದ ಕೆಳಗೆ ಬಿದ್ದು ಹಳದಿಪುರ, ಬಗ್ರಾಣಿಯ ರಾಮ ಗೌಡ ಮೃತ ಪಟ್ಟಿದ್ದಾರೆ.ಗುತ್ತಿಗೆದಾರ ರತ್ನಾಕರ ನಾಯ್ಕರವರ ಬೇಜಬ್ದಾರಿ ವರ್ತನೆಯೇ ಪತಿಗೆ ಸಾವಿಗೆ ಕಾರಣ ಎಂದು ಮೃತರ ಪತ್ನಿ ಸಾವಿತ್ರಿ ಗೌಡ ದೂರು ನೀಡಿದ್ದಾರೆ. ನನ್ನ ಗಂಡನನ್ನು ಒತ್ತಾಯಪೂರ್ವಕವಾಗಿ ಲಕಡಿ ಗಣೇಶರವರ ಜಾಗದಲ್ಲಿ ಕಪೌಂಡ್ ನಿರ್ಮಾಣದ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಕರೆದಿಯ್ದು, … [Read more...] about ಗೋಡೆಯಿಂದ ಕಳಗೆ ಬಿದ್ದು ಕಾರ್ಮಿಕ ಸಾವು : ಗುತ್ತಿಗೆದಾರನ ವಿರುದ್ಧ ದೂರು
ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಉತ್ತರ ಕನ್ನಡ ಜಿಲ್ಲಾ ಪಂಚಾಯತಿ, ಕಾರವಾರ ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅರ್ಭರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಹುದ್ದೆಗಳ ವಿವರDMS Assistant :01Taluk Programme Manager : 06Cluster Supervisor : 02ಒಟ್ಟು ಹುದ್ದೆಗಳು : 9ವಿದ್ಯಾರ್ಹತೆ :ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಪದವಿ/ಸ್ನಾತಕೋತರ ಪದವಿ/ಪಿ.ಜಿ … [Read more...] about ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ



