ಕಾರವಾರ:ವಿಧಾನಸಭೆ ಚುನಾವಣೆ ಹತ್ತಿರಲ್ಲೇ ಇದ್ದಾಗ ಕಾಂಗ್ರೆಸ್ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದೆ. ಈಗ ಬಿಟ್ ಕಾಯಿನ್ ಬಗ್ಗೆ ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ನಾಯಕ ಅವರು ಆರೋಪಿಸಿದರು.ಇಂದು ಕಾರವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಟ್ ಕಾಯಿನ್ ಕಾಲ್ಪನಿಕ ಹಣ. ಅದೇ ರೀತಿ ಕಾಂಗ್ರೆಸ್ ಸಹ ಸಹ ರಾಜ್ಯ ಸರಕಾರದ ಮೇಲೆ ಕಾಲ್ಪನಿಕ ಆರೋಪ ಮಾಡುತ್ತಿದೆ. … [Read more...] about ಕಾಂಗ್ರೆಸ್ ಇಲ್ಲಸಲ್ಲದ ಹೇಳಿಕೆ -ಖಂಡನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ರೇಮಂ ಪೂಜ್ಯಂ ಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ; ನಟಿ ಬ್ರಂದಾ ಆಚಾರ್ಯ
ಪ್ರೇಮಂ ಪೂಜ್ಯಂ ಚಲನಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ನಟಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯೆನಿಸುತ್ತದೆ. ಚಿತ್ರಕ್ಕೆ ಪ್ರೀತಿ, ಸಹಕಾರ ನೀಡಿ ಪ್ರೋತ್ಸಾಹ ನೀಡಿ ಬೆಂಬಲಿಸಿ ಎಂದು ನಟಿ ಬ್ರಂದಾ ಆಚಾರ್ಯ ಹೊನ್ನಾವರದಲ್ಲಿ ಹೇಳಿದರು ಪಟ್ಟಣದ ಸೋಶಿಯಲ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಟಿಯಾಗುತ್ತೇನೆ ಎಂಬ ಕಲ್ಪನೆ ಇಲ್ಲದೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹಲವಾರು ಜನರ ಸಹಕಾರ ಲಭಿಸಿದೆ.ನನ್ನ ಕುಟುಂಬಸ್ಥರ … [Read more...] about ಪ್ರೇಮಂ ಪೂಜ್ಯಂ ಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ; ನಟಿ ಬ್ರಂದಾ ಆಚಾರ್ಯ
ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಹೊನ್ನಾವರ : ತಾಲೂಕಿನ ಮತದಾರರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರತಿ ತಾಲೂಕಿವನಲ್ಲಿ ಶಾಸಕರ ಕಛೇರಿಯನ್ನು ಸರ್ಕಾರವೇ ನೀಡುತ್ತದೆ. ಅದೇ ರೀತಿ ಹೊನ್ನಾವರಕ್ಕೂ ಕೂಡಾ ತಾಲೂಕ ಪಂಚಾಯತಿ ಹಳೇ ಕಟ್ಟಡದಲ್ಲಿ ಮೂರು ವರ್ಷದ ಹಿಂದೆಯೆ ಕಛೇರಿಯನ್ನು ನೀಡಲಾಗಿತ್ತು. ಇದನ್ನು ಉತ್ಸಾಹದಿಂದಲೇ ಆಗಮಿಸಿ ಶಾಸಕ ದಿನಕರ ಶೆಟ್ಟಿ ಆಗ ಉದ್ಘಾಟಿಸಿದ್ದರು.ಆದರೆ ಇದು ಉದ್ಗಾಟನೆಗೊಂಡ ಬಳಿಕ ಒಂದೊ ಎರಡೊ ಬಾರಿ ಶಾಸಕರು ಆಗಮಿಸಿದ್ದರು. ಸರಿಸುಮಾರು ಎರಡು ವರ್ಷದಿಂದ ಶಾಸಕರು ಆಗಮಿಸುದು … [Read more...] about ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಭಟ್ಕಳ: ತಾಲೂಕಿನ ರಂಗಿನಕಟ್ಟೆ ರೈಸ್ ಮಿಲ್ ಹಿಂಬಾಗದ ಸಲ್ಮಾನ ಬಾದನಲ್ಲಿನ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ .ಬಂಧಿತ ಆರೋಪಿ ಕೆ.ಪಿ ಮುಸ್ತಾಪ (40) ಚೌಥನಿ ಮೆನ್ ರೋಡ್ ನಿವಾಸಿ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಸಮನ್ರಿ ಫಜಲೂರ್ ರೆಹಮಾನ್ ಎನ್ನುವವರ ಮನೆಯ ಬಾಗಿಲನ್ನು ಮುರಿದು … [Read more...] about ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಹೊನ್ನಾವರದಲ್ಲಿ ಗಣಿ ಮಾಫಿಯಾ ಶಂಕೆ
ಹೊನ್ನಾವರ; ತಾಲೂಕಿನಿಂದ ನೆರೆ ರಾಜ್ಯಕ್ಕೆ ಯಾವುದೇ ಪರವಾನಗಿ ಇಲ್ಲದೇ ಹತ್ತಾರು ವಾಹನದಲ್ಲಿ ಬಾಕ್ಸೈಟ್, ಹಾಗೂ ಸಿಮೆಂಟ್ ಉದ್ದೇಶಕ್ಕಾಗಿ ಕಲ್ಲು ಸಾಗಾಟ ವರದಿಯಾಗಿದೆ.ಪಟ್ಟಣದಲ್ಲಿ ಸಾರ್ವಜನಿಕರೇ ವಾಹನ ತಡೆದು ಸಂಭದಿಸಿದ ಇಲಾಖೆಗೆ ಗಣಿ ಮಾಫಿಯಾ ನಡೆಯುತ್ತಿರುವ ಮಾಹಿತಿ ನೀಡಿ ಲೋಡ್ ಆದ ವಾಹನವನ್ನು ತಡೆದಿದ್ದಾರೆ.ಮುಗ್ವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಡಿ ಜಾಗದಿಂದ ಯಾವುದೇ ಸಮರ್ಪಕವಾದ ಪರವಾನಗಿ ಇಲ್ಲದೇ ಸಾಗಾಟ ಮಾಡುತ್ತಿದ್ದಾಗ ಸ್ಥಳಿಯರು ಎರಡು ವಾಹನ ತಡೆದು … [Read more...] about ಹೊನ್ನಾವರದಲ್ಲಿ ಗಣಿ ಮಾಫಿಯಾ ಶಂಕೆ




