ಸಿದ್ಧಾಪುರ : ಸ್ಥಳೀಯ ಪೊಲೀಸ್ ಠಾಣೆಯ ಜೀಪ್ ಹಾಗೂ ಲಾರಿ ಡಿಕ್ಕಿಯಾದ ಪರಿಣಾಮ ಜೀಪು ಪಲ್ಟಿಯಾಗಿ ಪಿಎಸ್ಐ ಮಹಾಂತಪ್ಪ ಕುಮಾರ ಹಾಗೂ ಚಾಲಕ ಯಲ್ಲಪ್ಪ ಕಾಗವಾಡ ಅವರಿಗೆ ಗಾಯವಾದ ಘಟನೆ ಗುರುವಾರ ಬೆಳಗಿನ ಜಾವ ತಾಲೂಕಿನ ಸಿದ್ಧಾಪುರ ಶಿರಸಿ ರಸ್ತೆಯ ನಿಡಗೋಡ ಹತ್ತಿರ ಸಂಭವಿಸಿದೆ.ಶಿರಸಿಯಲ್ಲಿ ನಡೆಯುತ್ತಿರುವ ಪೊಲೀಸ್ ಸೆಟ್ನ ದೈಹಿಕ ಸಹಿಷ್ಣು ತಾ ಪರೀಕ್ಷಗೆ ಪಿಎಸ್ಐ ಅವರು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಲಾರಿಯೊಂದು … [Read more...] about ಪೊಲೀಸ್ ಜೀಪ್ ಪಲ್ಟಿ ಪಿಎಸ್ಐಗೆ ಗಾಯ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಆಟೋ ಚಾಲಕ ಆತ್ಮಹತ್ಯೆ
ಅಂಕೋಲಾ : ಪಟ್ಟಣದ ಆಟೋ ಚಾಲಕನೊಬ್ಬ ರೇಲ್ವೆ ಹಳಿಗೆ ತಲೆ ನೀಡಿ ಆತ್ಮಹತ್ಯೆ ಮಾಡಿಕೊಂಡು ಘಟನೆ ತಲೂಕಿನ ಬಾಳೆಗುಳಿಯ ವರದರಾಜ್ ಹೊಟೆಲ್ ಸಮೀಪ ಗುರುವಾರ ನಡೆದಿದೆ.ಪಟ್ಟಣದ ಲಕ್ಷೇಶ್ವರ ಕೆರೆಕಟ್ಟೇಯ ನಿವಾಸಿ ಆದಿತ್ಯ ಕುಮಾರ ನಾಯ್ಕ (21) ಆತ್ಮಹತ್ಯೆ ಮಾಡಕೊಂಡ ಆಟೋ ಚಾಲಕ ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ. … [Read more...] about ಆಟೋ ಚಾಲಕ ಆತ್ಮಹತ್ಯೆ
ತಾಯಿ ಕೊಲೆಯಲ್ಲಿ ಮಗಳ ಕೈವಾಡ….
ಈ ಜಗತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರುವುದು ವಿರಳ. ಅಂದಹಾಗೆ ಇಲ್ಲೊಬ್ಬಳು ಮಗಳು ವಿಲಾಸಿ ಜೀವನ ನಡೆಸುವ ಉದ್ದೇಶದಿಂದ ನಡುರಸ್ತೆಯಲ್ಲೇ ಹೆತ್ತ ತಾಯಿಯನ್ನೇ ಕೊಂದು ಜೈಲಿಗೆ ಸೇರಿದ್ದಾಳೆ.ಮೊನ್ನೆ ಹೂಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ನಡೆದಿದ್ದ ಅರ್ಚನಾ ರೆಡ್ಡಿ ಎಂಬ ಮಹಿಳೆಯ ಕೊಲೆ ಹಿಂದೆ ಮಗಳ ಯುವಿಕಾರೆಡ್ಡಿ ನೆರಳು ಇರುವುದು ಪೊಲೀಸರು ವಿಚಾರಣೆಯಿಂದ ತಿಳಿದುಬಂದಿದೆ. ಇದೇ ಪ್ರಕರಣದಲ್ಲಿ ಅರ್ಚನಾ … [Read more...] about ತಾಯಿ ಕೊಲೆಯಲ್ಲಿ ಮಗಳ ಕೈವಾಡ….
ಚಾಕುವಿನಿಂದ ಇರಿತ
ದಾಂಡೇಲಿ : ಅಂಬೇವಾಡಿ ನವಗ್ರಾಮದ ನಿವಾಸಿ ಗೌಸ್ ಖಾನ್ ಪಟೇಲ್ ಎಂಬುವವರು ತನ್ನ ಮನೆಯನ್ನು ಬಿಚ್ಚಿ ಹೊಸ ಮನೆ ಕಟ್ಟುತ್ತಿದ್ದಾಗ ನೆರೆ ಮನೆಯ ಕುಮಾರ್ ಎಂಬಾತ ಏಕಾಏಕಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.ತಕ್ಷಣವೆ ಇರಿತಕ್ಕೊಳಗಾದ ಗೌಸ್ ಖಾನ್ ಪಡೇಲ್ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಹಲ್ಲೆಗೊಳಗಾದವನಿಂದ ಮಾಹಿತಿ … [Read more...] about ಚಾಕುವಿನಿಂದ ಇರಿತ
ಅಕ್ರಮ ಗೋಧಿ ಸಂಗ್ರಹ : ಆರೋಪಿಗಳಿಗೆ 9 ತಿಂಗಳು ಕಾರಾಗೃಹ
ಶಿರಸಿ : ಅಕ್ರಮವಾಗಿ ಗೋಧಿಯನ್ನು ಸಂಗ್ರಹಿಸಿ ತಾನು ವಾಸವಾದ ಮನೆಯಲ್ಲಿ ಇಟ್ಟುಕೊಂಡಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ಜೆಎಂಎಫ್ಸಿಯ ಒಂದನೇ ಹೆಚ್ಚುವರಿ ನ್ಯಾಯಾಲಯ 20 ಸಾವಿರ ರೂಪಾಯಿಗಳ ದಂಡ ಹಾಗೂ 9 ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪನ್ನು ನೀಡಿದೆ.ನಹರದ ಹನುಮಗಿರಿಯ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಸುಮಾರು 50 ಕೆಜಿಯ 42 ಚೀಲದ ಗೋಧಿಯನ್ನು ತುಂಬಿ ಸಂಗ್ರಹಿಸಿಟ್ಟಿದ್ದ ಆರೋಪಿಗಳಾದ ಚನ್ನಪ್ಪ ಬಾಗೋಜಿ ಹಾಗೂ ನಾರಾಯಣ … [Read more...] about ಅಕ್ರಮ ಗೋಧಿ ಸಂಗ್ರಹ : ಆರೋಪಿಗಳಿಗೆ 9 ತಿಂಗಳು ಕಾರಾಗೃಹ



