ಕಾರವಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದಿಂದ 2021 - 22 ನೇ ಸಾಲಿನ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಅರಿವು ರಿನ್ಯೂವಲ್ ಸಾಲ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಪರೀಕ್ಷಾ ಪ್ರಧಿಕಾರದಿಂದ ಸಿಇಟಿ/ನೀಟ್ನಲ್ಲಿ ಆಯ್ಕೆಯಾದ ವೈದ್ಯಕೀಯ ಹಾಗೂ ಬಿಡಿಎಸ್, ಬಿಇ/ಬಿಟಿಕ್, … [Read more...] about ವಿದ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕರ್ನಲ್ ಹುದ್ದೆಗೇರಿದ ಮಂಜುನಾಥ ಹೆಗಡೆ
ಸಿದ್ಧಾಪುರ : ತಾಲೂಕಿನ ನಾಣೀಕಟ್ಟಾ ಸಮೀಪದ ಸುರಗಿಕೊಪ್ಪದಂತ ಪುಟ್ಟ ಗ್ರಾಮದ ಮಂಜುನಾಥ ಹೆಗಡೆ ಕರ್ನಲ್ ಹುದ್ದೆಗೆ ಏರಿ 5 ಮಹಾರಾಷ್ಟ ಎನ್ ಸಿಸಿ ಬಟಾಲಿಯನ್ನಲ್ಲಿ ಕಮಾಂಡಿAಗ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.ಮAಜುನಾಥ ಹೆಗಡೆ 1983ರಲ್ಲಿ ಭಾರತೀಯ ಭೂಸೇನೆಗೆ ಸೇರಿದ್ದರು. 2001 ರಲ್ಲಿ ಕಮಿಷನ್ಸ್ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ನಂತರ ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್, ಕರ್ನಲ್ ಆಗಿ ದಕ್ಷ … [Read more...] about ಕರ್ನಲ್ ಹುದ್ದೆಗೇರಿದ ಮಂಜುನಾಥ ಹೆಗಡೆ
ಮಂಕಿಯಲ್ಲಿ ವಿವಿಧ ಕಾಮಗಾರಿ ನಡೆಸುವಂತೆ ಆಗ್ರಹ
ಕಾರವಾರಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಬಸ್ಸ್ಟ್ಯಾಂಡನ್ನು ಪಟ್ಟಣದ ಕೇಂದ್ರ ಭಾಗದಲ್ಲಿ ನಿರ್ಮಿಸುವ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಮಂಕಿ ಭಾಗದ ಗುಳದಕೇರಿಯ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಹೊನ್ನಾವರ ತಾಲ್ಲೂಕಿನ ಮಂಕಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. … [Read more...] about ಮಂಕಿಯಲ್ಲಿ ವಿವಿಧ ಕಾಮಗಾರಿ ನಡೆಸುವಂತೆ ಆಗ್ರಹ
ಕೆಆರ್.ಐ.ಡಿ.ಎಲ್ ಗೆ ಕಾಮಗಾರಿ ನೀಡಲು ಆಕ್ಷೇಪ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳ ಅಭಿವೃದ್ದಿಗಾಗಿ ಬಂದ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ನೀಡಲು ಕಾರವಾರ ತಾಲೂಕಾ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಆಕ್ಷೇಪಣೆ ವ್ಯಕ್ತಪಡಿಸಿ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಿದರು.ಇಡೀ ದೇಶ, ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಗುತ್ತಿಗೆದಾರರು ಕೋವಿಡ್-19 ಮಹಾಮಾರಿಯಿಂದ … [Read more...] about ಕೆಆರ್.ಐ.ಡಿ.ಎಲ್ ಗೆ ಕಾಮಗಾರಿ ನೀಡಲು ಆಕ್ಷೇಪ
ಅಮೆಜಾನ್ ಆ್ಯಪ್ ನಲ್ಲಿ ಶಾಪಿಂಗ್ :7 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಅಮೆಜಾನ್ ಶಾಪಿಂಗ್ ಆ್ಯಪ್ನಲ್ಲಿ ಮಾರುತಿ ಸ್ವಿಫ್ಟ್ ಕಾರ್ ಕವರನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬ ಬರೋಬ್ಬರಿ 7 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ಕಾರವಾರ ತಾಲೂಕಿನ ಗೋಟೆಗಾಳಿಯಿಂದ ಬೆಳಕಿಗೆ ಬಂದಿದ್ದು ಕಾರವಾರದ ಸಿ. ಇ. ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೋಟೆಗಾಳಿಯ ನಿವೃತ್ತ ನೌಕರ ಅರವಿಂದ ಪರಮಹಂಸ ತಿವಾರಿ ಎನ್ನುವವರು ನ.12 ರಂದು ಅಮೆಜಾನ್ ಶಾಪಿಂಗ್ ಆ್ಯಪ್ನಲ್ಲಿ ಮಾರುತಿ ಸ್ವಿಫ್ಟ್ ಕಾರ್ ಕವರನ್ನು ಆರ್ಡರ್ … [Read more...] about ಅಮೆಜಾನ್ ಆ್ಯಪ್ ನಲ್ಲಿ ಶಾಪಿಂಗ್ :7 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ



