ಭಟ್ಕಳ ತಾಲೂಕಿನ ಸರ್ಪನಕಟ್ಟಾ ಕವೂರ ಕ್ರಾಸಿನಲಒಸಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನ್ನನು ಬಂದಿಸಿ ರುವ ಘಟನೆ ನಡೆದಿದೆ. ಆರೋಪಿ ಜೀತೇಂದ್ರ ಶ್ರೀಧರ ನಾಯ್ಕ ತಲಾಂದನಿವಾಸಿ ಎಂದು ತಿಳಿದು ಬಂದಿದೆ .ಈತ ತನ್ನ ಲಾಭಗೊಸ್ಕ್ರ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರು ಕೊಡುವ ಶರಟ್ಟಿನ ಮೇಲೆ ಸಾರ್ವಜನಿಕ ರಿಂದ ಹಣವನ್ನುಪಡೆದು ಅಂಕಿ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಒಸಿ ಜುಗಾರಾಟ ಅಡಿಸುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿ … [Read more...] about ಒಸಿ ಅಡ್ಡೆಯ ಮೇಲೆ ದಾಳಿ ;ಓರ್ವನ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಲೈಸೆನ್ಸ್ ನವೀಕರಣ : ಹೋಟೆಲ್ ಲಾಡ್ಜ್ ಗಳ ಪರಿಶೀಲನೆ
ಕುಮಟಾ : ಗೋಕರ್ಣದ ವಿವಿಧ ಹೋಟೆಲ್ ಮತ್ತು ಲಾಡ್ಜ್ಗಳ ಲೈಸನ್ಸ್ ನವೀಕರಣಕ್ಕೆ ಬಂದಿದ್ದು, ಆ ಹೊಟೆಲ್ಗಳ ಸ್ಥಿತಿಗತಿಯನ್ನು ತಹಶೀಲ್ದಾರ ವವೇಕ ಶೇಣ್ವಿ ಬೇಟಿ ನೀಡಿ ಪರಶೀಲನೆ ನಡೆಸಿದರು.ಈ ಬಾಗದ ಒಟ್ಟೂ 10ಕ್ಕೂ ಅಧಿಕ ಹೊಟೆಲ್ಗಳನ್ನು ವೀಕ್ಷಿಸಿದ ಅವರು, ತ್ಯಾಜ್ಯದ ನೀರು ಹೊರ ಹೋಗುವುದು ಮತ್ತು ಸುರಕ್ಷತೆ ಇನ್ನಿತರ ಕುರಿತು ಮಾಲಕರಿಂದ ಮಾಹಿತಿ ಪಡೆದರು .ನಂತರ ಮಾತನಾಡಿದ ಅವರು, ಈ ಭಾಗದಲ್ಲಿ … [Read more...] about ಲೈಸೆನ್ಸ್ ನವೀಕರಣ : ಹೋಟೆಲ್ ಲಾಡ್ಜ್ ಗಳ ಪರಿಶೀಲನೆ
ಹಾಲಕ್ಕಿ ಒಕ್ಕಲಿಗರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಅಂಕೋಲಾ : ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದಿAದ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ಹಾಲಕ್ಕಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನಿಸಿದ್ದಾರೆ.ಎಸ್ ಎಸ್ ಎಲ್ ಸಿ. ದ್ವಿತೀಯ ಪಿಯುಸಿಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಪದವಿಯಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. 2021-22ನೇ ಸಾಲಿನಲ್ಲಿ ಕ್ರೀಡೆಯಲ್ಲಿ ಸಾಧನೆ … [Read more...] about ಹಾಲಕ್ಕಿ ಒಕ್ಕಲಿಗರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಚುನಾವಣಾ ಪ್ರಚಾರ ಆರಂಭಿಸಿದ ಬಿಜೆಪಿ ಎಂ.ಎಲ್.ಸಿ ಅಭ್ಯರ್ಥಿ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ ಅವರೊಂದಿಗೆ ತಾಲೂಕಿನ ಕಾರವಾರ ನಗರವ್ಯಾಪ್ತಿ, ಚಿತ್ತಾಕುಲ್, ಕೆರವಡಿ, ಕದ್ರಾ, ಗೋಟೆಗಾಳಿ, ಘಾಡಸಾಯಿ, ಹಣಕೋಣ, ದೇವಳಮಕ್ಕಿ, ಮಲ್ಲಾಪುರ ಗ್ರಾಮ ಪಂಚಾಯತ ಸದಸ್ಯರೊಂದಿಗೆ ಸಭೆ ನಡೆಸಿದರು.ಸಭೆ ಉದ್ದೇಶಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ, ಕಳೆದ ೧೨ ವರ್ಷ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ … [Read more...] about ಚುನಾವಣಾ ಪ್ರಚಾರ ಆರಂಭಿಸಿದ ಬಿಜೆಪಿ ಎಂ.ಎಲ್.ಸಿ ಅಭ್ಯರ್ಥಿ
ಅಕ್ರಮವಾಗಿ ಮಾರಲಾಗುತ್ತಿದ್ದಒಣ ಗಾಂಜಾ ವಶ
ಯಲ್ಲಾಪುರ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಲಾಗುತ್ತಿದ್ದ ಸುಮಾರು 7000 ರೂ. ಮೌಲ್ಯದ 166 ಗ್ರಾಂ ಒಣ ಗಾಂಜಾವನ್ನು ಯಲ್ಲಾಪುರ ಪೋಲಿಸ್ ಠಾಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿದ್ರಳ್ಳಿಯ ಬಸ್ ತಂಗುದಾಣದ ಬಳಿ ಮಂಗಳವಾರ ನಡೆದಿದೆ.ರಾಜಸ್ಥಾನ ಮೂಲದ, ಹಾಲಿ ಮಂಚಿಕೇರಿ ಹೈಸ್ಕೂಲ್ ಬಳಿ ವಾಸವಾಗಿರುವ ರತನ್ಲಾಲ್ ರಾಮಚಂದ್ರ ಶರ್ಮಾ (46) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 166 ಗ್ರಾಂ ಗಾಂಜಾ, 730 ರೂ. ನಗದು ಹಾಗೂ … [Read more...] about ಅಕ್ರಮವಾಗಿ ಮಾರಲಾಗುತ್ತಿದ್ದಒಣ ಗಾಂಜಾ ವಶ



